ಬುಟ್ಟಿ ಬದುಕು ಕಷ್ಟ..ಕಷ್ಟ ; ಇವರ ಜೊತೆ ಚೌಕಾಸಿ ಮಾಡೋ ಮುನ್ನ ಒಮ್ಮೆ ಯೋಚಿಸಿ!
ಬುಟ್ಟಿ ಬದುಕು ಕಷ್ಟ..ಕಷ್ಟ! ಇವರ ಜೊತೆ ಚೌಕಾಸಿ ಮಾಡೋ ಮುನ್ನ ಒಮ್ಮೆ ಯೋಚಿಸಿ.…
ಸಿಟಿಜನ್ ಜರ್ನಲಿಸ್ಟ್ – ಬದಲಾವಣೆ ನನ್ನಿಂದಲೇ
ಈ ಸಮಾಜದ ಪ್ರತಿಯೊಬ್ಬ ನಾಗರೀಕ ಪ್ರಜ್ಙಾವಂತನಾಗ್ಬೇಕು. ಆತ ತನ್ನ ಕಣ್ಣ ಮುಂದೆ ನಡೀತಿರೋ ಅನ್ಯಾಯ, ಅನಾಚಾರ, ಭ್ರಷ್ಟಾಚಾರವನ್ನ ಪ್ರಶ್ನಿಸ್ಬೇಕು. ಅದರ ವಿರುದ್ಧ ದನಿ ಎತ್ಬೇಕು. ಪ್ರಾಮಾಣಿಕವಾಗಿ ಆ ಸಮಸ್ಯೆಗಳ ಪರಿಹಾರಕ್ಕೆ ಹೋರಾಡ್ಬೇಕು. ಎಲ್ಲಾ ಸಮಸ್ಯೆಗಳನ್ನು ಮಾಧ್ಯಮದವರೇ ಬಿಂಬಿಸ್ಬೇಕು, ಮಾಧ್ಯಮದವರಿಂದಲೇ ಸಮಸ್ಯೆಗಳು ಪರಿಹಾರ ಆಗ್ಬೇಕು ಅನ್ನೋ ಕಲ್ಪನೆ ಬಿಟ್ಟು ಬಿಡಿ. ಬದಲಾವಣೆ ನಮ್ಮಿಂದಲೇ ಪ್ರಾರಂಭ ಆಗ್ಬೇಕು. ನಮ್ಮ ಹಳ್ಳಿ, ನಮ್ಮ ಗ್ರಾಮದ ಸಮಸ್ಯೆಗಳನ್ನ ನಾವೇ ವರದಿ ಮಾಡ್ಬೇಕು ಆ ಮೂಲಕ ನಮ್ಮನ್ನಾಳುವವರನ್ನು ಪ್ರಶ್ನಿಸುವ ಕಿಚ್ಚು ಹಚ್ಚಬೇಕು. ಈ ನಾಡಿನ ಪ್ರತಿ ಪ್ರಜೆ ವರದಿಗಾರನಾಗಬೇಕು ಅನ್ನೋ ಮಹದಾಸೆಯಿಂದ ನಿಮ್ಮ ನೆಚ್ಚಿನ ವಿಜಯಟೈಮ್ಸ್ ಚಾನೆಲ್ `ಸಿಟಿಜನ್ ಜರ್ನಲಿಸ್ಟ್’ ಅನ್ನೋ ಹೊಸ ಕಾರ್ಯಕ್ರಮ ಪ್ರಾರಂಭಿಸಿದೆ. `ಸಿಟಿಜನ್ ಜರ್ನಲಿಸ್ಟ್’ ಅಂದ್ರೆ ನಿಮ್ಮ ಊರಿನ ಸಾರ್ವಜನಿಕ ಸಮಸ್ಯೆಗಳನ್ನು( ವೈಯಕ್ತಿಕ ಅಲ್ಲ) ನೀವು ವರದಿ ಮಾಡಿ ನಮಗೆ ಕಳುಹಿಸಿ. ವಿಜಯಟೈಮ್ಸ್ ನಿಮ್ಮ ವರದಿಗೆ ವೇದಿಕೆ ಕಲ್ಪಿಸುತ್ತೆ ಜೊತೆಗೆ ಭ್ರಷ್ಟರ, ಕರ್ತವ್ಯ ಮರೆತವರ ವಿರುದ್ಧ ಹೋರಾಡಲು ಸಾಥ್ ಕೊಡುತ್ತೆ. ನೀವು ಮಾಡಬೇಕಾಗಿರೋದು ಇಷ್ಟೇ. ನಿಮ್ಮ ಸ್ಮಾರ್ಟ್ ಫೋನ್ ತಗೊಳಿ, ಸಮಸ್ಯೆಗಳ ಕುರಿತು ವಿಡಿಯೋ ಅಥವಾ ಫೋಟೋ ಮಾಡಿ, ಆ ಬಗ್ಗೆ ವರದಿ ಬರೆಯಿರಿ, ನಮ್ಮ ವಾಟ್ಸಪ್ ನಂಬರ್ ಅಥವಾ ಈ ಮೇಲ್ಗೆ ಕಳುಹಿಸಿ. ಅಥವಾ ನಮ್ಮ ವೆಬ್ಸೈಟ್ಗೆ ಲಾಗ್ ಆನ್ ಆಗಿ ಆ ಮೂಲಕನೂ ಕಳುಹಿಸಿ. ನಾವು ನಿಮ್ಮ ವರದಿಯನ್ನು ನೋಡಿ, ಪರಿಶೀಲಿಸಿ, ಸತ್ಯಾಸತ್ಯತೆಯ ಬಗ್ಗೆ ತನಿಖೆ ಮಾಡಿ, ನೈಜ ಕಾಳಜಿಯುಳ್ಳ ವರದಿಯನ್ನು ನಮ್ಮ ಚಾನೆಲ್ನಲ್ಲಿ ಪ್ರಸಾರ ಮಾಡುತ್ತೇವೆ.
ಆದ್ರೆ ನೆನಪಿಡಿ ಯಾವುದೇ `ಸಿಟಿಜನ್ ಜರ್ನಲಿಸ್ಟ್’ ವಿಜಯಟೈಮ್ಸ್ ಪ್ರತಿನಿದಿಯಲ್ಲ. ಅಷ್ಟೇ ಅಲ್ಲ ಆತ ವಿಜಯಟೈಮ್ಸ್ ಹೆಸರನ್ನು ಬಳಕೆಯಾಗಲೀ, ದುರ್ಬಳಕೆಯಾಗಲಿ ಮಾಡುವ ಹಾಗಿಲ್ಲ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಸಿಟಿಜನ್ ಜರ್ನಲಿಸ್ಟ್ – ಬದಲಾವಣೆ ನಮ್ಮಿಂದಲೇ
ಬುಟ್ಟಿ ಬದುಕು ಕಷ್ಟ..ಕಷ್ಟ! ಇವರ ಜೊತೆ ಚೌಕಾಸಿ ಮಾಡೋ ಮುನ್ನ ಒಮ್ಮೆ ಯೋಚಿಸಿ.…
ಇವೆಲ್ಲಾ ಕೃಷಿ ಇಲಾಖೆಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಕೊಡಬೇಕಾದ ಹನಿ ನೀರಾವರಿ ಪೈಪ್ಗಳು.…
ವಿಜಯಟೈಮ್ಸ್ಗೆ ಸಿಕ್ಕಿದ ದಾಖಲೆಗಳನ್ನು ಅವಲೋಕಿಸಿದಾಗ ಕೆಎಎಸ್ ಅಧಿಕಾರಿ ಶ್ರೀರೂಪ ಅವರು ಕರ್ತವ್ಯ ಲೋಪ…
ರಸ್ತೆ ಇಲ್ಲದೆ ಚೆನ್ನಪಟ್ಟಣದ ಆಶ್ರಯ ನಿವಾಸಿಗಳು ಸುಸ್ತು 17ವರ್ಷಗಳಿಂದ ಲಾಳ ಘಟ್ಟದ ತಮಿಳು…
ನೋಡಿದ್ರಾ ಸ್ನೇಹಿತ್ರೆ, ಹೇಗೆ ಇವರು ಲಂಚವನ್ನ ಅಧಿಕೃತವಾಗಿ ಬಿಲ್ ಮುಖಾಂತರವೇ ಸಂಗ್ರಹಿಸ್ತಿದ್ದಾರೆ ನೋಡಿ.…
ಇನ್ನು ಕಳಪೆ ಕಾಮಗಾರಿ ಯಾರಿಗೂ ಗೊತ್ತಾಗಬಾರದು ಅಂತ ಸುಣ್ಣ ಬಣ್ಣ ಬಳಿದು ಮುಚ್ಚಿ…