• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ವಿಶಿಷ್ಟ ಶಿವಲಿಂಗಗಳ ಬಗ್ಗೆ ಕೇಳಿದ್ದೀರಾ? ; ಇಲ್ಲಿದೆ ಓದಿ ಅಚ್ಚರಿ ಮಾಹಿತಿ

Mohan Shetty by Mohan Shetty
in ಮಾಹಿತಿ, ವಿಶೇಷ ಸುದ್ದಿ
ವಿಶಿಷ್ಟ ಶಿವಲಿಂಗಗಳ ಬಗ್ಗೆ ಕೇಳಿದ್ದೀರಾ? ; ಇಲ್ಲಿದೆ ಓದಿ ಅಚ್ಚರಿ ಮಾಹಿತಿ
0
SHARES
0
VIEWS
Share on FacebookShare on Twitter

India : ಸಾಮಾನ್ಯವಾಗಿ, ಸೋಮವಾರದ ದಿನ ಶಿವ ಭಕ್ತರು ಉಪವಾಸ ಮಾಡುವುದು,

ಶಿವಲಿಂಗಕ್ಕೆ(Shivalinga) ಅಭಿಷೇಕವನ್ನ ಮಾಡುವುದು ಮತ್ತು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದು, ಇಂತಹ ವಿಧಿಗಳನ್ನು ಆಚರಿಸುತ್ತಾರೆ.

shiva temple

ಈ ದಿನ ಶಿವಲಿಂಗದ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಎಲ್ಲರೂ ಶಿವಲಿಂಗವನ್ನು ನೋಡಿಯೇ ಇರುತ್ತಾರೆ,

ಆದರೆ ಕೆಲವು ಅತೀಂದ್ರಿಯ ಹಾಗೂ ಪವಾಡದ ಶಿವಲಿಂಗಗಳ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ಅಂತಹ ಕೆಲವು ಅದ್ಭುತ ಶಿವಲಿಂಗಗಳ ಬಗ್ಗೆ ನಾವಿಂದು ತಿಳಿಸುತ್ತಿದ್ದೇವೆ.


ಬಿಜ್ಲಿ ಮಹಾದೇವ ದೇವಾಲಯ : ಅಪಾರ ಶಕ್ತಿಯುಳ್ಳ ಶಿವಲಿಂಗಗಳಲ್ಲಿ ಈ ಶಿವಲಿಂಗವೂ ಒಂದು. ಈ ದೇವಾಲಯವು ಹಿಮಾಚಲ ಪ್ರದೇಶದ(Himachal Pradesh) ಕುಲ್ಲು ಪರ್ವತದ ಮೇಲಿದೆ.

ಇಲ್ಲಿ ಪ್ರತಿವರ್ಷವೂ ಶಿವಲಿಂಗಕ್ಕೆ ಮಿಂಚು ಬಂದು ಹೊಡೆಯುತ್ತದೆ, ಮಿಂಚು ಬಂದು ಶಿವಲಿಂಗಕ್ಕೆ ಅಪ್ಪಳಿಸುವುದರಿಂದ ಶಿವಲಿಂಗವು ಚೂರಾಗುತ್ತದೆ.

ಇದನ್ನೂ ಓದಿ : https://vijayatimes.com/let-bommai-resign/

ಆದರೆ ದೇವಾಲಯಕ್ಕೆ ಏನೂ ಆಗುವುದಿಲ್ಲ ಎನ್ನುವುದೇ ವಿಶೇಷ!

ಹಾಗಾಗಿ, ಹಿಮಾಚಲದಲ್ಲಿರುವ ಈ ದೇವಾಲಯವನ್ನು ಬಿಜ್ಲಿ ಮಹಾದೇವ ಮಂದಿರ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

https://youtu.be/NhD-jfgjBXU ವ್ಯೆವಸ್ತೆ ಕಾಣದ ಮಳವಳ್ಳಿ ತಾಲೂಕು, ಕಸಬಾ ಹೋಬಳಿ, ಬಾಣಸಮುದ್ರ ಗ್ರಾಮ ಶಾಲೆ!


