• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ರಾಜಾ ರಾಮಮೋಹನ್ ರಾಯ್ 1816 ರಲ್ಲಿ ‘ಹಿಂದೂ ಧರ್ಮ’ ಎಂಬ ಪದವನ್ನು ಮೊದಲು ಬಳಸಿದರು : ನಟ ಚೇತನ್

Mohan Shetty by Mohan Shetty
in ರಾಜ್ಯ
ರಾಜಾ ರಾಮಮೋಹನ್ ರಾಯ್ 1816 ರಲ್ಲಿ ‘ಹಿಂದೂ ಧರ್ಮ’ ಎಂಬ ಪದವನ್ನು ಮೊದಲು ಬಳಸಿದರು : ನಟ ಚೇತನ್
0
SHARES
0
VIEWS
Share on FacebookShare on Twitter

Bengaluru : ರಾಜಾ ರಾಮಮೋಹನ್ ರಾಯ್(Raja Ram Mohan Roy) ಬಂಗಾಳಿ ಮೂಲದ ಬ್ರಹ್ಮ ಸಮಾಜದ ಸಂಸ್ಥಾಪಕ 1816-17 ರಲ್ಲಿ ‘ಹಿಂದೂ ಧರ್ಮ’ ಎಂಬ ಪದವನ್ನು ಮೊದಲು ಬಳಸಿದರು ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ(Chethan Statement Pricked) ಹೇಳಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ‘ಹಿಂದೂ ಧರ್ಮ’ ಪದದ ಮೂಲ : ರಾಜಾ ರಾಮಮೋಹನ್ ರಾಯ್,

ಬಂಗಾಳಿ ಮೂಲದ ಬ್ರಹ್ಮ ಸಮಾಜದ ಸಂಸ್ಥಾಪಕ 1816-17 ರಲ್ಲಿ ‘ಹಿಂದೂ ಧರ್ಮ’ ಎಂಬ ಪದವನ್ನು ಮೊದಲು ಬಳಸಿದರು.

ರಾಯ್ ಅವರೇ ಹೇಳುವಂತೆ ‘ಹಿಂದೂ ಧರ್ಮ’ ಎಂಬುದು ಮೊದಲು ವರ್ಣಾಶ್ರಮ ಧರ್ಮ, ಸನಾತನ ಧರ್ಮ ಅಥವಾ ಸರಳವಾಗಿ ಬ್ರಾಹ್ಮಣ್ಯವಾದ ಎಂದು ಕರೆಯಲಾದ ಧರ್ಮದ ಪದವಾಗಿದೆ.

(ಕಿಲ್ಲಿಂಗ್ಲೆ, 1993: 62) ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ “ಹಿಂದೂ” ಮತ್ತು “ಹಿಂದುತ್ವ”ದ ಕುರಿತು ತಮ್ಮ ಟೀಕಾ ಸರಣಿಯನ್ನು ನಟ ಚೇತನ್ ಮುಂದುವರೆಸಿದ್ದಾರೆ.

ಇದನ್ನೂ ಓದಿ : https://vijayatimes.com/suvendu-adhikari-allegation/

ಇದಕ್ಕೂ ಮುನ್ನ, ಹಿಂದುತ್ವ ಕೋಮುವಾದಿಗಳನ್ನು (ಬಿಜೆಪಿ) ವಿರೋಧಿಸುವುದು ಸುಲಭ : ಅವರು ಹೇಳುವುದನ್ನು ನಂಬುತ್ತಾರೆ, ನಂಬುವುದನ್ನು  ಹೇಳುತ್ತಾರೆ…ಅದು ಸಹ ವಿಷಾದನೀಯವಾಗಿದೆ.

