• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಮುಟ್ಟಿದರೆ ಮುನಿ ಗಿಡದ ಮಹಿಮೆ ಹಲವರಿಗೆ ಗೊತ್ತಿಲ್ಲ, ಇದರಲ್ಲಿದೆ ಆರೋಗ್ಯ ಲಾಭ!

Neha M by Neha M
in ಆರೋಗ್ಯ, ಪ್ರಮುಖ ಸುದ್ದಿ, ಲೈಫ್ ಸ್ಟೈಲ್, ವಿಜಯ ಟೈಮ್ಸ್‌
ಮುಟ್ಟಿದರೆ ಮುನಿ ಗಿಡದ ಮಹಿಮೆ ಹಲವರಿಗೆ ಗೊತ್ತಿಲ್ಲ, ಇದರಲ್ಲಿದೆ ಆರೋಗ್ಯ ಲಾಭ!
0
SHARES
202
VIEWS
Share on FacebookShare on Twitter

ನೈಸರ್ಗಿಕವಾಗಿ ಸಿಗುವ ಅದೆಷ್ಟೋ ಮೂಲಿಕೆಗಳು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ (Health problems) ಪರಿಹಾರವನ್ನು ನೀಡುತ್ತವೆ. ಪ್ರಕೃತಿ ತನ್ನೊಡಲಲ್ಲಿ ಔಷಧೀಯ ಗಣಿಯನ್ನೇ (medicinal mine) ಹುದುಗಿಸಿಟ್ಟುಕೊಂಡಿದೆ. ನಮ್ಮ ಸುತ್ತಮುತ್ತಲು ಇರುವ ಅದಷ್ಟೋ (Benefits of touch me not) ಗಿಡಗಳು ಆರೋಗ್ಯ ಸಮಸ್ಯೆಯನ್ನು ನಿವಾರಿಸುವ ಗುಣವನ್ನು ಹೊಂದಿದೆ.

ಅಂತಹ ಗಿಡಗಳಲ್ಲಿ ವಿಶೇಷ ಗುಣವನ್ನು ಹೊಂದಿರುವ ಮುಟ್ಟಿದರೆ ಮುನಿ (Touch me not) ಅಥವಾ ಗ್ರಾಂಥಿಕವಾಗಿ ನಾಚಿಕೆ ಸೊಪ್ಪು (Literally shy) ಎಂದು ಕರೆಯುವ ಗಿಡ ಆರೋಗ್ಯವನ್ನು ವೃದ್ಧಿಸುವ ಹತ್ತಾರು ಗುಣಗಳನ್ನು ಹೊಂದಿದೆ.ಇದು ಹೆಚ್ಚಾಗಿ ಪಾಳು ಜಾಗದಲ್ಲಿ (Wasteland) , ಹೊಲಗದ್ದೆಗಳ ಬದುವಿನಲ್ಲಿ ಮತ್ತು ತೋಟದ ನೀರಾವರಿ ಭೂಮಿಯಲ್ಲಿ (Irrigated land) ಹುಲುಸಾಗಿ ಬಳ್ಳಿಯಂತೆ ಬೆಳೆಯುತ್ತದೆ. ವಿಶಾಲವಾಗಿ ಹಬ್ಬುವ, ಗಟ್ಟಿಯಾಗಿ ಬೇರು ಬಿಡುವ ಗುಣ ಇದಕ್ಕಿದೆ.

ದಿನನಿತ್ಯ ಕಾಣುವ ಈ ಗಿಡ ಮುಟ್ಟಿದರೆ ತನ್ನ ಎಲೆಗಳನ್ನು ಮುಡಿಸಿಕೊಂಡು ಬಿಡುತ್ತದೆ. ಇಂಗ್ಲಿಷ್‌ನಲ್ಲಿ ಇದನ್ನು ಟಚ್‌ ಮಿ ನಾಟ್‌ ಸಸ್ಯ (Touch me not plant) ಅಥವಾ ಶೇಮ್‌ ಪ್ಲಾಂಟ್‌ ಎಂದು ಕರೆಯಲಾಗುತ್ತದೆ. ಇದರ ಬೇರು,ಎಲೆ, ಕಾಂಡ (Root, leaf, stem) ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಈ ನಾಚಿಕೆ ಗಿಡವನ್ನ ಔ‍ಷಧವಾಗಿ ಬಳಸುತ್ತಾರೆ (Used as medicine) . ಕೆಲವೊಮ್ಮೆ ಜಾನುವಾರುಗಳಿಗೂ ಔಷಧೀಯ ಗಿಡವಾಗಿ ಇದನ್ನು ಬಳಸಲಾಗುತ್ತದೆ.

