• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಅರಣ್ಯದಲ್ಲಿ ಜೀಪಿನಿಂದ ಬಿದ್ದು ಹೆತ್ತವರಿಂದ ದೂರವಾದ ಹಸುಗೂಸು ಮತ್ತೆ ಹೆತ್ತವರ ಮಡಿಲಿಗೆ..

Kiran K by Kiran K
in ದೇಶ-ವಿದೇಶ
ಅರಣ್ಯದಲ್ಲಿ ಜೀಪಿನಿಂದ ಬಿದ್ದು ಹೆತ್ತವರಿಂದ ದೂರವಾದ ಹಸುಗೂಸು ಮತ್ತೆ ಹೆತ್ತವರ ಮಡಿಲಿಗೆ..
0
SHARES
1
VIEWS
Share on FacebookShare on Twitter


ಇಡುಕ್ಕಿ(ಕೇರಳ),ಸೆ.10: ಕೇರಳದ ಇಡುಕ್ಕಿ ಸಮೀಪದ ರಾಜಮಾಲಾ ಎಂಬ ಅರಣ್ಯ ಭಾಗದಲ್ಲಿ ಸಂಭವಿಸಿದ ಘಟನೆಯೊಂದು ಸದ್ಯ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ. ಇಲ್ಲಿನ ಚೆಕ್ ಪೋಸ್ಟ್ ಬಳಿ ಚಲಿಸುತ್ತಿದ್ದ ಜೀಪಿನಿಂದ ಕೆಳಕ್ಕೆ ಬಿದ್ದು ಹೆತ್ತವರಿಂದ ತಪ್ಪಿಸಿಕೊಂಡಿದ್ದ 1 ವರ್ಷದ ಹೆಣ್ಣು ಮಗು ಮತ್ತೆ ಹೆತ್ತವರ ಮಡಿಲು ಸೇರಿದೆ.

ಕಂಬಲಿಕ್ಕಂಡಮ್ ಎಂಬ ಊರಿನ ನಿವಾಸಿಗರಾಗಿರುವ ಈ ಮಗುವಿನ ಹೆತ್ತವರು ತಮಿಳುನಾಡಿನ ಪಳನಿ ದೇಗುಲದಿಂದ ತಮ್ಮ ಊರಿಗೆ ವಾಪಸ್ಸಾಗುವ ವೇಳೆ ನಿದ್ದೆಗೆ ಜಾರಿದ ಸಂದರ್ಭದಲ್ಲಿ ಮಗು ತಾಯಿಯ ಮಡಿಲಿನಿಂದ ಕೆಳಕ್ಕೆ ಬಿದ್ದಿತ್ತು..ಆದರೆ ಇದ್ಯಾವುದನ್ನೂ ಅರಿಯದ ಹೆತ್ತವರು ಊರು ಸೇರಿದ್ದರು. ಇತ್ತ ಮಗು ಬಿದ್ದ ರಭಸಕ್ಕೆ ತಲೆ ಪೆಟ್ಟು ಮಾಡಿಕೊಂಡಿದ್ದು, ಅಂಬೆಗಾಲಿಕ್ಕಿ ರಸ್ತೆ ದಾಡಿ ಅರಣ್ಯ ಪ್ರದೇಶದತ್ತ ಅಳುತ್ತಾ ಹೊರಟಿತ್ತು. ಮಗುವಿನ ಅಳು ಕೇಳಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ, ಅತ್ತ ದೌಡಾಯಿಸಿ ಮಗುವನ್ನು ರಕ್ಷಿಸಿದ್ದಾರೆ. ಅಲ್ಲದೆ ಮಗುವು ಯಾವುದೇ ಕಾಡು ಪ್ರಾಣಿಗಳ ಪಾಲಾಗದೆ, ಯಾವುದೇ ಸಮಸ್ಯೆಗಳಿಗೆ ಸಿಲುಕದೆ ಸಿಬ್ಬಂದಿಯ ಕೈಸೇರಿತ್ತು.. ಚೆಕ್ ಪೋಸ್ಟ್ ಬಳಿಯ ಸಿಸಿಟಿವಿ ದೃಶ್ಯಗಳಿಂದ ಮಗು ಜೀಪ್ ನಿಂದ ಬಿದ್ದಿರುವುದು ತಿಳಿದುಬಂದಿದ್ದು, ಸದ್ಯ ಮತ್ತೆ ಹೆತ್ತವರ ಮಡಿಲು ಸೇರಿದೆ.

