• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಶಾಕಿಂಗ್‌ ನ್ಯೂಸ್‌ ! ಜೀಸಸ್‌ ಭೇಟಿಯಾಗಲು 47 ಮಂದಿ ಜೀವಂತ ಸಮಾಧಿ: ಪಾದ್ರಿ ಅಂಗಳದಲ್ಲಿ ಸಿಕ್ತು ಮೃತದೇಹಗಳು

Pankaja by Pankaja
in ದೇಶ-ವಿದೇಶ, ಪ್ರಮುಖ ಸುದ್ದಿ
ಶಾಕಿಂಗ್‌ ನ್ಯೂಸ್‌ ! ಜೀಸಸ್‌ ಭೇಟಿಯಾಗಲು 47 ಮಂದಿ ಜೀವಂತ ಸಮಾಧಿ: ಪಾದ್ರಿ ಅಂಗಳದಲ್ಲಿ ಸಿಕ್ತು ಮೃತದೇಹಗಳು
0
SHARES
1.8k
VIEWS
Share on FacebookShare on Twitter

Kenya (ಏ.24) : ಜೀಸಸ್‌ (jesus) ಅನ್ನು ಬೇಟಿಯಾಗಲು, ಸ್ವರ್ಗ ಪ್ರವೇಶ ಮಾಡಲು 47 ಮಂದಿ ಆಜೀವ ಉಪವಾಸ ಮಾಡಿ ಜೀವಂತ ಸಮಾಧಿಯಾಗಿದ್ದಾರೆ. ಮೃತರಲ್ಲಿ ಪುಟ್ಟ ಮಕ್ಕಳೂ ಸೇರಿದ್ದಾರೆ. ಇವರಿಗೆ ಈ ರೀತಿ ಮಾಡಲು ಹೇಳಿದ್ದು ಚರ್ಚ್‌ ಫಾದರ್‌. ಜೀವಂತ ಸಮಾಧಿಯಾದವರ (40 bodies found at Kenya) ಮೃತದೇಹಗಳು ಪಾದ್ರಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿವೆ. ಈ ಭೀಕರ ಘಟನೆ ನಡೆದಿರೋದು ಕೀನ್ಯಾದ ಮಲಿಂದಿ ಗ್ರಾಮದಲ್ಲಿ.

40 bodies found at Kenya


ಉಪವಾಸದ ಮಾಡಿ ಸಾವು ಪಡೆದರೆ ನೀವು ಜೀಸಸನ್ ಭೇಟಿಯಾಗಬಹುದು, ಮತ್ತೆ ಎಂದಿಗೂ ಸಾವಿಲ್ಲ. ಜೀವನ ಪರ್ಯಾಂತ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳಿ ಪಾದ್ರಿಯೊಬ್ಬ ನಂಬಿಸಿದ್ದಾನೆ.

ಆ ಪಾದ್ರಿಯ ಮಾತು ಕೇಳಿ ಉಪವಾಸ ಮಾಡಿದ ಅಮಾಯಕ ಜೀವಗಳು ಪ್ರಾಣ ತ್ಯಜಿಸಿದ್ದಾರೆ. ಮಕ್ಕಳು ಸೇರಿದಂತೆ ಸುಮಾರು 47 ಮಂದಿ ಪಾದ್ರಿಯ ಮಾತು ಕೇಳಿ ಬಲಿಯಾಗಿದ್ದಾರೆ.


ಹೊರಜಗತ್ತಿನ ಸಂಪರ್ಕ ಕಡಿಮೆ ಇರುವಂತಹ, ಹೆಚ್ಚಿನ ಮೂಲಸೌಕರ್ಯವೂ ಇಲ್ಲದ ಕೀನ್ಯಾದ ಮಲಿಂದಿ ಗ್ರಾಮದಲ್ಲಿ ಕೃಷಿ,

ಹಾಗೂ ದುಡಿಮೆ ಮಾಡುವ ಮೂಲಕ ಬದುಕು ಕಟ್ಟಿಕೊಂಡ ಶ್ರಮಜೀವಿಗಳು.

ಇಂತಹ ಮುಗ್ದರನ್ನು ಪಾದ್ರಿಯೊಬ್ಬ ಬಲಿ ತೆಗೆದುಕೊಂಡಿದ್ದಾನೆ. ಕೀನ್ಯಾದ ಕರಾವಳಿ ಭಾಗದಲ್ಲಿರುವ ಮಲಿಂದಿ ಗ್ರಾಮದಲ್ಲಿ ಸಾಕಷ್ಟು ಅರಣ್ಯ ಪ್ರದೇಶಗಳಿವೆ.