ಮುಟ್ಟಿದರೆ ಮುನಿಯ ವೈಜ್ಞಾನಿಕ ಹೆಸರು (Scientific name) ಮಿಮೋಸಾ ಪುಡಿಕಾ ಎಂದಾಗಿದೆ.ಮುಟ್ಟಿದರೆ ಮುನಿ ಗಿಡ ನೋಡಲು ಚಿಕ್ಕದಾಗಿದ್ದರೂ ಅದರ ಔಷಧೀಯ ಗುಣಗಳ (Medicinal properties) ಪಟ್ಟಿ ದೊಡ್ದದಿದೆ. ಸ್ಥಳೀಯವಾಗಿ ನಾಚಿಕೆ ಗಿಡ ಎನಿಸಿಕೊಳ್ಳುವ ಈ ಮೂಲಿಕೆ ಚರ್ಮದ ಸಮಸ್ಯೆಗಳಾದ ಚರ್ಮ ರೋಗ (Skin disease) , ಚರ್ಮದ ಮೇಲಿನ ತುರಿಕೆ (Itchy skin) , ಬೆವರು ಗುಳ್ಳೆಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಈ ಗಿಡದ ಎಲೆಗಳ ರಸವನ್ನು ತೆಗೆದು ಚರ್ಮದ ಮೇಲೆ ಹಚ್ಚಿದರೆ ಚರ್ಮದ ವಿವಿಧ ರೀತಿಯ ಸಮಸ್ಯೆಗಳು (Different types of skin problems) ಪರಿಹಾರವಾಗುತ್ತದೆ.

ಅಷ್ಟೇ ಅಲ್ಲ ಬೇಸಿಗೆಯಲ್ಲಿ ಕಾಡುವ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್‌ (Kidney Stone) ಅಥವಾ ಕಿಡ್ನಿ ಕಲ್ಲುಗಳು ಕೂಡ ಒಂದು. ದೇಹದಲ್ಲಿ ನೀರಿನ ಅಂಶ (Water content) ಕಡಿಮೆಯಾಗಿ ಕಿಡ್ನಿಯಲ್ಲಿ ಮರಳಿನ ರೀತಿ ಕಲ್ಲುಗಳು ಬೆಳೆದು ಸಹಿಸಲಾರದ ನೋವನ್ನು ನೀಡುತ್ತದೆ.

ಇದಕ್ಕೆ ಮುಟ್ಟಿದರೆ ಮುನಿ ಪರಿಹಾರ ನೀಡುತ್ತದೆ. ಕಿಡ್ನಿ ಸ್ಟೋನ್‌ ನೋವು ಕಾಣಿಸಿಕೊಂಡರೆ ನಾಚಿಕೆ ಸೊಪ್ಪಿನ ಕಷಾಯವನ್ನು ಮಾಡಿ ಕುಡಿದರೆ ಶೀಘ್ರದಲ್ಲಿ ನೋವು ಕಡಿಮೆಯಾಗುತ್ತದೆ (Pain decreases) . ಸುಲಭವಾಗಿ ಈ ಸೊಪ್ಪು ನೋವು ನಿವಾರಕವಾಗಿ ಕೆಲಸಮಾಡುತ್ತದೆ. ಹಳ್ಳಿಗಳಲ್ಲಿ ಇಂದಿಗೂ ಕೈಕಾಲಿಗೆ ಗಾಯವಾದರೆ ಈ ನಾಚಿಕೆ ಸೊಪ್ಪನ್ನು ಮುರಿದು ಗಾಯಕ್ಕೆ ಅದರ ರಸವನ್ನು ತೆಗೆದು ಹಾಕುತ್ತಾರೆ ಅಥವಾ ಸೊಪ್ಪನ್ನು ಕಿವುಚಿ ಗಾಯದ ಮೇಲೆ ಇಡುತ್ತಾರೆ.

