• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಟಿಕೆಟ್ ದರ ಕಡಿತಗೊಳಿಸಿದ BMTC

Preetham Kumar P by Preetham Kumar P
in ರಾಜ್ಯ
ಟಿಕೆಟ್ ದರ ಕಡಿತಗೊಳಿಸಿದ BMTC
0
SHARES
0
VIEWS
Share on FacebookShare on Twitter

 ಬೆಂಗಳೂರು ಡಿ 16 : ರಾಜ್ಯ ರಸ್ತೆ ಸಾರಿಗೆ ನಿಗಮದ BMTCಯು ಟಿಕೆಟ್‌ದರ ಮತ್ತು ವಜ್ರ ಪಾಸ್‌ ದರವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ BMTC ಇಂದ ದರ ಕಡಿತ ಮಾಡಿ ಮಹತ್ವದ ಆದೇಶ ಹೊರ ಬಿದ್ದಿದೆ. BMTCಯ ವಜ್ರ AC ಬಸ್ ದರ ಕಡಿತಗೊಳಿಸಿ ಬೆಂಗಳೂರು ಸಾರಿಗೆ ಸಂಸ್ಥೆ ಅಧಿಕೃತ ಆದೇಶಮಾಡಿದೆ. 34% ರಷ್ಟು ದರ BMTC ಕಡಿತಗೊಳಿಸಿದೆ. ಜನರನ್ನು ಆಕರ್ಷಿಸಲು AC ಬಸ್ನ ಟಿಕೆಟ್ ರೇಟ್ ಕಡಿಮೆ ಮಾಡಿದೆ ಬಿಎಂಟಿಸಿ. ದಿನದ ಪಾಸಿನ ಮೊತ್ತ 120 ರೂ. ಇಂದ 100ಕ್ಕೆ ಇಳಿಕೆಯಾಗಿದೆ. ಮಾಸಿಕ ಪಾಸ್ ದರವನ್ನು 2000 ರೂ. ಇಂದ 1500ಕ್ಕೆ BMTC ಇಳಿಸಿದೆ.

ಸದ್ಯ ನಗರದ 9 ಮಾರ್ಗಗಳಲ್ಲಿ 83 ಬಿಎಂಟಿಸಿ ವೋಲ್ವೋ ಬಸ್ ಸೇವೆ ನೀಡುತ್ತಿದೆ. ಜನರಿಗೆ ಮತ್ತಷ್ಟು ಪೂರಕವಾಗಿ ಸೇವೆ ಒದಗಿಸಲು 12 ಮಾರ್ಗದಲ್ಲಿ 90 ಬಸ್ ಗಳಿಂದ ಸೇವೆ ನೀಡಲು ನಿರ್ಧಾರಮಾಡಿದೆ. ಈ ಮೂಲಕ ಒಟ್ಟಾರೆ 21 ಮಾರ್ಗದಲ್ಲಿ 173 ಬಸ್ ಗಳ ಸೇವೆ ಒದಗಿಸಲು BMTC ಮುಂದಾಗಿದೆ. ಅಂದಹಾಗೆ ದರ ಕಡಿತ ಜಾರಿ ಹಾಗೂ ಹೊಸ ರೂಟ್ಗಳಲ್ಲಿ ಬಸ್ಗಳು ಡಿಸೆಂಬರ್ 17 ರಿಂದ ಕಾರ್ಯರೂಪಕ್ಕೆ ಬರುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಸಾಮಾನ್ಯ ಬಸ್ ಗಿಂತ ನಾಲ್ಕು ಪಟ್ಟು ಹೆಚ್ಚು ದರವನ್ನ ಈ ವೋಲ್ವೋ ಬಸ್ ಗೆ ಬಿಎಂಟಿಸಿ ನಿಗದಿ ಮಾಡಿತ್ತು. ಹೀಗಾಗಿ ಐಟಿಬಿಟಿ ಸೇರಿ ಹಣವಂತರು ಮಾತ್ರ ಈ ಬಸ್ ಏರುತ್ತಿದ್ದರು. ಆದರೀಗ ಕೋವಿಡ್ ಬಂದಮೇಲೆ ಅವರೆಲ್ಲಾ ವರ್ಕ್ ಫ್ರಂ ಹೋಂ ಅಂತ ಮನೆ ಸೇರಿದ್ದಾರೆ. ಹೀಗಾಗಿ ಜನ ಇಲ್ಲದೇ ಈ ವೋಲ್ವೋ ಬಸ್ಗಳೂ ಡಿಪೋ ಸೇರಿಕೊಂಡಿದ್ದವು. ಕಳೆದ ಒಂದೂವರೆ ವರ್ಷದಿಂದ ಇದೇ ಪರಿಸ್ಥಿತಿ ಇದೆ.

Tags: bmtc bus pass

Related News

ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭ: ಎಲ್ಲಾ ಡಿಸಿಗಳಿಗೆ ಪತ್ರ ಬರೆದ ಚುನಾವಣಾ ಆಯೋಗ
ರಾಜಕೀಯ

ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭ: ಎಲ್ಲಾ ಡಿಸಿಗಳಿಗೆ ಪತ್ರ ಬರೆದ ಚುನಾವಣಾ ಆಯೋಗ

March 25, 2023
ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ : ವಿಜಯೇಂದ್ರರನ್ನು ಬಿಜೆಪಿ ಕಣಕ್ಕಿಳಿಸಿದ್ರೆ ಏನಾಗಲಿದೆ ಪರಿಣಾಮ..?!
ರಾಜಕೀಯ

ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ : ವಿಜಯೇಂದ್ರರನ್ನು ಬಿಜೆಪಿ ಕಣಕ್ಕಿಳಿಸಿದ್ರೆ ಏನಾಗಲಿದೆ ಪರಿಣಾಮ..?!

March 25, 2023
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ; ಸಿದ್ದರಾಮಯ್ಯ ವರುಣಾದಿಂದ, ಮುನಿಯಪ್ಪ ದೇವನಹಳ್ಳಿಯಿಂದ ಸ್ಪರ್ಧೆ
ರಾಜಕೀಯ

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ; ಸಿದ್ದರಾಮಯ್ಯ ವರುಣಾದಿಂದ, ಮುನಿಯಪ್ಪ ದೇವನಹಳ್ಳಿಯಿಂದ ಸ್ಪರ್ಧೆ

March 25, 2023
ಪಂಚಮಸಾಲಿ ಮೀಸಲಾತಿ ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ ಹೈಕೋರ್ಟ್
Vijaya Time

ಪಂಚಮಸಾಲಿ ಮೀಸಲಾತಿ ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ ಹೈಕೋರ್ಟ್

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.