• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಟ್ರಾಫಿಕ್ ನಿಯಮ ಉಲ್ಲಂಘಿಸಿ ಪೊಲೀಸರನ್ನು ನಿಂದಿಸಿದ ಮಗಳ ಪರವಾಗಿ ಕ್ಷಮೆಯಾಚಿಸಿದ ಶಾಸಕ ಅರವಿಂದ ಲಿಂಬಾವಳಿ!

Mohan Shetty by Mohan Shetty
in ರಾಜ್ಯ
Bengaluru
0
SHARES
0
VIEWS
Share on FacebookShare on Twitter

ಬೆಂಗಳೂರು : ರಸ್ತೆ ಸಂಚಾರ ನಿಯಮದ ಸಿಗ್ನಲ್ ಜಂಪ್ ಮಾಡುವುದನ್ನು ನಿಲ್ಲಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸ್(Bengaluru Traffic Police) ಕೇಳಿದ ನಂತರ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಮತ್ತು ಪತ್ರಕರ್ತರೊಂದಿಗೆ(Media) ಅಸಭ್ಯವಾಗಿ ವರ್ತಿಸಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಮಗಳ ಪರವಾಗಿ ಬಿಜೆಪಿ ಶಾಸಕ(BJP MLA) ಅರವಿಂದ್ ಲಿಂಬಾವಳಿ(Aravind Limbavali) ಮಾಧ್ಯಮಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ : https://vijayatimes.com/presidential-election-on-july-18th/

“ನಾನು ವೀಡಿಯೊವನ್ನು ನೋಡಿದ್ದೇನೆ, ಅವಳು ಮಾಧ್ಯಮದವರನ್ನು ‘ಸರ್’ ಎಂದು ಸಂಬೋಧಿಸಿದ್ದಾಳೆ, ಮಾಧ್ಯಮದವರಿಗೆ ನೋವಾಗಿದ್ದರೆ, ನಾನು ಅವಳ ಪರವಾಗಿ ಕ್ಷಮೆಯಾಚಿಸುತ್ತೇನೆ, ನಮ್ಮ ಕುಟುಂಬವು ಉತ್ತಮ ಹೆಸರನ್ನು ಹೊಂದಿದೆ” ಎಂದು ಹೇಳಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಕುರಿತು ಶಾಸಕರ ಪುತ್ರಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದು, ಪೊಲೀಸರು ಆಕೆಗೆ ಸಾಕ್ಷ್ಯ(Video Footage) ತೋರಿಸಿ 10 ಸಾವಿರ ದಂಡ ವಸೂಲಿ ಕೂಡ ಮಾಡಿದ್ದಾರೆ.

Bengaluru

“ನನಗೆ ಈಗ ಹೋಗಬೇಕು. ಕಾರು ತಡೆಯಬೇಡಿ. ಓವರ್‌ಟೇಕ್ ಮಾಡಿದ್ದಕ್ಕೆ ನನ್ನ ಮೇಲೆ ಕೇಸ್ ಹಾಕಲು ಸಾಧ್ಯವಿಲ್ಲ. ಇದು ಎಂಎಲ್‌ಎ ವಾಹನ. ಈಗ ಹೋಗಲು ಬಿಡಿ, ನಾವು ದುಡುಕಿ ಓಡಿಸುತ್ತಿಲ್ಲ. ನನ್ನ ತಂದೆ ಒಬ್ಬ ಶಾಸಕ ಅರವಿಂದ ಲಿಂಬಾವಳಿ ಎಂದು ಆಕೆ ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದಾರೆ ಎನ್ನಲಾಗಿದೆ.

Tags: Aravind LimbavaliBJP MLADaughterKarnatakapolitics

Related News

ಮನರೇಗಾ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾದ ರಾಜ್ಯ ಸರ್ಕಾರ
ಪ್ರಮುಖ ಸುದ್ದಿ

ಮನರೇಗಾ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾದ ರಾಜ್ಯ ಸರ್ಕಾರ

May 8, 2026
ಪೀಣ್ಯ ಕೈಗಾರಿಕೆಗಳಿಗೆ ಯುದ್ಧದ ಬಿಸಿ: ಗ್ಯಾಸ್ ಕೊರತೆಯಿಂದ ಸಾವಿರಾರು ಉದ್ಯೋಗಗಳಿಗೆ ಸಂಕಷ್ಟ
ಪ್ರಮುಖ ಸುದ್ದಿ

ಪೀಣ್ಯ ಕೈಗಾರಿಕೆಗಳಿಗೆ ಯುದ್ಧದ ಬಿಸಿ: ಗ್ಯಾಸ್ ಕೊರತೆಯಿಂದ ಸಾವಿರಾರು ಉದ್ಯೋಗಗಳಿಗೆ ಸಂಕಷ್ಟ

May 8, 2026
ತುಮಕೂರಿನಲ್ಲಿ ಮುಂದುವರೆದ ನವಿಲುಗಳ ಸಾವಿನ ಸರಣಿ: ಹಕ್ಕಿಜ್ವರ ಶಂಕೆ ನಡುವೆ ಮತ್ತೆರಡು ನವಿಲುಗಳ ಕಳೇಬರ ಪತ್ತೆ
ಪ್ರಮುಖ ಸುದ್ದಿ

ತುಮಕೂರಿನಲ್ಲಿ ಮುಂದುವರೆದ ನವಿಲುಗಳ ಸಾವಿನ ಸರಣಿ: ಹಕ್ಕಿಜ್ವರ ಶಂಕೆ ನಡುವೆ ಮತ್ತೆರಡು ನವಿಲುಗಳ ಕಳೇಬರ ಪತ್ತೆ

May 7, 2026
ಕರ್ನಾಟಕದಲ್ಲಿ ಆರೋಗ್ಯ ತುರ್ತು ನಿರ್ವಹಣೆಗೆ ಹೈಟೆಕ್ ವ್ಯವಸ್ಥೆ: 24/7 ಕಾರ್ಯನಿರ್ವಹಿಸುವ HEOC ಕೇಂದ್ರ ಆರಂಭ
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಆರೋಗ್ಯ ತುರ್ತು ನಿರ್ವಹಣೆಗೆ ಹೈಟೆಕ್ ವ್ಯವಸ್ಥೆ: 24/7 ಕಾರ್ಯನಿರ್ವಹಿಸುವ HEOC ಕೇಂದ್ರ ಆರಂಭ

May 7, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.