• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂಬರ್ 7,2019- ಶನಿವಾರ

Kiran K by Kiran K
in ಜ್ಯೋತಿಷ್ಯ
ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂಬರ್ 7,2019- ಶನಿವಾರ
0
SHARES
0
VIEWS
Share on FacebookShare on Twitter

ಮೇಷ :- ನಿಮ್ಮದು ಕೇವಲ ಪ್ರದರ್ಶನದ ಚಟುವಟಿಕೆಗಳು ಎಂಬ ಟೀಕೆಗೆ ಗುರಿಯಾಗದಂತೆ ಕ್ರಿಯಾಶೀಲರಾಗಿ. ಇದರಿಂದ ಒಳಿತಿಗೆ ದಾರಿ ಇದೆ. ಸಹೋದರರ ಸಂಗಡ ಸಂಘರ್ಷ ಬೇಡ. ಕೆಲಸ ಕಾರ್ಯಗಳು ಮಂದಗತಿಯಲ್ಲಿಸಾಗುವುದು.

ವೃಷಭ :- ವಿಶೇಷವಾದ ಸಂತೋಷ ಹಾಗೂ ಲವಲವಿಕೆಯಿಂದ ಕೈಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ. ಹಳೆಯ ಕಾಯಿಲೆಯೊಂದು ಮರುಕಳಿಸುವ ಸಾಧ್ಯತೆ ಇದೆ. ದೇವ ಧನ್ವಂತರಿಯನ್ನು ಆರಾಧಿಧಿಸಿ, ಅರ್ಚಿಸಿ. ಉತ್ತಮ ಆರೋಗ್ಯವನ್ನು ಹೊಂದಿ.

ಮಿಥುನ :- ಯಾವುದೇ ಸಂದರ್ಭದಲ್ಲೂಹಿಂದುಮುಂದು ಯೋಚನೆ ಮಾಡದೆ ಕೆಲಸವನ್ನು ಒಪ್ಪಿಕೊಳ್ಳದಿರಿ. ಮಾಯಕಾರಕ ರಾಹು ಜನ್ಮಸ್ಥಾನದಲ್ಲಿದ್ದು, ಕೆಲವು ಮಾಯಾಲೋಕಗಳನ್ನು ಸೃಷ್ಟಿಸಿರುವನು. ರಾಹುವಿನ ಮಂತ್ರ ಜಪಿಸಿ.

ಕಟಕ :- ಒಬ್ಬ ವ್ಯಕ್ತಿ ನೇಪಥ್ಯದಲ್ಲಿ ಕುಳಿತು ನಿಮ್ಮ ವಿರುದ್ಧ ನಿಮ್ಮ ವಿರೋಧಿಧಿಗಳಿಂದ ಆಟವನ್ನು ಆಡಿಸುವನು. ಜಯವಿರುವವರೆಗೂ ಭಯವಿಲ್ಲ. ಹಾಗಾಗಿ ನೀವು ಯಾವುದಕ್ಕೂ ಅಂಜದೆ ಇರುವುದು ಒಳ್ಳೆಯದು.

ಸಿಂಹ :- ದೇವ ಮಾರುತಿಯನ್ನು ಧ್ಯಾನಿಸುವ ಮೂಲಕ ಇಷ್ಟಾರ್ಥಗಳನ್ನು ಹೊಂದುವಿರಿ. ವಿನಾಕಾರಣ ಬಂದೋದಗಿದ ಅಪವಾದದಿಂದ ಪಾರಾಗುವಿರಿ. ಮಡದಿ, ಮಕ್ಕಳು ನಿಮ್ಮ ಕೆಲಸ ಕಾರ್ಯಗಳಲ್ಲಿಸಹಾಯ ಮಾಡುವರು.

ಕನ್ಯಾ :- ಕಳೆದುಹೋದ ಕಾಗದಪತ್ರಗಳನ್ನು ಮತ್ತು ವಸ್ತುಗಳನ್ನು ಹುಡುಕಲು ಹರಸಾಹಸ ಮಾಡಬೇಕಾಗುವುದು. ದೈವದ ಅನುಕೂಲದಿಂದ ಕಳೆದು ಹೋದ ವಸ್ತು ಲಭ್ಯವಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ತುಲಾ :- ಆಂಜನೇಯ ಸ್ವಾಮಿಯನ್ನು ಆರಾಧಿಸುವ ಮೂಲಕ ದಿವ್ಯಶಕ್ತಿಗೆ ಶರಣಾಗುವುದರಿಂದ ಕಾರ್ಯದಲ್ಲಿಸಾಫಲ್ಯ ಹೊಂದುವಿರಿ. ನೂತನ ಗೃಹ ನಿರ್ಮಾಣ ಕಾರ್ಯವು ಬಹುಜಾಗ್ರತೆಯಾಗಿ ಮುಗಿಯುವುದು. ಗುರು, ಹಿರಿಯರ ಆಶೀರ್ವಾದ ಪಡೆಯಿರಿ.

