• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಆಮ್ ಆದ್ಮಿ ಪಕ್ಷವು ತನ್ನ ಈ ರೀತಿಯ ಬ್ರಾಹ್ಮಣ್ಯದ ಬೂಟಾಟಿಕೆಯನ್ನು ನಿಲ್ಲಿಸಬೇಕು : ನಟ ಚೇತನ್‌

Mohan Shetty by Mohan Shetty
in ರಾಜ್ಯ
chethan
0
SHARES
0
VIEWS
Share on FacebookShare on Twitter

Bengaluru : ಆಮ್‌ಆದ್ಮಿ ಪಕ್ಷ (Aam Aadmi Party) ಪ್ರತಿ ಅವಕಾಶದಲ್ಲೂ ಹನುಮಾನ್ ಚಾಲೀಸಾವನ್ನು ಪಠಿಸುತ್ತಾ ಬಾಬಾಸಾಹೇಬರನ್ನು ಅನುಸರಿಸುತ್ತದೆ ಎಂದು ಹೇಳುಕೊಳ್ಳುತ್ತದೆ.

political

ಆಮ್ ಆದ್ಮಿ ಪಕ್ಷವು ತನ್ನ ಈ ರೀತಿಯ ಬ್ರಾಹ್ಮಣ್ಯದ ಬೂಟಾಟಿಕೆಯನ್ನು ನಿಲ್ಲಿಸಬೇಕು ಎಂದು ನಟ (Actor) ಮತ್ತು ಸಾಮಾಜಿಕ ಹೋರಾಟಗಾರ (Social Activist) ಚೇತನ್‌(Chethan Ahimsa) ಅಭಿಪ್ರಾಯಪಟ್ಟಿದ್ದಾರೆ. https://youtu.be/INGJxZauZx0

ಈ ಕುರಿತು ತಮ್ಮ ಫೇಸ್‌ಬುಕ್‌ (Facebook) ಮುಖಪುದಲ್ಲಿ ಬರೆದುಕೊಂಡಿರುವ ಅವರು,

ಇದನ್ನೂ ಓದಿ : https://vijayatimes.com/army-dog-zoom-injured/

ಅಶೋಕ ವಿಜಯದಶಮಿಯಂದು ನಡೆಸಿದ ನವಯಾನ ದೀಕ್ಷೆಗಾಗಿ ದೆಹಲಿ (Chethan allegation over AAP) ಸಚಿವ ರಾಜೇಂದರ್ ಪಾಲ್ ಗೌತಮ್ ವಿರುದ್ಧ ಅರವಿಂದ್ ಕೇಜ್ರಿವಾಲ್ ‘ಅತ್ಯಂತ ಅಸಮಾಧಾನ’ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಗೌತಮ್ ಅವರು ಇದರ ಪರಿಣಾಮವಾಗಿ ರಾಜೀನಾಮೆ (Resign) ನೀಡಿದ್ದಾರೆ/ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ.

Politics

ಆಮ್ ಆದ್ಮಿ ಪಕ್ಷ– ಧಾರ್ಮಿಕ ತೀರ್ಥಯಾತ್ರೆಗಳಿಗೆ ತೆರಿಗೆದಾರರ ನಿಧಿಯನ್ನು ಬಳಸುತ್ತಾ ಮತ್ತು ಪ್ರತಿ (Chethan allegation over AAP) ಅವಕಾಶದಲ್ಲೂ ಹನುಮಾನ್ ಚಾಲೀಸಾವನ್ನು ಪಠಿಸುತ್ತಾ— ಬಾಬಾಸಾಹೇಬರನ್ನು ಅನುಸರಿಸುತ್ತದೆ ಎಂದು ಹೇಳುಕೊಳ್ಳುತ್ತದೆ. ಆಮ್ ಆದ್ಮಿ ಪಕ್ಷವು ತನ್ನ ಈ ರೀತಿಯ ಬ್ರಾಹ್ಮಣ್ಯದ ಬೂಟಾಟಿಕೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : https://vijayatimes.com/siddaramaiah-over-sc-st-reservation/