ಇದನ್ನೂ ಓದಿ: http://ಇದು ಜಾತಿಗಣತಿಯಲ್ಲ ದ್ವೇಷಗಣತಿ : ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಇದರಿಂದ ಕ್ಷಣ ಮಾತ್ರದಲ್ಲಿ ರಕ್ತಸ್ರಾವ ನಿಲ್ಲುತ್ತದೆ (Bleeding stops) . ಗಾಯವೂ ಬೇಗನೆ ಗುಣವಾಗುತ್ತದೆ. ಆದ್ದರಿಂದ ನಾಚಿಕೆ ಸೊಪ್ಪು ಅತೀ ಕಡಿಮೆ ಸಮಯದಲ್ಲಿ ರಕ್ತಸ್ರಾವವನ್ನು ತಡೆದು (Benefits of touch me not) ಗಾಯವನ್ನು ಮಾಯವಾಗಿಸುವ ಗುಣವನ್ನು ಹೊಂದಿದೆ.

Tags: Healthhealth tipsKarnatakaplant based medicintouch me not

Related News

ಕ್ಯಾನ್ಸರ್​ ರೋಗಿಗಳ ಅನುಕೂಲಕ್ಕಾಗಿ ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರ ಆರಂಭ : ಸಚಿವ ದಿನೇಶ್ ಗುಂಡೂರಾವ್
ಆರೋಗ್ಯ

ಕ್ಯಾನ್ಸರ್​ ರೋಗಿಗಳ ಅನುಕೂಲಕ್ಕಾಗಿ ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರ ಆರಂಭ : ಸಚಿವ ದಿನೇಶ್ ಗುಂಡೂರಾವ್

May 23, 2025
ಮೈಸೂರು ಸ್ಯಾಂಡಲ್ ಸೋಪ್‌ಗೆ ಮಿಲ್ಕಿ ಬ್ಯೂಟಿ ತಮನ್ನಾ ರಾಯಭಾರಿ: ಕನ್ನಡಿಗರಿಂದ ಕಿಡಿ,ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಸಚಿವ MB ಪಾಟೀಲ್
ಪ್ರಮುಖ ಸುದ್ದಿ

ಮೈಸೂರು ಸ್ಯಾಂಡಲ್ ಸೋಪ್‌ಗೆ ಮಿಲ್ಕಿ ಬ್ಯೂಟಿ ತಮನ್ನಾ ರಾಯಭಾರಿ: ಕನ್ನಡಿಗರಿಂದ ಕಿಡಿ,ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಸಚಿವ MB ಪಾಟೀಲ್

May 23, 2025
ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಅಂದುಕೊಂಡಿದ್ದನ್ನು ಪಟ್ಟು ಬಿಡದೆ ಸಾಧಿಸಿ ಗೆದ್ದ ಡಿಸಿಎಂ ಡಿ ಕೆ ಶಿವಕುಮಾರ್
ಪ್ರಮುಖ ಸುದ್ದಿ

ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಅಂದುಕೊಂಡಿದ್ದನ್ನು ಪಟ್ಟು ಬಿಡದೆ ಸಾಧಿಸಿ ಗೆದ್ದ ಡಿಸಿಎಂ ಡಿ ಕೆ ಶಿವಕುಮಾರ್

May 23, 2025
ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶ ನಿಷೇಧ: ಸಾವಿರಾರು ವಿದ್ಯಾರ್ಥಿಗಳಿಗೆ ಸಂಕಷ್ಟ
ದೇಶ-ವಿದೇಶ

ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶ ನಿಷೇಧ: ಸಾವಿರಾರು ವಿದ್ಯಾರ್ಥಿಗಳಿಗೆ ಸಂಕಷ್ಟ

May 23, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.