• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಜಲಾಶಯದೊಳಗೆ ಬಿದ್ದ ಉನ್ನತ ಅಧಿಕಾರಿಯ ಫೋನ್ : 21 ಲಕ್ಷ ಲೀಟರ್ ನೀರು ಪಂಪ್‌ ಮಾಡಿದ ಭೂಪರು !

Pankaja by Pankaja
in ಪ್ರಮುಖ ಸುದ್ದಿ
ಜಲಾಶಯದೊಳಗೆ ಬಿದ್ದ ಉನ್ನತ ಅಧಿಕಾರಿಯ ಫೋನ್ : 21 ಲಕ್ಷ ಲೀಟರ್ ನೀರು ಪಂಪ್‌ ಮಾಡಿದ ಭೂಪರು !
0
SHARES
883
VIEWS
Share on FacebookShare on Twitter

Delhi : ಛತ್ತೀಸ್ ಗಢ ರಾಜ್ಯದ (Chhattisgarh State) ಅಧಿಕಾರಿಯೊಬ್ಬರಿಗೆ ಸೇರಿದ ದುಬಾರಿ ಬೆಲೆಯ ಮೊಬೈಲ್ ಪೋನ್‌ ಆಕಸ್ಮಿಕವಾಗಿ ಜಲಾಶಯದೊಳಗೆ ಬಿದ್ದಿದೆ. ಆ ಫೋನನ್ನು ತೆಗೆಯುವ (Chhattisgarh State incident) ಸಲುವಾಗಿ ಜಲಾಶಯದಿಂದ 21 ಲಕ್ಷ ಲೀಟರ್ ಲೀಟರ್ ನೀರನ್ನು ಪಂಪ್ ಮಾಡಿದ ಆರೋಪದ ಮೇಲೆ ಅಲ್ಲಿನ ಸರ್ಕಾರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

Chhattisgarh State incident

ಕಂಕೇರ್ ಜಿಲ್ಲೆಯ ಕೊಯಿಲಿಬೀಡ ಬ್ಲಾಕ್‌ನ ಆಹಾರ ಅಧಿಕಾರಿ ರಾಜೇಶ್ ವಿಶ್ವಾಸ್ (Food Officer Rajesh Vishwas) ಅವರು ಖೇರ್ಕಟ್ಟಾ ಅಣೆಕಟ್ಟಿನಲ್ಲಿ ರಜೆಯನ್ನು ಆನಂದಿಸುತ್ತಿದ್ದಾಗ

ಅವರ 100,000 ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ (Smartphone) ಆಕಸ್ಮಿಕವಾಗಿ ಜಲಾಶಯಕ್ಕೆ ಬಿದ್ದಿತು. ಸ್ಥಳೀಯರು ಹುಡುಕುವಷ್ಟರಲ್ಲಿ 15 ಅಡಿ ಆಳದ ನೀರಿನೊಳಗೆ ಮೊಬೈಲ್‌ ಬಿದ್ದಿದೆ.

ಮೊಬೈಲ್‌ ಹುಡುಕುವ ಪ್ರಯತ್ನ ವಿಫಲವಾದಾಗ, ಅಧಿಕಾರಿ ಮೂರು ದಿನಗಳ ಕಾಲ ನೀರನ್ನು ಪಂಪ್ ಮಾಡಲು ಎರಡು 30 ಎಚ್‌ಪಿ ಡೀಸೆಲ್ ಪಂಪ್‌ಗಳನ್ನು ಬಳಸಿದರು.

ಪರಿಣಾಮವಾಗಿ, ಅವರು 21 ಲಕ್ಷ ಲೀಟರ್ ನೀರನ್ನು ಹೊರಕ್ಕೆ ಹರಿಸಿದರು. 1,500 ಎಕರೆ ನಷ್ಟು ಕೃಷಿ ಭೂಮಿಗೆ ನೀರುಣಿಸುವಷ್ಟು ನೀರನ್ನು ಅಧಿಕಾರಿಯ ಮೊಬೈಲ್‌ ಸಲುವಾಗಿ ಹೊರ ಚೆಲ್ಲಲಾಗಿದೆ.

ಇದನ್ನೂ ಓದಿ : https://vijayatimes.com/parliament-house-inauguration/

ಸೋಮವಾರ ರಾತ್ರಿ ಆರಂಭವಾದ ಪಂಪಿಂಗ್ ಕಾರ್ಯ ಗುರುವಾರದವರೆಗೂ ನಡೆದಿತ್ತು,ದೂರಿನ ಮೇರೆಗೆ ಜಲಸಂರಕ್ಷಣಾ ಇಲಾಖೆ ಅಧಿಕಾರಿಗಳು (Water Conservation Department officials) ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಿಲ್ಲಿಸಿದರು.

