• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ನಾ ನಾಯಕಿ ಕಾರ್ಯಕ್ರಮ ಗಾಂಧಿ ಕುಟುಂಬದ ಮಹಿಳಾ ನಾಯಕಿಯನ್ನು ವೈಭವೀಕರಣಗೊಳಿಸುತ್ತಿದೆ ; ನಟ ಚೇತನ್

Rashmitha Anish by Rashmitha Anish
in ರಾಜ್ಯ
ನಾ ನಾಯಕಿ ಕಾರ್ಯಕ್ರಮ ಗಾಂಧಿ ಕುಟುಂಬದ ಮಹಿಳಾ ನಾಯಕಿಯನ್ನು ವೈಭವೀಕರಣಗೊಳಿಸುತ್ತಿದೆ ; ನಟ ಚೇತನ್
0
SHARES
62
VIEWS
Share on FacebookShare on Twitter

Bengaluru: ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ‘ನಾ ನಾಯಕಿ’(Na nayaki) ಕಾರ್ಯಕ್ರಮವು ಪಕ್ಷದ ಡೈನಾಸ್ಟಿಕ್ ಮಹಿಳಾ ನಾಯಕಿಯರ(chetan statement about congress) ವೈಯಕ್ತಿಕ ವೈಭವೀಕರಣಗೊಳಿಸುತ್ತಿದೆ;

ಅವಶ್ಯಕವಾಗಿ ಇಂಟರ್ಸೆಕ್ಷನಲ್ ಸ್ತ್ರೀವಾದವನ್ನು ಉತ್ತೇಜಿಸುವ ಕಾರ್ಯ ನಡೆಸುತ್ತಿಲ್ಲ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್(Chetan Ahimsa) ಅವರು ಅಭಿಪ್ರಾಯಪಟ್ಟಿದ್ದಾರೆ.

chetan statement about congress

ಈ ಕುರಿತು ತಮ್ಮ ಫೇಸ್‌ಬುಕ್‌(Face book) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕಾಂಗ್ರೆಸ್‌ನಲ್ಲಿ(Congress) ನಡೆಯುತ್ತಿರುವ ‘ನಾ ನಾಯಕಿ’ ಕಾರ್ಯಕ್ರಮವು  ಪಕ್ಷದ ಇಂದಿರಾರಿಂದ- ಸೋನಿಯಾ-ಪ್ರಿಯಾಂಕವರೆಗೆ ಡೈನಾಸ್ಟಿಕ್ ಮಹಿಳಾ ನಾಯಕಿಯರ ವೈಯಕ್ತಿಕ ವೈಭವೀಕರಣಗೊಳಿಸುತ್ತಿದೆ.

ಕಾಂಗ್ರೆಸ್— ಎಲ್ಲಾ ಮುಖ್ಯವಾಹಿನಿಯ ಪಕ್ಷಗಳಂತೆ ಮಹಿಳೆಯರಿಗೆ ಮೈಕ್ ಮೂಲಕ ತಮ್ಮ ಭಾಷಣಗಳಿಂದ ಪುರುಷ ಪ್ರಧಾನವನ್ನು ಬೇರೂರಿಸುತ್ತಿದೆ ಎಂದು ಟೀಕಿಸಿದ್ದಾರೆ.

ಇನ್ನೊಂದು ಬರಹದಲ್ಲಿ,  ಯುಎಸ್’ನ(USA)  ಚಿಂತಕ ಮಾರ್ಕ್ ಟ್ವೈನ್(Mark twain) ಹೇಳುತ್ತಾರೆ :

‘ನೀವು ಬಹುಮತದ ಪರವಾಗಿ ನಿಮ್ಮನ್ನು ಕಂಡುಕೊಂಡಾಗ, ಆಗ ವಿರಾಮ ನೀಡಿ & ನಿಮ್ಮನ್ನ ಪ್ರತಿಬಿಂಬಿಸುವ ಸಮಯ ಇದಾಗಿರುತ್ತದೆ’ ಭಾರತದಲ್ಲಿ ಮೋದಿ/ಬಿಜೆಪಿ/ಆರೆಸಸ್ಸ್‌ ವಿರುದ್ಧವಾಗಿ 62%ಕ್ಕಿಂತ ಹೆಚ್ಚು ಮತಗಳಿವೆ – ಇದು ಅತ್ಯಂತ ಬಹುಮತವಾಗಿದೆ.

chetan statement about congress

ನಾವು ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷದ ವಿರುದ್ಧ ಇರಬಾರದು – ಅನ್ಯಾಯ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯನ್ನು ನಾವು ಸವಾಲಾಗಿ ಸ್ವೀಕರಿಸಬೇಕು.