ಹಿಂದೂ ಉದಾರವಾದಿಗಳನ್ನು (ಕಾಂಗ್ರೆಸ್/ಜೆಡಿಎಸ್/ಎಎಪಿ) ವಿರೋಧಿಸುವುದು ಕಷ್ಟ. ಅವರ ಮಾತಿಗೂ ನಡೆದುಕೊಳ್ಳುವ ರೀತಿಯೂ ವಿರುದ್ಧವಾಗಿದ್ದು, ನಮ್ಮ ಬಹುಜನ ಐಕಾನ್ಗಳನ್ನು ಹೈಜಾಕ್ ಮಾಡುತ್ತಾರೆ.

chethan

ನಾವು ಸಮಾನತಾವಾದಿಗಳು (Chethan Statement Pricked) ಇಡೀ ಅಸಮಾನತೆಯ ವ್ಯವಸ್ಥೆಯ ವಿರುದ್ಧ ಹೋರಾಡಬೇಕು. ಸಮಾನತಾವಾದಿಗಳಾದ ನಾವು ಕೇವಲ ವಿಷಪೂರಿತ ಬಿಜೆಪಿಯ ’ಹಿಂದುತ್ವ ಹೇರಿಕೆ’ಯನ್ನಷ್ಟೇ ವಿರೋಧಿಸಬಾರದು,

ಬದಲಿಗೆ..ನವ-ಉದಾರವಾದಿ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಎಎಪಿ, ಇತ್ಯಾದಿಗಳಿಂದ ನಿರಂತರವಾದ ‘ಹಿಂದೂ ಹೇರಿಕೆ’ಗಳನ್ನೂ ಕೂಡ ನಾವು ವಿರೋಧಿಸಬೇಕು.

ಧರ್ಮವನ್ನು ರಾಜ್ಯ ಸರ್ಕಾರ ಮತ್ತು ರಾಷ್ಟ್ರ ಸರ್ಕಾರದಿಂದ ಪ್ರತ್ಯೇಕಿಸುವುದರಿಂದ ನಾವು ಸಮಾನತಾವಾದಿಗಳು ಮಾತ್ರ ನಿಜವಾದ ಜಾತ್ಯತೀತ ಶಕ್ತಿಗಳು.

ಇಸ್ರೋ ಮತ್ತು ಪರಿಸರ/ವಿದ್ಯುತ್ ಸಚಿವಾಲಯಗಳು, ‘ಪಂಚ ಭೂತ’ವನ್ನು (ಭೂಮಿ/ನೀರು/ಬೆಂಕಿ/ಗಾಳಿ/ಆಕಾಶ) ಆಚರಿಸಲು, ‘ವಿಜ್ಞಾನ ಭಾರತಿ’ಯ ಎನ್.ಜೀ.ಓ. ಜೊತೆ ಪಾಲುದಾರಿಕೆಯನ್ನು ಹೊಂದಿವೆ.

https://youtu.be/tZceeUQPx-w ಕಳಪೆ ಕಾಮಗಾರಿ

ಋಗ್ವೇದದ ಐತರೇಯ ಉಪನಿಷತ್ತಿನಲ್ಲಿ ನಮೂದಿಸಲಾದ ‘ಪಂಚ ಭೂತ’ವು ವೈದಿಕ ಹಿಂದೂ ಧರ್ಮದ ಪ್ರಮುಖ ಅಂಶವಾಗಿದ್ದು, ಇದನ್ನು ವಿಜ್ಞಾನದಿಂದ ದೂರವಿಡಬೇಕು ಎಂದು ಹೇಳಿಕೆ ನೀಡಿದ್ದರು.

  • ಮಹೇಶ್.ಪಿ.ಎಚ್
Tags: Chethan AhimsaKarnatakastatement

Related News

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023
ಕರ್ನಾಟಕ ಪೊಲೀಸ್ ಪಡೆಯ ವಿವಿಧ 3 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ
ಮಾಹಿತಿ

ಕರ್ನಾಟಕ ಪೊಲೀಸ್ ಪಡೆಯ ವಿವಿಧ 3 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ

March 28, 2023
ಜಾಮೀನು ಅರ್ಜಿ ವಜಾ ; ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಕ್ಷಣಗಣನೆ
ರಾಜಕೀಯ

ಜಾಮೀನು ಅರ್ಜಿ ವಜಾ ; ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಕ್ಷಣಗಣನೆ

March 28, 2023
ಕರ್ನಾಟಕದಲ್ಲಿ ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ್ದು ಎಷ್ಟು ಸರಿ? : ಅಸಾದುದ್ದೀನ್ ಓವೈಸಿ
ರಾಜಕೀಯ

ಕರ್ನಾಟಕದಲ್ಲಿ ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ್ದು ಎಷ್ಟು ಸರಿ? : ಅಸಾದುದ್ದೀನ್ ಓವೈಸಿ

March 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.