• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂರ್ 27,2019- ಶುಕ್ರವಾರ

Kiran K by Kiran K
in ಜ್ಯೋತಿಷ್ಯ
ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂರ್ 27,2019- ಶುಕ್ರವಾರ
0
SHARES
0
VIEWS
Share on FacebookShare on Twitter

ಮೇಷ:- ಏಕಾಗ್ರತೆಯಿಂದ ಪ್ರಯತ್ನಿಸಿದರೆ ಕೆಲಸ ಕಾರ್ಯಗಳನ್ನು ತೃಪ್ತಿದಾಯಕವಾಗಿ ಮಾಡಿ ಮುಗಿಸಬಹುದು. ಆದ್ದರಿಂದ ನೀವು ಮಾಡುವ ಕೆಲಸದಲ್ಲಿ ಏಕಾಗ್ರತೆ ರೂಢಿಸಿಕೊಳ್ಳಿ. ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.

ವೃಷಭ:- ನಿಮ್ಮ ಬಳಿ ಬೇಡದ ವಿಚಾರಗಳನ್ನು ಚರ್ಚಿಸಲು ವಿನಾಕಾರಣ ಬರುವಂಥ ಜನರನ್ನು ದೂರವೇ ಇಡಿ. ಅವರಿಂದ ನಿಮಗೆ ಹೆಚ್ಚಿನ ಮಾನಸಿಕ ಹಿಂಸೆ ಆಗುವುದು. ಆರೋಗ್ಯದ ಕಡೆ ಗಮನ ಹರಿಸಿ. ಸಣ್ಣಪುಟ್ಟ ಕಾಯಿಲೆಯೆಂದು ಉದಾಸೀನ ಮಾಡದಿರಿ.

ಮಿಥುನ:- ಸರಿಯಾದ ಪೂರ್ವತಯಾರಿಗಳನ್ನು ಮಾಡಿಕೊಂಡು ಸಾಗಿದರೆ ಸಂಕಲ್ಪ ಹಾಗೂ ಗುರಿಯನ್ನು ಸಾಧಿಸಬಲ್ಲಿರಿ. ಜನ್ಮಸ್ಥ ರಾಹುವು ಶಿರೋವೇದನೆ ತಂದುಕೊಡುವ ಸಾಧ್ಯತೆ ಇದೆ. ಆದಷ್ಟು ಶಿವಪಂಚಾಕ್ಷರಿ ಮಂತ್ರವನ್ನು ಜಪಿಸಿ. ಒಳಿತಾಗುವುದು.

ಕಟಕ:- ಭಗವಂತನ ಒಲುಮೆ ಆದರೆ ಬೇರೆಯವರ ಹಂಗೇಕೆ? ನಿಮ್ಮ ಮನೋಕಾಮನೆಗಳು ಭಗವಂತನ ಕೃಪಾಶೀರ್ವಾದದಿಂದ ಪೂರ್ಣಗೊಳ್ಳುವುವು. ಬಂಧು ಬಾಂಧವರು ನಿಮಗೆ ಸಹಾಯಹಸ್ತ ನೀಡುವರು. ಕೆಲವರಿಗೆ ವಿದೇಶ ಪ್ರವಾಸ ಕೂಡಿಬರುವುದು.

ಸಿಂಹ:- ನಿಮ್ಮದಲ್ಲದ ಕೆಲಸಗಳನ್ನು ನಿಮ್ಮಿಂದ ಮಾಡಲು ನಿರೀಕ್ಷಿಸಿ ಕಿರಿಕಿರಿ ಮಾಡುವ ಜನರಿಂದ ಆದಷ್ಟು ದೂರ ಇರಿ. ನೀವು ಮಾಡುತ್ತಿರುವ ಕಾರ್ಯವು ಹತ್ತು ಜನರಿಗೆ ಮಾದರಿಯಾಗಿರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಏಕೆಂದರೆ ನಿಮ್ಮನ್ನೇ ಆದರ್ಶ ವ್ಯಕ್ತಿ ಎಂದು ಆರಾಧಿಸುವವರೂ ಇದ್ದಾರೆ.

ಕನ್ಯಾ:- ವಿದ್ಯಾಬಲ ಮತ್ತು ಬುದ್ಧಿಬಲದಿಂದ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂತೋಷಗೊಳಿಸುವಿರಿ. ಕೆಲವು ಮಹತ್ತರವಾದ ಜವಾಬ್ದಾರಿಗಳು ನಿಮ್ಮ ಮೈಮೇಲೆ ಬರುವುವು. ನಿಮ್ಮ ಹಳೆಯ ಗೆಳೆಯರ ಭೇಟಿ ಸಂಭವವಿದೆ.

