• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಚೈತ್ರಾ ಕೊಟ್ಟೂರ್ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ಯಾಕೆ..?

Kiran K by Kiran K
in Vijaya Time
ಚೈತ್ರಾ ಕೊಟ್ಟೂರ್ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ಯಾಕೆ..?
0
SHARES
0
VIEWS
Share on FacebookShare on Twitter

ಬಿಗ್ ಬಾಸ್ ಮನೆಯಲ್ಲಿ ಒಂದಿಲ್ಲೊಂದು ರಾದ್ಧಾಂತಗಳು, ರಗಳು, ತಲೆ ಹರಟೆ ಮಾಡುವ ಮಂದಿ ಇಲ್ಲವಾದರೆ ನೋಡುಗರಿಗೆ ಅದ್ಯಾಕೋ ಬೇಜಾರು ಶುರುವಾಗಿಬಿಡುತ್ತೆ..ಇದರ ಎಫೆಕ್ಟ್, ವಾರದ ಟಿಆರ್ ಪಿಯ ಮೇಲೂ ಬೀರೋದ್ರಿಂದ ಈ ರಿಯಾಲಿಟಿ ಶೋವನ್ನು ಪ್ರಸಾರ ಮಾಡುವ ವಾಹಿನಿ ಒಂದಿಲ್ಲೊಂದು ಕಸರತ್ತನ್ನ ಮಾಡಿ ಜನರ ಗಮನಸೆಳೆಯುವ ಪ್ರಯತ್ನ ಮಾಡುತ್ತಲೇ ಇರುತ್ತದೆ.

ಕಳೆದೊಂದು ವಾರದಿಂದ ಬಿಕೋ ಎನ್ನುತ್ತಿದ್ದ ಮನೆಯನ್ನು ಆಕ್ಟೀವ್ ಮಾಡುವ ಸಲುವಾಗಿ ಸಂಗೀತ ಮಾಂತ್ರಿಕ ಗುರುಕಿರಣ್ ಬಿಗ್ ಬಾಸ್ ಮನೆಗೆ ವಿಸಿಟ್ ಕೊಟ್ಟು ಎಲ್ಲರನ್ನೂ ರಂಜಿಸಿದ್ರು. ನಿನ್ನೆಯಷ್ಟೇ ಜಾದುಗಾರ ಕುದ್ರೋಳಿ ಗಣೇಶ್ ಸಹ ಬಿಗ್ ಬಾಸ್ ಮನೆಗೆ ಬಂದು ಮ್ಯಾಜಿಕ್ ಮಾಡ್ತಾ ಸ್ಪರ್ಧಿಗಳ ಜೊತೆ ಕಾಲ ಕಳೆದಿದ್ರು..

ನಿನ್ನೆಯ ಕಾರ್ಯಕ್ರಮ ಮುಗಿಯೋ ವೇಳೆಗೆ ಗಣೇಶ್ ಜಾದೂ ಮಾಡ್ತಾ ಸ್ಪರ್ಧಿಗಳನ್ನು ಗಾರ್ಡನ್ ಏರಿಯಾಗೆ ಕರೆದೊಯ್ದು, ಮಂತ್ರ ಹೇಳಿ ನಾಲ್ಕನೇ ವಾರ ಎಲಿಮಿನೇಟ್ ಆಗಿದ್ದ ಸ್ಪರ್ಧಿ, ನಟಿ ಚೈತ್ರಾ ಕೊಟ್ಟೂರ್ ಅವರನ್ನು ಪ್ರತ್ಯಕ್ಷ ಮಾಡಿಸಿದ್ದಾರೆ..ಚೈತ್ರಾರನ್ನ ಮನೆಯಲ್ಲಿ ಮತ್ತೆ ಕಂಡೊಡನೆಯೇ ಉಳಿದ ಸ್ಪರ್ಧಿಗಳಿಗೆ ಮತ್ತೆ ತಲೆ ನೋವು ಶುರುವಾಗಿದೆ..