ಲುಟರೂ ಮಹಾದೇವ ದೇವಾಲಯ : ಲುಟರೂ ಮಹಾದೇವ ದೇವಸ್ಥಾನವು ಹಿಮಾಚಲದ ಅರ್ಕೀಯ ಸೋಲನ್ ಜಿಲ್ಲೆಯಲ್ಲಿದೆ. ಗುಹೆಯೊಳಗಿನ ಈ ದೇವಾಲಯದ ಶಿವಲಿಂಗವು ಅಸಹಜ ಶಿವಲಿಂಗವಾಗಿದ್ದು,

ಈ ಶಿವಲಿಂಗಲ್ಲಿ ಹಲವಾರು ರಂಧ್ರಗಳಿವೆ. ಆದರೆ, ಈ ಶಿವಲಿಂಗ ಹೆಚ್ಚು ಪ್ರಸಿದ್ಧಿಯಾಗಲು ಇನ್ನೊಂದು ಮುಖ್ಯ ಕಾರಣವಿದೆ.

Temples

ಅದೇನೆಂದರೆ, ಈ ಶಿವಲಿಂಗವು ಸಿಗರೇಟ್‌ನ್ನು ಸೇದುತ್ತದೆ. ಹೌದು, ಶಿವ ಭಕ್ತರು ಈ ದೇವಾಲಯದಲ್ಲಿ ಸಿಗರೇಟನ್ನು ಸುಟ್ಟು ಅದನ್ನು ಶಿವಲಿಂಗದಲ್ಲಿನ ರಂಧ್ರದಲ್ಲಿ ಹಾಕುತ್ತಾರೆ,

ಸ್ವಲ್ಪ ಸಮಯದ ನಂತರ ಸಿಗರೇಟು ಹೊಗೆಯಾಡಲು ಪ್ರಾರಂಭಿಸುತ್ತದಂತೆ. ನಿಜವಾಗಿಯೂ ಒಬ್ಬ ವ್ಯಕ್ತಿ ಸಿಗರೇಟು ಸೇದುವ ರೀತಿ, ಈ ಶಿವಲಿಂಗವು ಸಿಗರೇಟನ್ನು ಸೇದುತ್ತದೆ ಎನ್ನುವ ನಂಬಿಕೆ ಭಕ್ತರದ್ದು!


ಅಚಲೇಶ್ವರ ಮಹಾದೇವ ದೇವಾಲಯ : ರಾಜಸ್ಥಾನದ(Rajasthan) ಧೌಲ್‌ಪುರದ ಅಚಲೇಶ್ವರ ಮಹಾದೇವ ದೇವಾಲಯ ಬಹಳ ಪ್ರಸಿದ್ಧವಾಗಿದೆ.

ಏಕೆಂದರೆ, ಈ ದೇವಾಲಯದಲ್ಲಿನ ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣವನ್ನು ಬದಲಾಯಿಸುತ್ತದೆ ಎನ್ನುವ ನಂಬಿಕೆಯಿದೆ. ಬೆಳಗ್ಗೆ ಶಿವಲಿಂಗದ ಬಣ್ಣ ಕೆಂಪಗಿದ್ದರೆ, ಮಧ್ಯಾಹ್ನ ಕೇಸರಿ ಹಾಗೂ ಸಂಜೆ ಶಿವಲಿಂಗವು ನೀಲಿ ಬಣ್ಣಕ್ಕೆ ತಿರುಗುತ್ತದೆ.

https://youtu.be/sZSXRbKedtc ಬೆಂಗಳೂರು : ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ರೈಲ್ವೆ ಅಂಡರ್ ಪಾಸ್ನಲ್ಲಿ ಸಮಸ್ಯೆಗಳ ಸುರಿಮಳೆ!


ಮತಂಗೇಶ್ವರ ಶಿವಲಿಂಗ : ಮಧ್ಯಪ್ರದೇಶದ(Madya Pradesh) ಖುಜರಾಹೋದಲ್ಲಿನ ಮತಂಗೇಶ್ವರ ಶಿವಲಿಂಗವು, ಪ್ರತಿವರ್ಷ ಎಳ್ಳಿನ ಆಕಾರದಲ್ಲಿ ಬೆಳೆಯುತ್ತಿದೆ ಎಂದು ಹೇಳಲಾಗುತ್ತದೆ.