ಮತ್ತೊಂದು ಬರಹದಲ್ಲಿ ನವಯಾನದಲ್ಲಿ ಸಾವಿರಾರು ಜನರನ್ನು ಸೇರಿಸುವ ಮೂಲಕ ರಾಷ್ಟ್ರವ್ಯಾಪಿ ಸಮಾನತಾವಾದಿ ಚಳುವಳಿಯನ್ನು ನಡೆಸುತ್ತಿರುವ ದಿಲ್ಲಿಯ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರೊಂದಿಗೆ ನಾನು ಈಗಷ್ಟೇ ಮಾತನಾಡಿದೆ.

Chethan allegation over AAP
ಕಳೆದ ವರ್ಷ ಗೋವಾದಲ್ಲಿ, ಶ್ರೀ ಗೌತಮ್ ಅವರು, ಬಾಬಾಸಾಹೇಬರ ನವ ಬೌದ್ಧಧರ್ಮವನ್ನು ಎಲ್ಲೆಡೆ ಹರಡುವ ತಮ್ಮ ಕನಸನ್ನು ನನ್ನ ಬಳಿ ಹಂಚಿಕೊಂಡಿದ್ದರು.

ಈಗ ಅವರು ತಮ್ಮ ಮಾತಿಗೆ ತಕ್ಕಂತೆಯೇ ಬದುಕುತ್ತಿದ್ದಾರೆ ಎಂದು ನಟ ಚೇತನ್‌ ದೆಹಲಿ ಸಚಿವ ರಾಜೇಂದರ್ ಪಾಲ್ ಗೌತಮ್ ನಿಲುವನ್ನು ಬೆಂಬಲಿಸಿದ್ದಾರೆ.

  • ಮಹೇಶ್.ಪಿ.ಎಚ್
Tags: Aam Aadmi PartyAAPChethan AhimsaKarnatakapoliticalpolitics

Related News

dashan
ಮನರಂಜನೆ

ಅಭಿಷೇಕ್ ಅಂಬರೀಶ್-ಅವಿವಾ ರಿಸೆಪ್ಷನ್ ಗೆ ಯಾರ್ಯಾರು ಬಂದಿದ್ದರು ಗೊತ್ತಾ ?

June 8, 2023
ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ನಿಷೇಧಾಜ್ಞೆ ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್
Vijaya Time

ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ನಿಷೇಧಾಜ್ಞೆ ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್

June 8, 2023
ಸರ್ಕಾರ ಮದ್ಯ ದರ ಹೆಚ್ಚಳ ಮಾಡಿಲ್ಲ, ಬಿಯರ್‌ ಕಂಪೆನಿಗಳಿಂದಲೇ ಬೆಲೆ ಏರಿಕೆ: ಅಬಕಾರಿ ಇಲಾಖೆ ಸ್ಪಷ್ಟನೆ
Vijaya Time

ಸರ್ಕಾರ ಮದ್ಯ ದರ ಹೆಚ್ಚಳ ಮಾಡಿಲ್ಲ, ಬಿಯರ್‌ ಕಂಪೆನಿಗಳಿಂದಲೇ ಬೆಲೆ ಏರಿಕೆ: ಅಬಕಾರಿ ಇಲಾಖೆ ಸ್ಪಷ್ಟನೆ

June 8, 2023
ಸರಾಸರಿ ದಾಟಿದ್ರೆ ವಿದ್ಯುತ್ ಬಿಲ್ ಕಟ್ಟಲೇಬೇಕು : ಇಂಧನ ಸಚಿವ ಕೆ.ಜೆ.ಜಾರ್ಜ್
ರಾಜ್ಯ

ಸರಾಸರಿ ದಾಟಿದ್ರೆ ವಿದ್ಯುತ್ ಬಿಲ್ ಕಟ್ಟಲೇಬೇಕು : ಇಂಧನ ಸಚಿವ ಕೆ.ಜೆ.ಜಾರ್ಜ್

June 8, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.