• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಭ್ರಷ್ಟಾಚಾರದ ಬಗ್ಗೆ ಬೊಗಳೆ ಭಾಷಣ ಬಿಡುತ್ತಿರುವ ರಾಹುಲ್‌ ಗಾಂಧಿ ಅವರೇ, 1985ರಲ್ಲಿ ನಿಮ್ಮ ಪಿತಾಶ್ರಿ ರಾಜೀವ್ ಗಾಂಧಿ ಹೇಳಿದ್ದು ನೆನಪಿಲ್ಲವೇ? : ಬಿಜೆಪಿ

Mohan Shetty by Mohan Shetty
in ರಾಜಕೀಯ, ರಾಜ್ಯ
Rajeev Gandhi
0
SHARES
0
VIEWS
Share on FacebookShare on Twitter

Bengaluru : ಭ್ರಷ್ಟಾಚಾರದ(Corruption) ಬಗ್ಗೆ ಬೊಗಳೆ ಭಾಷಣ ಬಿಡುತ್ತಿರುವ ರಾಹುಲ್‌ ಗಾಂಧಿ (Rahul Gandhi) ಅವರೇ, 1985 ರಲ್ಲಿ ನಿಮ್ಮ ಪಿತಾಶ್ರಿ ರಾಜೀವ್ ಗಾಂಧಿ (Rajeev Gandhi) ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ (Congress Government) 1 ರೂಪಾಯಿಯಲ್ಲಿ 15 ಪೈಸೆ ಮಾತ್ರ ವೆಲ್ಫೇರ್ ಸ್ಕೀಮ್ಗೆ(Welfare Scheme) ಹೋಗುತ್ತದೆ ಎಂದು ಹೇಳಿದ್ದು ನೆನಪಿಲ್ಲವೇ?

congress

ಉಳಿದದ್ದು ನಕಲಿ ಗಾಂಧಿ ಕುಟುಂಬದ ಜೋಳಿಗೆ ತುಂಬುತ್ತಿತ್ತೇ? ಪ್ರಧಾನಿ ಮೋದಿ ಸರ್ಕಾರ ರೈತರಿಗೆ ನೀಡುತ್ತಿರುವ ಹಣ ನೇರವಾಗಿ ರೈತರ(Farmer) ಖಾತೆಯನ್ನು ತಲುಪುತ್ತಿದೆ.

ಆದರೆ ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ರೈತರಿಗೆ ಸಿಗಬೇಕಾದ ಹಣ ಕೈ ನಾಯಕರ ಖಾತೆಗೆ(BJP Reminds Rajeev Gandhi statement) ಬೀಳುತ್ತಿತ್ತು ಎಂಬುದನ್ನು ಸ್ವತಃ ರಾಜೀವ್ ಅವರೇ ಬಹಿರಂಗಪಡಿಸಿದ್ದರು ಎಂದು ಬಿಜೆಪಿ(BJP) ಟೀಕಿಸಿದೆ.

ಈ ಕುರಿತು ಟ್ವೀಟ್‌(Tweet) ಮಾಡಿರುವ ಬಿಜೆಪಿ, ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಬಿಜೆಪಿ ಸರ್ಕಾರದ ಅಭಿವೃದ್ದಿ ವೇಗವನ್ನು ತಡೆಯಲಾಗದೆ

ಪಕ್ಷದ ಜೀವ ಉಳಿಸಲು ನಕಲಿ ಗಾಂಧಿ ಕುಟುಂಬವೇ ಕರ್ನಾಟಕಕ್ಕೆ ವಲಸೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿಯೇ ಕೊನೆಯ ಮೊಳೆ ಬೀಳಲಿದೆ.

https://youtu.be/LUwd2_Vt7Ks ನಿಮ್ಮ ಪ್ರಕಾರ ನಮ್ಮ ರಾಜ್ಯದ `ಉತ್ತಮ ರಾಜಕಾರಣಿ’ ಯಾರು?

ಅಸ್ತಿತ್ವಕ್ಕಾಗಿ ಪರದಾಡುತ್ತಿರುವವರ ನಾಟಕ ತಿಳಿದುಕೊಳ್ಳದಷ್ಟು ಜನರು ದಡ್ಡರಲ್ಲ. ರಾಹುಲ್ ಗಾಂಧಿ (BJP Reminds Rajeev Gandhi statement) ಅವರೇ, ರಾಜೀವ್ ಗಾಂಧಿ ಅವರೇ 85% ಲಂಚ ಪಡೆದಿದ್ದನ್ನು ಒಪ್ಪಿಕೊಂಡಿದ್ದನ್ನು ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಕುಟುಂಬ,

ನಿಮ್ಮ ಮನೆ ಕಾಯುವ ಜಿ ಹುಜೂರು ಗಿರಾಕಿಗಳು 3 ತಲೆಮಾರಿಗಾಗುವಷ್ಟು ಮಾಡಿಟ್ಟುಕೊಂಡಿದ್ದನ್ನು ನಿಮ್ಮ ಪಕ್ಷದ ರಮೇಶ್ ಕುಮಾರ್ ಹೇಳಿದ್ದರು, ಕೇಳಿಸಿಕೊಂಡಿಲ್ಲವೇ? ಎಂದು ಪ್ರಶ್ನಿಸಿದೆ.