ವೃಶ್ಚಿಕ :- ಎಷ್ಟೇ ಯೋಜನೆ ಮಾಡಿ ತರ್ಕಬದ್ಧವಾಗಿಯೇ ನಿರ್ಧರಿಸಿದ ವಿಚಾರಗಳು ನಿಮಗೆ ತಲೆನೋವು ತರಿಸುವವು. ನಿಮ್ಮ ಈಗಿನ ಪರಿಸ್ಥಿತಿಯನ್ನು ಅರಿತ ಸ್ನೇಹಿತರೇ ನಿಮ್ಮ ತೇಜೋವಧೆ ಮಾಡುತ್ತಲಿರುವರು. ಶಿವನ ಧ್ಯಾನ ಮಾಡಿ.

ಧನುಸ್ಸು :- ನಿಮ್ಮ ದಾರಿಯಲ್ಲಿಯಾವಾಗಲೂ ವಿಘ್ನಗಳೇ ತುಂಬಿವೆ ಎಂಬ ಅಧೈರ್ಯ ಬೇಡ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಇದರಿಂದ ಮನಸ್ಸಿಗೆ ಮುದ ಸಿಗುವುದು.

ಮಕರ :– ಆಶ್ಚರ್ಯವೆಂಬಂತೆ ಕಗ್ಗಾಂಟಾಗಿ ಹೋಗಿದ್ದ ವಿಚಾರಗಳು ಅತ್ಯಂತ ಸುಲಲಿತವಾಗಿ ನಿವಾರಣೆಯಾಗಲಿವೆ. ಇದರಿಂದ ನಿಮಗೆ ಸಂತೋಷ, ಸಂಭ್ರಮ ಮನೆ ಮಾಡುವುದು. ಪ್ರಯಾಣದಲ್ಲಿ ಲಕ್ಷ್ಮೀನರಸಿಂಹನನ್ನು ಆರಾಧಿಸಿ.

ಕುಂಭ :- ಮುನಿಸಿಕೊಂಡು ದೂರ ಹೋಗಿರುವ ನಿಮ್ಮ ವಿರೋಧಿಗಳು, ಸ್ನೇಹಿತರು ನಿಮ್ಮ ಹಿಂದೆ ಬರುವ ಸಾಧ್ಯತೆ ಇದೆ. ಆದರೆ ಅವರನ್ನು ಎಷ್ಟು ಬೇಕೋ ಅಷ್ಟಕ್ಕೆ ಸೀಮಿತಗೊಳಿಸಿ ಸ್ನೇಹವನ್ನು ಮುಂದುವರಿಸಿ.

ಮೀನ :- ಪಿತೃವರ್ಗದವರಿಂದ ಆರ್ಥಿಕ ಸಹಾಯ ದೊರೆಯುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಲ್ಪ ಹಿನ್ನಡೆಯುಂಟಾಗುವುದು. ಭಗವಂತನ ದಯೆಯಿಂದ ಎಲ್ಲವೂ ಸುಗಮವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

Related News

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಅಕ್ಟೋಬರ್,23-ಬುಧವಾರ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 16, 2019- ಸೋಮವಾರ

February 5, 2020
ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..?ಅಕ್ಟೋಬರ್ 02,2019-ಬುಧವಾರ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 17,2019- ಮಂಗಳವಾರ

February 5, 2020
ಪಕ್ಕಾ ಆಗಿದೆ ಪಿ.ವಿ.ಸಿಂಧು ಬಯೋಪಿಕ್: ಕೋಚ್ ಪಾತ್ರದಲ್ಲಿ ಮಿಂಚಲಿರುವ ಸ್ಟಾರ್ ನಟ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 19,2019-ಗುರುವಾರ

February 5, 2020
ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ನವೆಂಬರ್ 4,2019- ಸೋಮವಾರ
ಜ್ಯೋತಿಷ್ಯ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 13,2019-ಶುಕ್ರವಾರ

February 5, 2020

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.