• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕಮ್ಯುನಿಟಿ ಸ್ಪ್ರೆಡ್ ಕರಾಳ ಮುಖ ಬಯಲು

padma by padma
in ಪ್ರಮುಖ ಸುದ್ದಿ, ರಾಜ್ಯ
ಕಮ್ಯುನಿಟಿ ಸ್ಪ್ರೆಡ್ ಕರಾಳ ಮುಖ ಬಯಲು
0
SHARES
0
VIEWS
Share on FacebookShare on Twitter

ಕೋವಿಡ್ ೧೯ ಅಟ್ಟಹಾಸ ನಿಲ್ಲೋ ಲಕ್ಷಣಗಳು ಕಾಣ್ತಾಇಲ್ಲ.. ಸೋಂಕಿತರ ಸಂಖ್ಯೆ ವಿಪರೀತ ಏರಿಕೆ  ಕಾಣೋದರ ಜೊತೆಗೆ ಸಾವಿನ ಸಂಖ್ಯೆಯೂ ಜಾಸ್ತಿಯಾಗ್ತಾ ಇದೆ. ಇದೆಲ್ಲದರ ನಡುವೆ ಕಮ್ಯುನಿಟಿ ಸ್ಪ್ರೆಡ್ ಕರಾಳ ಮುಖ ಬಯಲಾಗಿದೆ.

ಇದನ್ನು ಸರ್ಕಾರ ಒಪ್ಪಿಕೊಳ್ಳದಿದ್ದರೂ ಸಮುದಾಯದಲ್ಲಿ ಕೊರೋನಾ ಹರಡಿರೋದು  ಖಚಿತವಾಗಿದೆ.ಅಂದಹಾಗೆ ಸೋಂಕಿನ ಮೂಲ ತಿಳಿಯದೇ ಇರುವುದೇ ಕಮ್ಯುನಿಟಿಸ್ಪ್ರೆಡ್ ನ ಲಕ್ಷಣವಾಗಿದೆ. ಮನೆಯಲ್ಲೇ  ಇದ್ದು , ಎಲ್ಲಾ ಮುನ್ನಚ್ಚರಿಕೆಯನ್ನು  ತೆಗೆದುಕೊಂಡರೂ ಸೋಂಕು ಕಾಣಿಸಿಕೊಳ್ತಾ ಇರೋದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ರಾಜ್ಯದಲ್ಲಿ ಈ ವರೆಗೆ ೨೩೪೭೪ ಸೋಂಕಿತರ ಸಂಖ್ಯೆ ದಾಖಲಾಗಿದ್ದು  ಇದರಲ್ಲಿ ೯೩೫೨ ರೋಗಲಕ್ಷಣ ಇಲ್ಲದವರು ಸಂಖ್ಯೆ ದಾಖಲಾಗಿದೆ.. ಇನ್ನುಳಿದಂತೆ ೪೨೯೩ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ. ಅಂತರ್ ರಾಜ್ಯ ಅಥವಾ ಜಿಲ್ಲೆಯ ಪ್ರಯಾಣದ ಹಿನ್ನಲೆಯುಳ್ಳವರು ೬೯೦೩ ಜನರು ಇದ್ದಾರೆಂದು  ತಿಳಿದಿದೆ.ಅಂತರಾಷ್ಟ್ರೀಯ ಪ್ರಯಾಣ ಹಿನ್ನಲೆ  ಇರುವವರು ೫೭೭ ಜನ್ರಿದ್ದು  ಐಎಲ್ ಐ ೧೯೦೦ ಸೋಂಕಿತರಿದ್ದಾರೆ.. ಸಾರಿ ಸೋಂಕಿತರು  ೪೪೯ ಜನರಿದ್ದಾರೆ ಅನ್ನೋದು ದಾಖಲಾಗಿದೆ . ಆದ್ರೆ ರಾಜ್ಯದಲ್ಲಿರೋ  ಬರೋಬ್ಬರಿ  ೯೩೫೨ ಸೋಂಕಿತರ  ಸೋಂಕಿನ ಮೂಲ  ಇದುವರೆಗೂ ಪತ್ತೆಯಾಗಿಲ್ಲ.

Related News

ಎದೆಹಾಲಲ್ಲಿ ವಿಷ ; ವಿಷಯುಕ್ತ ಎದೆ ಹಾಲು ಕುಡಿದು 111 ನವಜಾತ ಶಿಶುಗಳ ಸಾವು
ಪ್ರಮುಖ ಸುದ್ದಿ

ಎದೆಹಾಲಲ್ಲಿ ವಿಷ ; ವಿಷಯುಕ್ತ ಎದೆ ಹಾಲು ಕುಡಿದು 111 ನವಜಾತ ಶಿಶುಗಳ ಸಾವು

February 2, 2023
28 ತಿಂಗಳ ಸುದೀರ್ಘ ಹೋರಾಟದ ನಂತರ ಬಿಡುಗಡೆಯಾಗಿದ್ದೇನೆ – ಸಿದ್ದಿಕ್‌ ಕಪ್ಪನ್
ಪ್ರಮುಖ ಸುದ್ದಿ

28 ತಿಂಗಳ ಸುದೀರ್ಘ ಹೋರಾಟದ ನಂತರ ಬಿಡುಗಡೆಯಾಗಿದ್ದೇನೆ – ಸಿದ್ದಿಕ್‌ ಕಪ್ಪನ್

February 2, 2023
ಕೇಂದ್ರ ಬಜೆಟ್ ‘ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ : ಕಾಂಗ್ರೇಸ್‌
ರಾಜಕೀಯ

ಕೇಂದ್ರ ಬಜೆಟ್ ‘ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ : ಕಾಂಗ್ರೇಸ್‌

February 2, 2023
ಕೇಂದ್ರ ಬಜೆಟ್‌ನಲ್ಲಿ ನಿರುದ್ಯೋಗದ ಬಗ್ಗೆ ಒಂದೇ ಒಂದು ಪದವಿಲ್ಲ: ಮಮತಾ ಬ್ಯಾನರ್ಜಿ
ರಾಜಕೀಯ

ಕೇಂದ್ರ ಬಜೆಟ್‌ನಲ್ಲಿ ನಿರುದ್ಯೋಗದ ಬಗ್ಗೆ ಒಂದೇ ಒಂದು ಪದವಿಲ್ಲ: ಮಮತಾ ಬ್ಯಾನರ್ಜಿ

February 2, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.