ಇದನ್ನೂ ಓದಿ : https://vijayatimes.com/donate-to-pm-cares-fund/

ಇಲ್ಲಿರುವ ಸಮಾಧಿ ಬಳಿ 47 ಮೃತದೇಹ ಪತ್ತೆಯಾಗಿದೆ. ಪೋಲಿಸರು ಈ ಮೃತದೇಹಗಳನ್ನು ಹೊರಕ್ಕೆ ತೆಗೆದು ನಂತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಕೀನ್ಯಾ ಪೊಲೀಸರು ಈವರೆಗೆ 47 ಮೃತದೇಹಗಳನ್ನು ಪತ್ತೆ ಹಚ್ಚಿ ಹೊರಕ್ಕೆ ತೆಗೆದಿದ್ದಾರೆ. ಹಾಗೂ ಇತ್ತ ಪಾದ್ರಿಯನ್ನುಕೂಡ ಬಂಧಿಸಿದ್ದಾರೆ.


ಈ ಗ್ರಾಮದಲ್ಲಿರುವ ಗುಡ್ ನ್ಯೂಸ್ ಎಂಬ ಅಂತಾರಾಷ್ಟ್ರೀಯ ಚರ್ಚ್‌ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿದೆ ಅನ್ನೋ ಮಾಹಿತಿ ದೊರಕಿದ ಕೂಡಲೇ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆಯಲ್ಲಿ ಇವರು ಉಪವಾಸದಲ್ಲಿದ್ದ 15 ಮಂದಿಯನ್ನು ರಕ್ಷಿಸಿದ್ದರು.

ಇವರು ನೀಡಿದ ಮಾಹಿತಿ ಆಧರಿಸಿ ಚರ್ಚ್ ಪಾದ್ರಿಯನ್ನು ಮತ್ತು ಚರ್ಚ್‌ನ ಮುಖ್ಯಸ್ಥ ಆದ ಪೌಲ್ ಮೆಕಂಢಿ ಎನ್‌ಥೆಂಗೆಯನ್ನು (Paul Nthenge Mackenzie) ಕೂಡ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

40 bodies found at Kenya


ಈ ವಿಚಾರಣೆ ವೇಳೆಯಲ್ಲಿ ಅತೀ ದೊಡ್ಡ ಷಡ್ಯಂತ್ರ ನಡೆಯುತ್ತಿರುವುದು ಬಹಿರಂಗವಾಗಿದೆ.

ಆ ಪಾದ್ರಿಯು ಕ್ರಿಶ್ಚಿಯನ್ ಧರ್ಮ (Christianity) ಬೋಧನೆ ಮಾಡುತ್ತಾ, ಜನರಿಗೆ ಉಪವಾಸದ ಮೂಲಕ ಸಾವು ಪಡೆಯಲು ಸೂಚಿದ್ದಾನೆ.

ಇಷ್ಟೇ ಅಲ್ಲದೆ ಬಲವಂತವಾಗಿ ಈವರೆಗೆ ಹಲವರನ್ನು ಉಪವಾಸ ಕೂರಿಸಿದ್ದಾನೆ.

ಪೋಲಿಸರು ತನಿಖೆ ತೀವ್ರಗೊಳಿಸಿದರು ನಂತರ ಪಾದ್ರಿಯನ್ನು ಶಾಕಹೊಲಾ ಅರಣ್ಯಕ್ಕೆ ಕರೆದುಕೊಂಡು ಹೋಗಿದ್ದಾರೆ ಈ ವೇಳೆ ಹಲವು ಸಮಾಧಿಗಳನ್ನು ಪಾದ್ರಿ ತೋರಿಸಿದ್ದಾನೆ.

ಉಪವಾಸದಲ್ಲಿ ಅಂತ್ಯ ಕಂಡ ಜನರನ್ನುಪಾದ್ರಿಯು ಇದೇ ಅರಣ್ಯದಲ್ಲಿ ಸಮಾದಿ ಮಾಡಿದ್ದಾನೆ ಎಂದು ತಿಳಿದು

ಬಂದಿದೆ ಅಲ್ಲದೆ ಒಂದು ಸಮಾದಿಯಲ್ಲಿ ಮೂವರು ಮಕ್ಕಳು ಹಾಗೂ ಪೋಷಕರ ಮೃತದೇಹ ಕೂಡ ಪತ್ತೆಯಾಗಿದೆ.