ಇತ್ತೀಚೆಗಿನ ಭಾಷಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ(Sathish jarakiholi),

ತಂದೆ ಪೆರಿಯಾರ್ ಅವರ ಹೋರಾಟದ ಕೊಡುಗೆಯಿಂದ ಬಿಜೆಪಿಯನ್ನು ತಮಿಳುನಾಡಿನಿಂದ ದೂರವಿಡಲಾಗಿದೆ ಎಂದು ಹೇಳಿದ್ದಾರೆ.

ನಿಜ, ಜಾರಕಿಹೊಳಿ ಏನು ಹೇಳಲು ಮರೆತಿದ್ದಾರೆ ಎಂದರೆ ಪೆರಿಯಾರ್ ಅವರ ಪರಿವರ್ತನಶಾಹಿ ಮಾನವತಾವಾದವು ಕಾಂಗ್ರೆಸ್ ಅನ್ನು ಕೂಡ ತಮಿಳುನಾಡಿನಿಂದ(Tamilnadu) ದೂರ ಇಟ್ಟಿದೆ. 

ಕರ್ನಾಟಕದಲ್ಲಿ, ನಮಗೆ ಪೆರಿಯಾರ್-ಪರ, ಬಿಜೆಪಿ-ವಿರೋಧಿ ಮತ್ತು ಕಾಂಗ್ರೆಸ್-ವಿರೋಧಿ ಚಳವಳಿಯ ಅಗತ್ಯವಿದೆ ಎಂದಿದ್ದಾರೆ.

ಮತ್ತೊಂದು ಬರಹದಲ್ಲಿ, ಎರಡು ತಿಂಗಳ ಹಿಂದೆ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡ ಪ್ರತಿಮೆ ಸ್ಥಾಪನೆಯ ನಂತರ,

ಮುಖ್ಯಮಂತ್ರಿ ಬೊಮ್ಮಾಯಿ(Basavaraj bommai) ವಿಧಾನಸೌಧದ ಬಳಿ ಕೆಂಪೇಗೌಡ ಮತ್ತು ಬಸವ ಪ್ರತಿಮೆ ಸ್ಥಾಪಿಸುವ ಬಗ್ಗೆ ಯೋಜನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: https://vijayatimes.com/delhi-university-hindu-studies/

ಇದು ಅಸಂಬದ್ಧ, ದುಡ್ಡು ವ್ಯರ್ಥವಾಗುತ್ತಿದೆ. ಇಂತಹ ಪ್ರತಿಮೆಗಳ ರಾಜಕೀಯ  ನಮ್ಮ ಕರ್ನಾಟಕದ ಜನರ ಜೀವನಕ್ಕೆ ಅಸಮಂಜಸವಾಗಿದೆ.

ಗೌಡ-ಲಿಂಗಾಯತರನ್ನು ಸಮಾಧಾನಪಡಿಸುವುದನ್ನು/ಓಲಾಯಿಸುವುದನ್ನು ನಿಲ್ಲಿಸಿ ಮುಖ್ಯಮಂತ್ರಿಗಳು ಪರಿವರ್ತಕ ಬದಲಾವಣೆಗಳನ್ನು ಮಾಡುವುದು ಉತ್ತಮ ಎಂದಿದ್ದಾರೆ.

Related News

ಉರಿಗೌಡ – ನಂಜೇಗೌಡ ವಿವಾದ : ಬಿಜೆಪಿ ನಾಯಕರಿಗೆ ಖಡಕ್‌ಸೂಚನೆ !
ರಾಜಕೀಯ

ಉರಿಗೌಡ – ನಂಜೇಗೌಡ ವಿವಾದ : ಬಿಜೆಪಿ ನಾಯಕರಿಗೆ ಖಡಕ್‌ಸೂಚನೆ !

March 20, 2023
ಬದಲಾದ ಲೆಕ್ಕಾಚಾರ ; ವಿಧಾನ ಪರಿಷತ್‌ನತ್ತ ಸಿದ್ದರಾಮಯ್ಯ ಒಲವು..?!
ರಾಜಕೀಯ

ಬದಲಾದ ಲೆಕ್ಕಾಚಾರ ; ವಿಧಾನ ಪರಿಷತ್‌ನತ್ತ ಸಿದ್ದರಾಮಯ್ಯ ಒಲವು..?!

March 20, 2023
ಆಜಾನ್ ವಿರುದ್ಧ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಆಕ್ರೋಶ ; ಡಿ.ಸಿ ಕಛೇರಿ ಎದುರು ಆಜಾನ್ ಪಠನೆ
ರಾಜಕೀಯ

ಆಜಾನ್ ವಿರುದ್ಧ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಆಕ್ರೋಶ ; ಡಿ.ಸಿ ಕಛೇರಿ ಎದುರು ಆಜಾನ್ ಪಠನೆ

March 20, 2023
ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.

March 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.