• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬಾಯ್​ ಫ್ರೆಂಡ್​ ನಿಂದ ಬ್ಲ್ಯಾಕ್​ ಮೇಲ್​ : ಖ್ಯಾತ ಧಾರಾವಾಹಿ ನಟಿ ಆತ್ಮಹತ್ಯೆ

Kiran K by Kiran K
in ಪ್ರಮುಖ ಸುದ್ದಿ, ಮನರಂಜನೆ
ಬಾಯ್​ ಫ್ರೆಂಡ್​ ನಿಂದ ಬ್ಲ್ಯಾಕ್​ ಮೇಲ್​ : ಖ್ಯಾತ ಧಾರಾವಾಹಿ ನಟಿ ಆತ್ಮಹತ್ಯೆ
0
SHARES
0
VIEWS
Share on FacebookShare on Twitter

ಹೈದರಾಬಾದ್: ತೆಲುಗಿನ ಖ್ಯಾತ ಧಾರಾವಾಹಿ ನಟಿ ಶ್ರಾವಣಿ ಆತ್ಮಹತ್ಯಗೆ ಶರಣಾಗಿದ್ದು, ಘಟನೆಯಿಂದ ತೆಲುಗು ಕಿರುತೆರೆ ರಂಗ ಬೆಚ್ಚಿಬಿದ್ದಿದೆ.

ಮನಸು ಮಮತಾ, ಮೌನರಾಗಂ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಶ್ರಾವಣಿ ಅವರು ಎಸ್ ಆರ್ ನಗರದ ತಮ್ಮ ಅಪಾರ್ಟ್ಮೆಂಟ್ನಲ್ಲಿ ನೇಣಿಗೆ ಶರಾಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಿಸುವ ನಾಟಕವಾಡಿದ್ದ ಗೆಳೆಯ ದೇವರಾಜ ರೆಡ್ಡಿ ಎಂಬಾತ ಕೈ ಕೊಟ್ಟಿದ್ದಲ್ಲದೆ ಇಬ್ಬರು ಆತ್ಮೀಯವಾಗಿರುವ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿದ್ದಾನೆ.

ಜೊತೆಗೆ ಈ ಫೋಟೊಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಆಕೆಯಿಂದ ಹಣ ಪೀಕಿದ್ದಾನೆ. ದೇವರಾಜರೆಡ್ಡಿ ಕಿರುಕುಳದಿಂದ ಬೇಸತ್ತಿದ್ದ ಆಕೆ ಪೊಲೀಸರಿಗೆ ದೂರ ನೀಡಿದ್ದಳು. ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ದೇವರಾರೆಡ್ಡಿ ಶ್ರಾವಣಿಗೆ ಟಿಕ್ಟಾಕ್ನಲ್ಲಿ ಪರಿಚಿತನಾಗಿದ್ದ ಎಂದು ತಿಳಿದುಬಂದಿದೆ.

Related News

ವದಂತಿಗಳಿಗೆ ತೆರೆ ಎಳೆದ ಶೇರ್‌ಷಾ ಜೋಡಿ ; ಫಿಕ್ಸ್‌ ಆಯ್ತು ಮದುವೆ ದಿನಾಂಕ, ಸ್ಥಳ
ಮನರಂಜನೆ

ವದಂತಿಗಳಿಗೆ ತೆರೆ ಎಳೆದ ಶೇರ್‌ಷಾ ಜೋಡಿ ; ಫಿಕ್ಸ್‌ ಆಯ್ತು ಮದುವೆ ದಿನಾಂಕ, ಸ್ಥಳ

February 2, 2023
ಎದೆಹಾಲಲ್ಲಿ ವಿಷ : ವಿಷಯುಕ್ತ ಎದೆ ಹಾಲು ಕುಡಿದು 111 ನವಜಾತ ಶಿಶುಗಳ ಸಾವು
ಪ್ರಮುಖ ಸುದ್ದಿ

ಎದೆಹಾಲಲ್ಲಿ ವಿಷ : ವಿಷಯುಕ್ತ ಎದೆ ಹಾಲು ಕುಡಿದು 111 ನವಜಾತ ಶಿಶುಗಳ ಸಾವು

February 2, 2023
28 ತಿಂಗಳ ಸುದೀರ್ಘ ಹೋರಾಟದ ನಂತರ ಬಿಡುಗಡೆಯಾಗಿದ್ದೇನೆ – ಸಿದ್ದಿಕ್‌ ಕಪ್ಪನ್
ಪ್ರಮುಖ ಸುದ್ದಿ

28 ತಿಂಗಳ ಸುದೀರ್ಘ ಹೋರಾಟದ ನಂತರ ಬಿಡುಗಡೆಯಾಗಿದ್ದೇನೆ – ಸಿದ್ದಿಕ್‌ ಕಪ್ಪನ್

February 2, 2023
ಕೆಲಸಕ್ಕಾಗಿ ದುಬೈಗೆ ಹೊರಟಿದ್ದೀರಾ
ಪ್ರಮುಖ ಸುದ್ದಿ

ಕೆಲಸಕ್ಕಾಗಿ ದುಬೈಗೆ ಹೊರಟಿದ್ದೀರಾ

February 2, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.