ಇದೀಗ ಶಾಕಹೊಲಾ ಅರಣ್ಯದಲ್ಲಿ ಪೋಲಿಸರು ಮತ್ತಷ್ಟು ಶೋಧ ಕಾರ್ಯ ನಡೆಸುತ್ತಿದ್ದಾರೆ ಇದುವರೆಗೆ 47 ಮೃತದೇಹಗಳು ಪತ್ತೆಯಾಗಿದೆ.

ಇದನ್ನೂ ಓದಿ : https://vijayatimes.com/donate-to-pm-cares-fund/

ಅಲ್ಲದೆ ಗುಡ್ ನ್ಯೂಸ್ ಅಂತಾರಾಷ್ಟ್ರೀಯ ಚರ್ಚ್‌ಗೆ (International Church) ಬೀಗ ಕೂಡ ಜಡಿಯಲಾಗಿದೆ. ಶಾಂತವಾಗಿದ್ದ2018ರಲ್ಲಿ ಗ್ರಾಮದಲ್ಲಿ ಚರ್ಚ್ ಆರಂಭಿಸಿ,

ಮತಾಂತರ, ಅತ್ಯಾಚಾರ ನಡೆಸುತ್ತಿರುವುದಾಗಿ ಈ ಚರ್ಚ್ ಹಾಗೂ ಪಾದ್ರಿ ಮೆಕೆಂಜಿಯ ವಿರುದ್ಧ ಹಲವು ಆರೋಪಗಳು ಕೇಳಿಬಂದಿತ್ತು.

Tags: "ChristianityDeathkenya

Related News

ಬ್ರಿಜ್‌ಭೂಷಣ್‌ ಆಯ್ಕೆ ವಿಚಾರಣೆಯಲ್ಲಿ ಪಕ್ಷಪಾತ ಮಾಡಿದ್ದಾರೆ ಆದ್ದರಿಂದ ಕಿರು​ಕು​ಳ ನೀಡಿದ್ದಾರೆ ಎಂದು ಸಿಟ್ಟಿನಿಂದ ಸುಳ್ಳು ಹೇಳಿದ್ದೆ: ಅಪ್ರಾ​ಪ್ತೆ ತಂದೆ ಯೂಟರ್ನ್‌!
ದೇಶ-ವಿದೇಶ

ಬ್ರಿಜ್‌ಭೂಷಣ್‌ ಆಯ್ಕೆ ವಿಚಾರಣೆಯಲ್ಲಿ ಪಕ್ಷಪಾತ ಮಾಡಿದ್ದಾರೆ ಆದ್ದರಿಂದ ಕಿರು​ಕು​ಳ ನೀಡಿದ್ದಾರೆ ಎಂದು ಸಿಟ್ಟಿನಿಂದ ಸುಳ್ಳು ಹೇಳಿದ್ದೆ: ಅಪ್ರಾ​ಪ್ತೆ ತಂದೆ ಯೂಟರ್ನ್‌!

June 9, 2023
ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ.. ವಿದ್ಯಾರ್ಥಿಗಳಿಗೆ 20 ರಿಂದ 35 ಸಾವಿರ ಬಹುಮಾನ
Vijaya Time

ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ.. ವಿದ್ಯಾರ್ಥಿಗಳಿಗೆ 20 ರಿಂದ 35 ಸಾವಿರ ಬಹುಮಾನ

June 8, 2023
ಸಂಸದೆ ಪ್ರಜ್ಞಾ ಠಾಕೂರ್‌ ಜೊತೆ ‘ಕೇರಳ ಸ್ಟೋರಿ’ ಸಿನೆಮಾ ನೋಡಿದ್ದ ಯುವತಿ ಮುಸ್ಲಿಂ ಯುವಕನ ಜೊತೆ ಪರಾರಿ
Vijaya Time

ಸಂಸದೆ ಪ್ರಜ್ಞಾ ಠಾಕೂರ್‌ ಜೊತೆ ‘ಕೇರಳ ಸ್ಟೋರಿ’ ಸಿನೆಮಾ ನೋಡಿದ್ದ ಯುವತಿ ಮುಸ್ಲಿಂ ಯುವಕನ ಜೊತೆ ಪರಾರಿ

June 8, 2023
ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ನಿಷೇಧಾಜ್ಞೆ ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್
Vijaya Time

ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ನಿಷೇಧಾಜ್ಞೆ ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್

June 9, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.