ಹೇಳೀ ಕೇಳಿ ಕಿರಿಕಿರಿ ಮಾಡುತ್ತಲೇ ಇದ್ದಷ್ಟೂ ದಿನ ಎಲ್ಲರ ಸಿಟ್ಟಿಗೆ ಕಾರಣವಾಗಿದ್ದ ಚೈತ್ರಾ ಕೊಟ್ಟೂರ್, ಮತ್ತೆ ಮನೆಯಲ್ಲಿ ಕಾಣಿಸಿಕೊಂಡಿದ್ಯಾಕೆ..? ಅವರು ಅಂದು ಹೇಳಿದಂತೆ ಮನೆಯಲ್ಲಿ ಬಿಟ್ಟುಹೋಗಿರುವ ಅರ್ಧ ಸೀರೆಯನ್ನು ತೆಗೆದುಕೊಂಡು ಹೋಗೋದಕ್ಕಾದರೆ ಎಲ್ಲವೂ ಚೆನ್ನ..ಅದನ್ನು ಬಿಟ್ಟು ಮತ್ತೆ ಮನೆಗೆ ರಿ ಎಂಟ್ರಿ ಕೊಡೋದಕ್ಕಾದರೆ ಮುಂದಿನ ದಿನಗಳಲ್ಲಿ ಮನೆ ಅದೆಷ್ಟು ಭಾಗಗಳಾಗುತ್ತವೋ ದೇವರೇ ಬಲ್ಲ.. �<��+

Related News

ಸಿನಿಮಾ ಟಿಕೆಟ್‌ ಬೆಲೆಗೆ ಮಿತಿ ಇರದಿದ್ದರೆ ಚಿತ್ರಮಂದಿರ ಖಾಲಿಯಾಗುತ್ತದೆ: ಸುಪ್ರೀಂ ಕೋರ್ಟ್‌ ಎಚ್ಚರಿಕೆ
Vijaya Time

ಸಿನಿಮಾ ಟಿಕೆಟ್‌ ಬೆಲೆಗೆ ಮಿತಿ ಇರದಿದ್ದರೆ ಚಿತ್ರಮಂದಿರ ಖಾಲಿಯಾಗುತ್ತದೆ: ಸುಪ್ರೀಂ ಕೋರ್ಟ್‌ ಎಚ್ಚರಿಕೆ

November 4, 2025
ಉತ್ತರ ಕನ್ನಡ: ಪಂಪ್ ಸ್ಟೋರೇಜ್‌ಗೆ ಮೆಗಾವಾಟ್ ಆಸಕ್ತಿ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಿವ್ಯ ನಿರ್ಲಕ್ಷ್ಯ
Vijaya Time

ಉತ್ತರ ಕನ್ನಡ: ಪಂಪ್ ಸ್ಟೋರೇಜ್‌ಗೆ ಮೆಗಾವಾಟ್ ಆಸಕ್ತಿ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಿವ್ಯ ನಿರ್ಲಕ್ಷ್ಯ

October 31, 2025
ಈರುಳ್ಳಿ ಮೂಟೆಯಲ್ಲಿತ್ತು ಚೀನಾಗೆ ಕಳ್ಳಸಾಗಣೆಯಾಗಲಿದ್ದ 750 ಕೆಜಿ ಶ್ರೀಗಂಧ: ನಾಕಾಬಂದಿಯಲ್ಲಿ ಸಿಕ್ಕಿಬಿದ್ದ ಖತರ್ನಾಕ್ ಗ್ಯಾಂಗ್
Vijaya Time

ಈರುಳ್ಳಿ ಮೂಟೆಯಲ್ಲಿತ್ತು ಚೀನಾಗೆ ಕಳ್ಳಸಾಗಣೆಯಾಗಲಿದ್ದ 750 ಕೆಜಿ ಶ್ರೀಗಂಧ: ನಾಕಾಬಂದಿಯಲ್ಲಿ ಸಿಕ್ಕಿಬಿದ್ದ ಖತರ್ನಾಕ್ ಗ್ಯಾಂಗ್

October 27, 2025
ಇಂದಿರಾ ಕ್ಯಾಂಟೀನ್: ಹಳೆಯದನ್ನು ನಿರ್ವಹಣೆ ಮಾಡದೆ 20 ಕೋಟಿ ವೆಚ್ಚದಲ್ಲಿ ಹೊಸದನ್ನು ನಿರ್ಮಿಸಲು ಹೊರಟ BBMP
Vijaya Time

ಇಂದಿರಾ ಕ್ಯಾಂಟೀನ್: ಹಳೆಯದನ್ನು ನಿರ್ವಹಣೆ ಮಾಡದೆ 20 ಕೋಟಿ ವೆಚ್ಚದಲ್ಲಿ ಹೊಸದನ್ನು ನಿರ್ಮಿಸಲು ಹೊರಟ BBMP

August 5, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.