• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಬೊಮ್ಮಾಯಿ ಅವರಿಗೆ ರಾಜ್ಯಕ್ಕಿಂತ ದೇಹಲಿಯಲ್ಲೇ ಹೆಚ್ಚು ಕೆಲಸವಿರುವಂತಿದೆ : ಕಾಂಗ್ರೆಸ್‌

Mohan Shetty by Mohan Shetty
in ರಾಜಕೀಯ, ರಾಜ್ಯ
Basavaraj Bommai
0
SHARES
0
VIEWS
Share on FacebookShare on Twitter

ರಾಜ್ಯದ ಸಿಎಂ(CM) ಒಬ್ಬರು ಒಂದೇ ವರ್ಷದ ಅವಧಿಯಲ್ಲಿ 12 ಬಾರಿ ದೆಹಲಿ ‘ದಂಡ’ಯಾತ್ರೆ ಮಾಡಿದ್ದು, ಇತಿಹಾಸದಲ್ಲೇ ಮೊದಲು. ಈ ಅಮೋಘ ದಾಖಲೆ ಬಸವರಾಜ ಬೊಮ್ಮಾಯಿ(Basavaraj Bommai) ಅವರು ನಿರ್ಮಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಜನರ ಅಭಿಪ್ರಾಯಕ್ಕಿಂತ ದೆಹಲಿ(Delhi) ಹೈಕಮಾಂಡ್ ಅದೇಶವೇ ಮುಖ್ಯ. ಖುರ್ಚಿ ಭದ್ರತೆಗಾಗಿ ಈ ಪರಿ ಹೈಕಮಾಂಡ್ ದಾಸ್ಯಕ್ಕೆ ಒಳಗಾಗಿದ್ದು ದುರಂತ. ಸಿಎಂ ಬಸವರಾಜ ಬೊಮ್ಮಾಯಿ ಅವರು ದೇಹಲಿಯಲ್ಲೇ ಒಂದು ಕಚೇರಿ ತೆರೆದು ಕೂರುವುದೊಳಿತು, ಅವರಿಗೆ ರಾಜ್ಯಕ್ಕಿಂತ ದೇಹಲಿಯಲ್ಲೇ ಹೆಚ್ಚು ಕೆಲಸವಿರುವಂತಿದೆ ಎಂದು ಕಾಂಗ್ರೆಸ್‌(Congress) ಟೀಕಿಸಿದೆ.

chief minister


ಈ ಕುರಿತು ಟ್ವೀಟ್‌(Tweet) ಮಾಡಿರುವ ಕಾಂಗ್ರೆಸ್‌, ಬಸವರಾಜ ಬೊಮ್ಮಾಯಿ ಅವರೇ, ಈ ಬಾರಿಯಾದರೂ ನೆರೆ ಪರಿಹಾರ, GST ಬಾಕಿ, ವಸತಿ, ನೀರಾವರಿ ಯೋಜನೆಗಳಿಗೆ ಅನುಮೋದನೆ ತರುವಿರಾ ಅಥವಾ ಕಿತ್ತಾಟ ಬಗೆಹರಿಸುವುದರಲ್ಲೇ ಪ್ರವಾಸ ಮುಗಿಸುವಿರಾ? ನಿಮ್ಮ 12ನೇ ದೆಹಲಿ ‘ದಂಡ’ಯಾತ್ರೆಯ ಉದ್ದೇಶವೇನು? 40% ಕಮಿಷನ್ ಕಿರುಕುಳದಿಂದ ಜೀವ ತೆಗೆದ ಈಶ್ವರಪ್ಪನವರಿಗೆ ‘ಬಿ ರಿಪೋರ್ಟ್’ ಕೊಡುಗೆ ಸಾಧನೆ ವಿವರಿಸುವಿರಾ? ಅವರ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳವ ಲಾಬಿ ನಡೆಸಲು ಹೋಗಿದ್ದೀರಾ? ಅಥವಾ ಯತ್ನಾಳ್ ಹೇಳಿದಂತೆ ಸಿಎಂ ಹುದ್ದೆಯ ₹ 2500 ಕೋಟಿಯ ಕಂತು ತೀರಿಸಲು ಹೋಗಿದ್ದೀರಾ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ : https://vijayatimes.com/congress-blames-state-government/u003c/strongu003e


ಮನುಷ್ಯರ ಧರ್ಮ ಕೊಲೆಯ ಆಧಾರದಲ್ಲಿ ನಿರ್ದಾರ ಮಾಡುತ್ತದೆ ಬಿಜೆಪಿ(BJP), ಹರ್ಷ ಹಂತಕರಿಗೆ ಜೈಲಿನಲ್ಲಿ ಆತಿಥ್ಯ ಕೊಟ್ಟವರಲ್ಲವೇ ತಾವು. ಇನ್ನು ದೇಶದ “ಕಳ್ಳ ನಾಯಕಿ”ಯಾರೆಂದು ಗೋವಾದ ಬಿಜೆಪಿ ಸರ್ಕಾರವೇ ಬಯಲು ಮಾಡಿದೆ. ಶೂಟರ್ ವರ್ತಿಕಾ ಸಿಂಗ್ ಬಳಿ 25 ಲಕ್ಷ ಲಂಚಕ್ಕೆ ಕಿರುಕುಳ ನೀಡಿದ್ದನ್ನು ಹಾಗೂ ವಿದ್ಯಾಭ್ಯಾಸದ ನಕಲಿ ಸರ್ಟಿಫಿಕೇಟ್ ನೀಡಿದ್ದನ್ನು. ಮುಚ್ಚಿಹಾಕಲಾಗಿತ್ತು. ಈಗ ಕಳ್ಳ ನಾಯಕಿಯ ಮತ್ತೊಂದು ಬಾರ್ ಹಗರಣ ಬಯಲಾಗಿದೆ ಎಂದಿದೆ.
ಇನ್ನು ಕರ್ನಾಟಕದಲ್ಲಿ ಎಂದಿಗಿಂತಲೂ ಅಪರಾಧ ಹಾಗೂ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದೆ.

BJP

ಚಿಕ್ಕಮಗಳೂರಿನಲ್ಲಿ(Chikkamagaluru) ದಲಿತ ಯುವಕನಿಗೆ ಮೂತ್ರ ಕುಡಿಸಿದ ಅಮಾನವೀಯ ಘಟನೆಗೆ ಯಾವೊಬ್ಬ ಬಿಜೆಪಿ ನಾಯಕನೂ ತುಟಿ ಬಿಚ್ಚಲಿಲ್ಲ. ಕೋಮು ಕಲಹ ಹಚ್ಚುವುದರಲ್ಲಿ ಇರುವ ಆಸಕ್ತಿ ಜನರ ಸಮಸ್ಯೆಗಳ ಬಗ್ಗೆ ಇಲ್ಲ. ಬಿಜೆಪಿಯ ಮಾತಿನಂತೆ ಅವರ ಮೌನವೂ ಅಪಾಯಕಾರಿ ಎಂದು ಟೀಕಿಸಿದೆ.

Tags: bjpCongressKarnatakapoliticalpolitics

Related News

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ

September 30, 2023
ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ
ಪ್ರಮುಖ ಸುದ್ದಿ

ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ

September 30, 2023
KPSC : ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
ಪ್ರಮುಖ ಸುದ್ದಿ

KPSC : ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

September 30, 2023
ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ
ಪ್ರಮುಖ ಸುದ್ದಿ

ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.