ತುಲಾ:- ಮನಸ್ಸು ಹಾಗೂ ಸಂಕಲ್ಪಗಳನ್ನು ನಿರೀಕ್ಷಿತ ಗುರಿಗೆ ತಲುಪಿಸುವಲ್ಲಿ ಪ್ರಯತ್ನಿಸಿದರೆ ಗೆಲುವು ಕಠಿಣವೇನಲ್ಲ. ಮಡದಿ ಮಕ್ಕಳ ಭಾವನೆಗಳನ್ನು ಗೌರವಿಸಿ ಮನೆಯಲ್ಲಿ ನೆಮ್ಮದಿ ಕಂಡುಕೊಳ್ಳಿ.

ವೃಶ್ಚಿಕ:- ನಿಮ್ಮ ಪಾಡಿಗೆ ನೀವು ಇದ್ದರೂ ತಾವಾಗಿಯೇ ನಿಮ್ಮನ್ನು ಕೆಣಕಿ ಕೆರಳಿಸುವಂತಹ ಅನಿರೀಕ್ಷಿತ ಪರಿಸ್ಥಿತಿಯನ್ನು ಕೆಲವರು ಉಂಟುಮಾಡುವರು. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಒಳಿತಾಗುವುದು. ಪ್ರಯಾಣ ಕಾಲದಲ್ಲಿಎಚ್ಚರಿಕೆ ಇರಲಿ.

ಧನುಸ್ಸು:- ಪಾಲುದಾರರ ಜೊತೆಯಲ್ಲಿ ಉತ್ತಮವಾದ ಬಾಂಧವ್ಯದಿಂದ ವ್ಯವಹಾರದಲ್ಲಿ ಗೆಲುವು ಲಭಿಸಲಿದೆ. ಆದರೆ ಉತ್ಸಾಹದ ಭರದಲ್ಲಿ ಯಾವುದೇ ರೀತಿಯ ವಾಗ್ದಾನವನ್ನು ಎದುರಾಳಿಗೆ ನೀಡದಿರಿ. ಇದರಿಂದ ತೊಂದರೆಗೆ ಸಿಲುಕುವಿರಿ.

ಮಕರ:- ನಿಮ್ಮ ಪ್ರತಿಭೆಯನ್ನು ಗುರುತಿಸುವ ಮತ್ತು ಪ್ರಶಂಸೆ ಮಾಡುವಂಥ ಸಜ್ಜನರನ್ನು ಭೇಟಿ ಆಗುವಿರಿ. ಎಲ್ಲಾಕಾರ್ಯಗಳಲ್ಲೂಯಶಸ್ಸನ್ನು ಹೊಂದುವಿರಿ. ಆರೋಗ್ಯದ ಕಡೆ ಗಮನ ನೀಡಿ.

ಕುಂಭ:- ಹೆಚ್ಚಿನ ಪರಿಶ್ರಮಕ್ಕೆ ಮುಂದಾಗುವುದರ ಮೂಲಕವೇ ವಿಶೇಷವಾದ ಯಶಸ್ಸು ಹೊಂದಲು ಕಾರಣವಾಗುವುದು. ನಿಮ್ಮ ಬಹುದಿನದ ಕನಸು ನನಸಾಗಲಿದೆ. ವಿವಿಧ ಮೂಲಗಳಿಂದ ಹಣಕಾಸು ಬರುವುದು.

ಮೀನ:– ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವುವು. ಆಸ್ತಿಗೆ ಸಂಬಂಧಪಟ್ಟ ವಿಷಯದಲ್ಲಿ ಹಿನ್ನಡೆ ಅಥವಾ ಮೋಸ ಆಗುವ ಸಂಭವ ಹೆಚ್ಚು. ಮನೆಯ ಹಿರಿಯರ ಆರೋಗ್ಯದಲ್ಲಿಆಸ್ಪತ್ರೆ ಖರ್ಚು ಬರುವ ಸಂಭವವಿದೆ.

Related News

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಅಕ್ಟೋಬರ್,23-ಬುಧವಾರ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 16, 2019- ಸೋಮವಾರ

February 5, 2020
ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..?ಅಕ್ಟೋಬರ್ 02,2019-ಬುಧವಾರ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 17,2019- ಮಂಗಳವಾರ

February 5, 2020
ಪಕ್ಕಾ ಆಗಿದೆ ಪಿ.ವಿ.ಸಿಂಧು ಬಯೋಪಿಕ್: ಕೋಚ್ ಪಾತ್ರದಲ್ಲಿ ಮಿಂಚಲಿರುವ ಸ್ಟಾರ್ ನಟ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 19,2019-ಗುರುವಾರ

February 5, 2020
ನೆರೆ ಸಂತ್ರಸ್ತರ ಬಳಿ ಇಂತಹ ಮಾತುಗಳನ್ನಾಡಿ ಪ್ರಚೋದಿಸ್ತಿದ್ದಾರಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್..?
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 5,2019 – ಗುರುವಾರ

February 5, 2020

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.