ಈ ಶಿವಲಿಂಗವು ಹೆಚ್ಚು ಕಡಿಮೆ ನೆಲದೊಳಗೆ 9 ಅಡಿಯಷ್ಟಿದ್ದರೆ ಇದ್ದರೆ, ಭೂಮಿಯ ಮೇಲೂ ಕೂಡ ಅಷ್ಟೇ ಎತ್ತರವನ್ನು ಹೊಂದಿದೆ. ಈ ಶಿವಲಿಂಗವನ್ನು ಸಾಕ್ಷಾತ್ ಭಗವಾನ್‌ ರಾಮನೇ ಪೂಜಿಸುತ್ತಿದ್ದನೆಂದು ಹೇಳಲಾಗುತ್ತದೆ.


ಭೂತೇಶ್ವರ ಶಿವ ಮಂದಿರ : ಭೂತೇಶ್ವರ ಶಿವ ದೇವಸ್ಥಾನವು ಛತ್ತೀಸ್‌ಗಢದ ಮರೋದಾ ಗ್ರಾಮದಲ್ಲಿದೆ. ಈ ಮಂದಿರದಲ್ಲಿನ ಶಿವಲಿಂಗವು ಪ್ರತಿವರ್ಷ ಸುಮಾರು 6 ರಿಂದ 8 ಇಂಚುಗಳಷ್ಟು ಬೆಳೆಯುತ್ತದಂತೆ.

ಪ್ರಸ್ತುತ ಈ ಶಿವಲಿಂಗವು 18 ಅಡಿಯಷ್ಟು ಎತ್ತರವಾಗಿದ್ದು, ರಾಜ್ಯ ಕಂದಾಯ ಇಲಾಖೆಯು ಪ್ರತಿವರ್ಷ ಈ ಶಿವಲಿಂಗದ ಅಳತೆಯ ದಾಖಲೆ ಮಾಡುತ್ತಿದೆ.

Shiva Temple


ಮಹಾದೇವಶಾಲಾ ಧಾಮ : ಭಾರತದಲ್ಲಿ ಅನೇಕ ಮುಕ್ಕಾದ ಶಿವಲಿಂಗಗಳಿವೆ, ಜೊತೆಗೆ ಇವುಗಳನ್ನು ಪೂಜಿಸಲಾಗುತ್ತದೆ ಎನ್ನುವುದು ವಿಶೇಷ. ಮಹಾದೇವಶಾಲಾ ಧಾಮವು ಜಾರ್ಖಂಡ್‌ನ ಗೋಯಿಲ್‌ ಕೆರಾದಲ್ಲಿದೆ.

ಇಲ್ಲಿಯೂ ಸಹ ಛಿದ್ರಗೊಂಡ ಅಥವಾ ಮುಕ್ಕಾದ ಶಿವಲಿಂಗವನ್ನು ಪೂಜಿಸಲಾಗುತ್ತದೆ.

ಇದನ್ನೂ ಓದಿ : https://vijayatimes.com/un-report-over-population/

ಶಿವಲಿಂಗದ ಎರಡು ತುಣುಕುಗಳನ್ನು ಇಲ್ಲಿ ಪೂಜಿಸಲಾಗುತ್ತದೆ.

ಇನ್ನು, ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿನ ಬಾಸುಕೀನಾಥ ದೇವಾಲಯದಲ್ಲಿ ಸಹ ತುಂಡಾದ ಶಿವಲಿಂಗವನ್ನು ಪೂಜಿಸಲಾಗುತ್ತದೆ.

  • ಪವಿತ್ರ
Tags: Ancient TempleIndiaShiva Temple

Related News

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 31, 2023
ಕರ್ನಾಟಕ ಪೊಲೀಸ್ ಪಡೆಯ ವಿವಿಧ 3 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ
ಮಾಹಿತಿ

ಕರ್ನಾಟಕ ಪೊಲೀಸ್ ಪಡೆಯ ವಿವಿಧ 3 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ

March 28, 2023
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಮಾಹಿತಿ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ

March 21, 2023
S. S. L. C ವಾರ್ಷಿಕ ಪರೀಕ್ಷೆಯ ಪ್ರವೇಶಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ
ಮಾಹಿತಿ

S. S. L. C ವಾರ್ಷಿಕ ಪರೀಕ್ಷೆಯ ಪ್ರವೇಶಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

March 18, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.