ಆದರೆ, ನೀರು ನಿಂತಾಗ ನೀರಿನ ಮಟ್ಟ ಆರು ಅಡಿ ತಲುಪಿತ್ತು. ಸರಿಸುಮಾರು 21 ಲಕ್ಷ ಲೀಟರ್ ಲೀಟರ್ ನೀರನ್ನು ಆಗ್ಲೇ ಖಾಲಿ ಮಾಡಲಾಗಿತ್ತು. ಈ ಪ್ರದೇಶದಲ್ಲಿ ಬೇಸಿಗೆಯಲ್ಲೂ (Chhattisgarh State incident) ಪ್ರಾಣಿಗಳಿಗೆ ಕುಡಿಯಲು 10 ಅಡಿ ಆಳದ ನೀರು ಇರುತ್ತದೆ.

ಸೆಲ್ಫಿ ತೆಗೆದುಕೊಳ್ಳುವಾಗ ಫೋನ್ ಕೈಯಿಂದ ಜಾರಿತು. ರಾಜೇಶ್ ವಿಶ್ವಾಸ್ ಅವರ ಮೊಬೈಲ್‌ನಲ್ಲಿ ಇಲಾಖೆಯ ಪ್ರಮುಖ ಡೇಟಾಗಳು ಇದ್ದವು ಅದಕ್ಕಾಗಿ ಮೊಬೈಲ್‌

ಅನ್ನು ಮರು ಪಡೆಯಲೇ ಬೇಕಾದ ಅವಶ್ಯಕತೆ ಇತ್ತು ಮುಳುಗುಗಾರರು ಅದನ್ನು ಹುಡುಕಲು ಪ್ರಯತ್ನಿಸಿದರು ಆದರೆ ಕಲ್ಲಿನ ಮೇಲ್ಮೈಯಿಂದಾಗಿ ಸಾಧ್ಯವಾಗಲಿಲ್ಲ. ಹಾಗಾಗಿ ಈ ಕೃತ್ಯ ನಡೆಸಬೇಕಾಯಿತು ಎಂದು ರಾಜೇಶ್‌ ವಿಶ್ವಾಸ್‌ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ : https://vijayatimes.com/24-ministers-to-take-oath/

ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ರಮಣ್ ಸಿಂಗ್ ಭೂಪೇಶ್ ಭಾಗರ್ ಅವರ ಕಾಂಗ್ರೆಸ್ ಸರ್ಕಾರವನ್ನು (Congress Govt) ಟೀಕಿಸಿದ್ದಾರೆ, ನಿರಂಕುಶ ರಾಜ್ಯ ಸರ್ಕಾರದ ಅಧಿಕಾರಿಗಳು ಈ ಪ್ರದೇಶವನ್ನು ಪೂರ್ವಜರ ಆಸ್ತಿ ಎಂದು ಪರಿಗಣಿಸುತ್ತಾರೆ,

ಜನರು ಸುಡುವ ಬಿಸಿಲಿನಲ್ಲಿ ವಾಸಿಸುತ್ತಾರೆ, ಮುಂದಿನ ಜೀವನವು ಟ್ಯಾಂಕರ್‌ಗಳ ಮೇಲೆ ಅವಲಂಬಿತವಾಗಿದೆ. ಆದರೆ ಅಧಿಕಾರಿಯೊಬ್ಬರು ಇಲ್ಲಿ 21 ಲಕ್ಷ ಮಿಲಿಯನ್ ಲೀಟರ್ ನೀರನ್ನು ಖಾಲಿ ಮಾಡುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.

  • ರಶ್ಮಿತಾ ಅನೀಶ್
Tags: chhattisgarhDelhifood officer

Related News

ನಿಂಬೆ ಹಣ್ಣನ್ನು ಈ ಆಹಾರಗಳ ಜೊತೆ ಅಪ್ಪಿತಪ್ಪಿಯೂ ಬಳಸಬೇಡಿ..!
ಆರೋಗ್ಯ

ನಿಂಬೆ ಹಣ್ಣನ್ನು ಈ ಆಹಾರಗಳ ಜೊತೆ ಅಪ್ಪಿತಪ್ಪಿಯೂ ಬಳಸಬೇಡಿ..!

September 26, 2023
ಬಿಗ್‌ ಶಾಕ್: 18ಕ್ಕೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತ ವಿವರ ಇಲ್ಲಿದೆ.
ಡಿಜಿಟಲ್ ಜ್ಞಾನ

ಬಿಗ್‌ ಶಾಕ್: 18ಕ್ಕೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತ ವಿವರ ಇಲ್ಲಿದೆ.

September 26, 2023
ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲು 3 ದಿನಗಳ ಗಡುವು, ಮನವಿ ಸ್ವೀಕರಿಸಿದ ರಾಮಲಿಂಗಾ ರೆಡ್ಡಿ
ದೇಶ-ವಿದೇಶ

ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲು 3 ದಿನಗಳ ಗಡುವು, ಮನವಿ ಸ್ವೀಕರಿಸಿದ ರಾಮಲಿಂಗಾ ರೆಡ್ಡಿ

September 26, 2023
ಹಿರಿಯ ನಟಿ ವಹೀದಾ ರೆಹಮಾನ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ದೇಶ-ವಿದೇಶ

ಹಿರಿಯ ನಟಿ ವಹೀದಾ ರೆಹಮಾನ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

September 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.