• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕೇಂದ್ರದಿಂದ ರಾಜ್ಯಕ್ಕೆ ಅಧಿಕಾರಗಳ ತಂಡ ಭೇಟಿ; ಕೊರೋನಾ ಮಾಹಿತಿ ಕಲೆ

padma by padma
in ಪ್ರಮುಖ ಸುದ್ದಿ, ರಾಜ್ಯ
ಕೇಂದ್ರದಿಂದ ರಾಜ್ಯಕ್ಕೆ ಅಧಿಕಾರಗಳ ತಂಡ ಭೇಟಿ; ಕೊರೋನಾ ಮಾಹಿತಿ ಕಲೆ
0
SHARES
3
VIEWS
Share on FacebookShare on Twitter

ಮಂಗಳವಾರ ಕೇಂದ್ರದಿಂದ ತಂಡವೊಂದು ರಾಜ್ಯಕ್ಕೆ ಎಂಟ್ರಿಕೊಟ್ಟಿದ್ದು ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಕೇಂದ್ರದ ಅಧಿಕಾರಿಗಳು   ಸಿಎಂ ಜೊತೆ ಸಭೆ ನಡೆಸಿದ್ದಾರೆ. ಸಿ.ಎಂ ಯಡಿಯೂರಪ್ಪ ಗೃಹ ಕಚೇರಿ  ಕೃಷ್ಣಾದಲ್ಲಿ  ಸಭೆ ನಡೆದಿದ್ದು  ; ಸಭೆಯಲ್ಲಿ  ಆರೋಗ್ಯ ಸಚಿವ  ಶ್ರೀ ರಾಮುಲು  ವೈದ್ಯಕೀಯ  ಶಿಕ್ಷಣ ಸಚಿವ  ಸುಧಾಕರ್  ಹಾಗೂ  ಸರಕಾರದ ಮುಖ್ಯ ಕಾರ್ಯದರ್ಶಿ  ವಿಜಯ್ ಭಾಸ್ಕರ್  ಸೇರಿದಂತೆ  ಸಂಬಂಧಿಸಿದ  ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

ರಾಜ್ಯಕ್ಕೆ  ಕೊರೋನಾ ಬಂದಿದ್ದು ಯಾವಾಗ ? ಕೋವಿಡ್ ನಿಯಂತ್ರಣಕ್ಕೆ  ಸರ್ಕಾರ ಮಾಡಿದ  ಕ್ರಮಗಳು ಏನೇನು , ಎಲ್ಲೆಲ್ಲಿ ಕರೋನಾ ಹೆಚ್ಚಿದೆ? ಲಾಕ್ ಡೌನ್ ಮಾಡಿದ ನಂತರ  ಕೋವಿಡ್ ಹೇಗೆ ನಿಯಂತ್ರಣ ಆಗಿದೆ ,  ಲಾಕ್ ಡೌನ್ ಸಡಿಲಿಕೆ ನಂತರ  ಕೋವಿಡ್ ಎಲ್ಲಿ ಹೆಚ್ಚಾಗಿದೆ, ಕಂಟೋನ್ಮೆಂಟ್ ಝೋನ್ ನಲ್ಲಿ ಹೇಗಿದೆ ,  ಕೊರೋನಾ ಸೋಂಕಿತರಿಗೆ  ಸರ್ಕಾರ ಮಾಡಿರೋ  ಚಿಕಿತ್ಸಾ ಕ್ರಮಗಳೇನು ಹಾಗೂ ಬೆಂಗಳೂರಿನಲ್ಲಿ ಹೆಚ್ಚಾಗ್ತಿರೋ ಕೊರೋನಾ ದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ  ವಿಜಯ್ ಭಾಸ್ಕರ್ ಕೇಂದ್ರದ ಅಧಿಕಾರಿಗಳಿಗೆ ವರದಿ ಮಂಡಿಸಿದ್ದಾರೆ.

ಐವರು ನೇತೃತ್ವದಲ್ಲಿರೋ  ಅಧಿಕಾರಗಳ ತಂಡ ಇನ್ನು ೨ ದಿವಸಗಳ ಕಾಲ ರಾಜ್ಯದಲ್ಲೇ ಉಳಿಯಲಿದ್ದು  ಕಂಟೋನ್ಮೆಂಟ್ ಝೋನ್ ಹಾಗೂ  ಕೋವಿಡ್ ಕೇರ್ ಸೆಂಟರ್ ಗಳಿಗೆ  ಭೇಟಿ ನೀಡಿ  ಅಲ್ಲಿ ಅಧ್ಯಯನ ನಡೆಸಲಿದ್ದಾರೆ.

Related News

ತಟ್ಟೆ ಬಡಿಯಿರಿ ಇಂದ ಬಂಗಾರ ತ್ಯಜಿಸಿ : ಇದು ಮೋದಿ ಮ್ಯಾಜಿಕ್ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಪ್ರಮುಖ ಸುದ್ದಿ

ತಟ್ಟೆ ಬಡಿಯಿರಿ ಇಂದ ಬಂಗಾರ ತ್ಯಜಿಸಿ : ಇದು ಮೋದಿ ಮ್ಯಾಜಿಕ್ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ

May 16, 2026
ಸರ್ಕಾರದ ವಿರುದ್ಧ ಕಿಡಿ ಕಾರಿದ ಸಾರಿಗೆ ನೌಕರರು: ಮೇ 19ಕ್ಕೆ ಬಸ್ ಬಂದ್,ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ
ಪ್ರಮುಖ ಸುದ್ದಿ

ಸರ್ಕಾರದ ವಿರುದ್ಧ ಕಿಡಿ ಕಾರಿದ ಸಾರಿಗೆ ನೌಕರರು: ಮೇ 19ಕ್ಕೆ ಬಸ್ ಬಂದ್,ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ

May 16, 2026
ಬೈನಾನ್ಸ್‌ನಲ್ಲಿ ಕ್ರಿಪ್ಟೋ ಸುರಕ್ಷತೆ: ಹ್ಯಾಕರ್‌ಗಳಿಂದ ನಿಮ್ಮ ಹೂಡಿಕೆಯನ್ನು ರಕ್ಷಿಸಲು ಈ 7 ಕ್ರಮಗಳ ಪಾಲಿಸಿ
ದೇಶ-ವಿದೇಶ

ಬೈನಾನ್ಸ್‌ನಲ್ಲಿ ಕ್ರಿಪ್ಟೋ ಸುರಕ್ಷತೆ: ಹ್ಯಾಕರ್‌ಗಳಿಂದ ನಿಮ್ಮ ಹೂಡಿಕೆಯನ್ನು ರಕ್ಷಿಸಲು ಈ 7 ಕ್ರಮಗಳ ಪಾಲಿಸಿ

May 16, 2026
ಮಧ್ಯಪ್ರಾಚ್ಯ ಉದ್ವಿಗ್ನತೆ: ಅಮೆರಿಕ ವಿಶ್ವಾಸಾರ್ಹವಲ್ಲ, ಭಾರತದಿಂದ ಮಾತ್ರ ಶಾಂತಿ ಸಾಧ್ಯ ಎಂದ ಇರಾನ್
ದೇಶ-ವಿದೇಶ

ಮಧ್ಯಪ್ರಾಚ್ಯ ಉದ್ವಿಗ್ನತೆ: ಅಮೆರಿಕ ವಿಶ್ವಾಸಾರ್ಹವಲ್ಲ, ಭಾರತದಿಂದ ಮಾತ್ರ ಶಾಂತಿ ಸಾಧ್ಯ ಎಂದ ಇರಾನ್

May 16, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.