• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಕನ್ನಡ ಕಿರುತೆರೆಗೂ ಡ್ರಗ್‌ ನಂಟು: ಧಾರವಾಹಿ ನಟರಿಗೆ ಸಿಸಿಬಿ ನೊಟೀಸ್‌ !

padma by padma
in ಮನರಂಜನೆ, ರಾಜ್ಯ
ಕನ್ನಡ ಕಿರುತೆರೆಗೂ ಡ್ರಗ್‌ ನಂಟು: ಧಾರವಾಹಿ ನಟರಿಗೆ ಸಿಸಿಬಿ ನೊಟೀಸ್‌ !
0
SHARES
0
VIEWS
Share on FacebookShare on Twitter

ಬೆಂಗಳೂರು:  ಸ್ಯಾಂಡಲ್ ವುಡ್‌ ನಟ ನಟಿಯರನ್ನು ಸುತ್ತಿಕೊಂಡ ಡ್ರಗ್ಸ್‌ ಉರುಳು ಈಗ ಕನ್ನಡದ ಕಿರುತೆರೆಯ ನಟ ನಟಿಯರನ್ನೂ ಸುತ್ತಲು ಪ್ರಾರಂಭಿಸಿದೆ. ಡ್ರಗ್ಸ್  ಪೆಡ್ಲರ್ ಗಳ ಮಾಹಿತಿಯನ್ನು ಆಧರಿಸಿ ಐಎಸ್ ಡಿ (ಆಂತರಿಕ ಸುರಕ್ಷಿತ ವಿಭಾಗದ) ಅಧಿಕಾರಿಗಳು ಕಿರುತೆರೆ ನಟಿ, ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್ ಮತ್ತು ಗಟ್ಟಿಮೇಳ ಧಾರವಾಹಿಯಲ್ಲಿ ಮಿಂಚಿದ ಸಹ ನಟ ಅಭಿಷೇಕ್  ಗೆ ಮಂಗಳವಾರ ಬೆಳಿಗ್ಗೆ 10 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಐಎಸ್‌ಡಿ ನೋಟೀಸ್ ನೀಡಿದೆ.

 ಬ್ರಹ್ಮಗಂಟು ದಾರಾವಾಹಿಯಲ್ಲಿ ಮುಖ್ಯಪಾತ್ರಧಾರಿಯಾಗಿ ಅಭಿನಯಿಸುತ್ತಿರುವ ಗೀತಾ ಭಾರತಿ ಭಟ್  ಐಎಸ್ ಡಿ ನೋಟೀಸ್ ಹಿನ್ನಲೆಯಲ್ಲಿ ಸಮಯಕ್ಕೆ ಸರಿಯಾಗಿ ವಿಚಾರಣೆಗೆ ಹಾಜರಾಗಿದ್ದಾರೆ, ಮಾದ್ಯಮದ ಜೊತೆ ಮಾತನಾಡಿದ ಗೀತಾ ‘ನಾನು ಅಪರಾಧಿಯಲ್ಲ’ ನಾನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

ಗಟ್ಟಿಮೇಳ ದಾರಾವಾಹಿಯಲ್ಲಿ ವಿಕ್ರಾಂತ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಅಭಿಷೇಕ್  ಅವರು ಐಎಸ್ ಡಿ ನೋಟೀಸ್ ಕೊಟ್ಟಿರುವ ಬಗ್ಗೆ  ಸುದ್ದಿಗಾರರೊಂದಿಗೆ ಮಾತಾಡಿದ  ಅಭಿಷೇಕ್,  “ ವಿಚಾರಣೆಗೆ  ನನ್ನನ್ನು ಕರೆದಿದ್ದಾರೆ. ಸದ್ಯ ಶೂಟಿಂಗ್‌ನಲ್ಲಿದ್ದೇನೆ. ಖಂಡಿತಾ ವಿಚಾರಣೆ ಹಾಜರಾಗುತ್ತೇನೆ ಎಂದಿದ್ದಾರೆ. ಇವರು ಇಂದು ಬೆಳಗ್ಗೆ 11 ರ ಸುಮಾರಿಗೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.

Related News

ಕೋಟ್ಯಾಂತರ ರೂಪಾಯಿ ಸೈಬರ್‌ ವಂಚನೆ: ಬೆಂಗಳೂರಿನಲ್ಲಿ ಒಂದೇ ವರ್ಷದಲ್ಲಿ 16,300 ಪ್ರಕರಣ
ಪ್ರಮುಖ ಸುದ್ದಿ

ಕೋಟ್ಯಾಂತರ ರೂಪಾಯಿ ಸೈಬರ್‌ ವಂಚನೆ: ಬೆಂಗಳೂರಿನಲ್ಲಿ ಒಂದೇ ವರ್ಷದಲ್ಲಿ 16,300 ಪ್ರಕರಣ

December 11, 2023
ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸಿಎಂ ಸಿದ್ದರಾಮಯ್ಯ ಆಗ್ರಹ
ಪ್ರಮುಖ ಸುದ್ದಿ

ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸಿಎಂ ಸಿದ್ದರಾಮಯ್ಯ ಆಗ್ರಹ

December 11, 2023
ಗಾಂಧಿವಾದವನ್ನು ಕಿತ್ತೊಗೆಯಬೇಕು – ನಟ ಚೇತನ್ ಅಹಿಂಸಾ ಆಗ್ರಹ
ಪ್ರಮುಖ ಸುದ್ದಿ

ಗಾಂಧಿವಾದವನ್ನು ಕಿತ್ತೊಗೆಯಬೇಕು – ನಟ ಚೇತನ್ ಅಹಿಂಸಾ ಆಗ್ರಹ

December 11, 2023
ಗ್ಯಾರಂಟಿ ಎಫೆಕ್ಟ್ : ಸರಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ ಉಚಿತ ಔಷಧಿ ; ಬಡರೋಗಿಗಳ ಪರದಾಟ
ಪ್ರಮುಖ ಸುದ್ದಿ

ಗ್ಯಾರಂಟಿ ಎಫೆಕ್ಟ್ : ಸರಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ ಉಚಿತ ಔಷಧಿ ; ಬಡರೋಗಿಗಳ ಪರದಾಟ

December 11, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.