• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಲಿಂಗಾಯತ ಕೇಂದ್ರೀಯತೆ ಮತ್ತು ಲಿಂಗಾಯತ ಧರ್ಮ ಎರಡರ ನಡುವೆ ಸೈದ್ಧಾಂತಿಕ ಜಗಳಗಳಾಗುತ್ತಿವೆ : ನಟ ಚೇತನ್

Mohan Shetty by Mohan Shetty
in ರಾಜ್ಯ
actor
0
SHARES
0
VIEWS
Share on FacebookShare on Twitter

Bengaluru : ಲಿಂಗಾಯತ ಕೇಂದ್ರೀಯತೆ ಮತ್ತು ಲಿಂಗಾಯತ ಧರ್ಮ ಎರಡರ ನಡುವೆ ಸೈದ್ಧಾಂತಿಕ ಜಗಳಗಳಾಗುತ್ತಿವೆ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ (Social Activist) ಚೇತನ್‌ (Chethan Ahimsa Statement) ಅಭಿಪ್ರಾಯಪಟ್ಟಿದ್ದಾರೆ.

karnataka
Chethan

ಈ ಕುರಿತು ತಮ್ಮ ಫೇಸ್‌ಬುಕ್‌(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಪ್ರಸ್ತುತ ಸಂದರ್ಭದಲ್ಲಿ, ಬ್ರಾಹ್ಮಣ್ಯದಿಂದ ಸರ್ವಸಮ್ಮತವೆಂದು ತಪ್ಪಾಗಿ ಪ್ರಕ್ಷೇಪಿಸಲಾಗಿರುವ ಲಿಂಗಾಯತ-ಕೇಂದ್ರೀಯತೆ ಮತ್ತು ಲಿಂಗಾಯತ ಧರ್ಮ – ಎರಡರ ನಡುವೆ ಸೈದ್ಧಾಂತಿಕ ಜಗಳಗಳಾಗುತ್ತಿವೆ.

21 ಶತಮಾನದ ಲಿಂಗಾಯತ ಧರ್ಮವು (ಸಮಾನತೆ ಮತ್ತು ನ್ಯಾಯದ ಮುಖಾಂತರ ಶರಣ ತತ್ವ) ಇಂದಿನ ಅಪ್ಪರ್-ಕಾಸ್ಟ್ ಶೂದ್ರರ (ಅಂದರೆ ಲಿಂಗಾಯತರ) ಭೂ ಮತ್ತು ರಾಜಕೀಯ ಪ್ರಾಬಲ್ಯವನ್ನು ಕಿತ್ತುಹಾಕುವುದನ್ನು ಪ್ರತಿಪಾದಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : https://vijayatimes.com/yogi-gives-deadline-to-officers/

ಇದಕ್ಕೂ ಮುನ್ನ ಕೇಸರಿ ಬಣ್ಣದ ಧ್ವಜ ಹಿಂದುತ್ವವಲ್ಲ (Chethan Ahimsa Statement) ನಾವು ನಡೆಸುತ್ತಿರುವ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ಈ ಬಸವಣ್ಣರವರ ಚಿತ್ರವು ಸಂಕೇತಿಸುತ್ತದೆ.

ನಾವು 260 ಪ್ರತ್ಯೇಕ ಧರ್ಮಗಳನ್ನು ಸಂವಿಧಾನಾತ್ಮಕವಾಗಿ 260 ವಚನಕಾರರಿಗೆ ಅನುಗುಣವಾಗಿ ಗುರುತಿಸಿದ ನಂತರವೇ ಈ ಪರಿವರ್ತನಾ ಚಳುವಳಿ ಕೊನೆಗೊಳ್ಳುತ್ತದೆ ಎಂದು ಭಾವಿಸುತ್ತೇನೆ.

Chethan Ahimsa Statement
Chethan

ಇನ್ನು ಲಿಂಗಾಯತರು ಯಾವತ್ತೂ ಹಿಂದೂಗಳು ಅಥವಾ ವೀರಶೈವರು ಆಗಿರಲಿಲ್ಲ. ಸಾಮಾಜಿಕ ಸಿದ್ಧಾಂತವಾದಿಯಾದ ಆಶಿಶ್ ನಂದಿ ಅವರು, ಆರ್‌ಎಸ್‌ಎಸ್ನ ಹಿಂದುತ್ವವನ್ನು ಗಾಂಧಿವಾದದ ‘ಸನಾತನಿ’ ಹಿಂದೂ ಧರ್ಮದಿಂದ ಪ್ರತ್ಯೇಕಿಸುತ್ತಾರೆ.

https://youtu.be/7_IxcBoPL2g

ಆರ್‌ಎಸ್‌ಎಸ್ನ (RSS) ಸಂಸ್ಥಾಪಕರಾದ ಹೆಡ್ಗೆವಾರ್ (Hedgewar) ಅವರು ‘ಹಿಂದೂ ರಾಷ್ಟ್ರೀಯತೆಯ ಅನೇಕ ಪ್ರವರ್ತಕರಂತೆ, ಹಿಂದೂ ಧರ್ಮದ ಆಕ್ರಮಣಕಾರಿ ವಿಮರ್ಶಕರಾಗಿದ್ದರು’ ಎಂದು ವಾದಿಸಿದರು.

ಇದನ್ನೂ ಓದಿ : https://vijayatimes.com/bjp-will-lead-in-karnataka-if/

ಹಾಗಾಗಿ, ಹಿಂದುತ್ವವನ್ನು ಪ್ರತಿಗಾಮಿ ಮತ್ತು ಎಬ್ರಹಾಮಿಕ್ ‘ಸುಧಾರಣೆ’ಯ ಚಳುವಳಿಯಂತೆ ಕಾಣಬಹುದು ಎಂದಿದ್ದಾರೆ.

  • ಮಹೇಶ್‌.ಪಿ.ಎಚ್
Tags: Chethan AhimsaKarnatakapoliticsstatement

Related News

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌
Vijaya Time

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌

May 29, 2023
ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ
Vijaya Time

ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ

May 29, 2023
ಅತ್ತ ಸಂಸತ್‌ ಭವನ ಉದ್ಘಾಟನೆ, ಇತ್ತ ದೇಶಕ್ಕೆ ಕೀರ್ತಿ ತಂಡ ಕುಸ್ತಿಪಟುಗಳ ಬಂಧನ: ಹಾಡುಹಗಲೇ ಪೊಲೀಸ್‌ ಗೂಂಡಾಗಿರಿ
Vijaya Time

ಅತ್ತ ಸಂಸತ್‌ ಭವನ ಉದ್ಘಾಟನೆ, ಇತ್ತ ದೇಶಕ್ಕೆ ಕೀರ್ತಿ ತಂಡ ಕುಸ್ತಿಪಟುಗಳ ಬಂಧನ: ಹಾಡುಹಗಲೇ ಪೊಲೀಸ್‌ ಗೂಂಡಾಗಿರಿ

May 29, 2023
ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ
ಪ್ರಮುಖ ಸುದ್ದಿ

ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ

May 29, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.