BJP Reminds Rajeev Gandhi statement

`ಕೈ ಕೆಸರಾದರೆ ಬಾಯಿ ಮೊಸರು’ ಎನ್ನುವ ಗಾದೆಯನ್ನು ಅತ್ಯಂತ ನಿಷ್ಠೆಯಿಂದ ಪಾಲಿಸಿದ್ದು ಕಾಂಗ್ರೆಸ್ ನಾಯಕರು ಮಾತ್ರ. ಭ್ರಷ್ಟಾಚಾರ ಎನ್ನುವ ಕೆಸರಿನಲ್ಲೇ ಕಾಂಗ್ರೆಸ್ ನಾಯಕರು(Congress Leaders) ಬೆಳೆದಿದ್ದಾರೆ. ಕಾಂಗ್ರೆಸ್ ನಾಯಕರು ಕೈ ಎತ್ತಿದರೆ ಕಾಣುವುದು ಭ್ರಷ್ಟಾಚಾರದಿಂದ ಕೊಳೆಯಾಗಿರುವ ಕೈಗಳು ಮಾತ್ರ.

ಇದನ್ನೂ ಓದಿ : https://vijayatimes.com/rss-general-secretary-statement/

ಮೊಸಳೆ ಹಾಕುವ ಕಣ್ಣೀರನ್ನಾದರೂ ಒಮ್ಮೆ ನಂಬಬಹುದು ಆದರೆ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ ಎಂದರೆ ನಂಬಲು ಹೇಗೆ ಸಾಧ್ಯ? ತನ್ನ ಮೇಲೆ ಇರುವ ಭ್ರಷ್ಟಾಚಾರದ ಮೂಟೆಯ ಭಾರವನ್ನು ಇನ್ಯಾರದ್ದೊ ಹೆಗಲಿಗೆ ಹೊರಿಸಲು ಕಾಂಗ್ರೆಸ್ ಹೊಂಚುಹಾಕುತ್ತಿದೆ.

congress

ಮುಳುಗುವ ಹಡಗಿಗೆ ಯಾರು ನಾಯಕ ಆದರೇನು ರಾಹುಲ್‌ ಗಾಂಧಿ ಅವರೇ? ಅಮ್ಮ ಬಂದರೂ ಅಷ್ಟೇ, ತಂಗಿ ಬಂದರೂ ಅಷ್ಟೆ. ಮಾನ್ಯ ರಾಹುಲ್‌ ಗಾಂಧಿ ಅವರೇ,

ಕಾಂಗ್ರೆಸ್ ಸರ್ಕಾರ 1 ರೂಪಾಯಿ ಜನರಿಗೆ ಕೊಟ್ಟರೆ, ಅದರಲ್ಲಿ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದು ನಿಮ್ಮ ತಂದೆ ರಾಜೀವ್ ಗಾಂಧಿ ಹೇಳಿದ್ದು ಮರೆತು ಹೋಯಿತೇ? ಎಂದು ಪ್ರಶ್ನಿಸಿದೆ.

  • ಮಹೇಶ್.ಪಿ.ಎಚ್
Tags: bjpCongressKarnatakapoliticalpoliticsRahul Gandhi

Related News

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ಮೆಟ್ರೋ, ಆಟೋ ಚಾಲಕರಿಗೆ ತಟ್ಟಲಿದೆಯಾ ಬಿಸಿ?
ಪ್ರಮುಖ ಸುದ್ದಿ

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ಮೆಟ್ರೋ, ಆಟೋ ಚಾಲಕರಿಗೆ ತಟ್ಟಲಿದೆಯಾ ಬಿಸಿ?

June 3, 2023
ಪ್ರಮುಖ ಸುದ್ದಿ

200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ, ವಿದ್ಯುತ್ ದರ ಏರಿಕೆ ; ಇದರ ಹೊರೆ ಯಾರಿಗೆ..?!

June 3, 2023
ಪ್ರಮುಖ ಸುದ್ದಿ

ಕೇಂದ್ರದಿಂದ ಬರುವ ಅಕ್ಕಿಯನ್ನು ತಮ್ಮ ಹೆಸರಿನ ಚೀಲದಲ್ಲಿ ಹಾಕಿ ವಿತರಿಸುವುದರಲ್ಲಿ ಸಿದ್ದುಗೆ 5 ವರ್ಷಗಳ ಅನುಭವವಿದೆ – ಬಿಜೆಪಿ ವ್ಯಂಗ್ಯ

June 3, 2023
ಕಣ್ಣು ಕಾಣದ 58 ವರ್ಷದ ವೃದ್ದೆ ಮಹಿಳೆ ಮೇಲೆ ಅತ್ಯಾಚಾರ, ಮನನೊಂದು ವೃದ್ದೆ ಆತ್ಮಹತ್ಯೆ
ಪ್ರಮುಖ ಸುದ್ದಿ

ಕಣ್ಣು ಕಾಣದ 58 ವರ್ಷದ ವೃದ್ದೆ ಮಹಿಳೆ ಮೇಲೆ ಅತ್ಯಾಚಾರ, ಮನನೊಂದು ವೃದ್ದೆ ಆತ್ಮಹತ್ಯೆ

June 3, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.