Related News

ಬೈನಾನ್ಸ್‌ನಲ್ಲಿ ಕ್ರಿಪ್ಟೋ ಸುರಕ್ಷತೆ: ಹ್ಯಾಕರ್‌ಗಳಿಂದ ನಿಮ್ಮ ಹೂಡಿಕೆಯನ್ನು ರಕ್ಷಿಸಲು ಈ 7 ಕ್ರಮಗಳ ಪಾಲಿಸಿ
ದೇಶ-ವಿದೇಶ

ಬೈನಾನ್ಸ್‌ನಲ್ಲಿ ಕ್ರಿಪ್ಟೋ ಸುರಕ್ಷತೆ: ಹ್ಯಾಕರ್‌ಗಳಿಂದ ನಿಮ್ಮ ಹೂಡಿಕೆಯನ್ನು ರಕ್ಷಿಸಲು ಈ 7 ಕ್ರಮಗಳ ಪಾಲಿಸಿ

May 16, 2026
ಮಧ್ಯಪ್ರಾಚ್ಯ ಉದ್ವಿಗ್ನತೆ: ಅಮೆರಿಕ ವಿಶ್ವಾಸಾರ್ಹವಲ್ಲ, ಭಾರತದಿಂದ ಮಾತ್ರ ಶಾಂತಿ ಸಾಧ್ಯ ಎಂದ ಇರಾನ್
ದೇಶ-ವಿದೇಶ

ಮಧ್ಯಪ್ರಾಚ್ಯ ಉದ್ವಿಗ್ನತೆ: ಅಮೆರಿಕ ವಿಶ್ವಾಸಾರ್ಹವಲ್ಲ, ಭಾರತದಿಂದ ಮಾತ್ರ ಶಾಂತಿ ಸಾಧ್ಯ ಎಂದ ಇರಾನ್

May 16, 2026
ಅನಿಲ್ ಅಂಬಾನಿ ಕಂಪನಿಗಳಿಗೆ ಸಿಬಿಐ ಶಾಕ್: 27 ಸಾವಿರ ಕೋಟಿ ರೂ. ವಂಚನೆ ಪ್ರಕರಣಕ್ಕೆ ಹೊಸ ತಿರುವು
ದೇಶ-ವಿದೇಶ

ಅನಿಲ್ ಅಂಬಾನಿ ಕಂಪನಿಗಳಿಗೆ ಸಿಬಿಐ ಶಾಕ್: 27 ಸಾವಿರ ಕೋಟಿ ರೂ. ವಂಚನೆ ಪ್ರಕರಣಕ್ಕೆ ಹೊಸ ತಿರುವು

May 15, 2026
ನೀಟ್‌-ಯುಜಿ ಮರುಪರೀಕ್ಷೆಗೆ ದಿನಾಂಕ ಘೋಷಣೆ: ವಿದ್ಯಾರ್ಥಿಗಳ ಆತಂಕದ ನಡುವೆ ಕೇಂದ್ರದ ಮಹತ್ವದ ನಿರ್ಧಾರ
ದೇಶ-ವಿದೇಶ

ನೀಟ್‌-ಯುಜಿ ಮರುಪರೀಕ್ಷೆಗೆ ದಿನಾಂಕ ಘೋಷಣೆ: ವಿದ್ಯಾರ್ಥಿಗಳ ಆತಂಕದ ನಡುವೆ ಕೇಂದ್ರದ ಮಹತ್ವದ ನಿರ್ಧಾರ

May 15, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.