• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಮುಸ್ಲಿಮರು ಬಹುಸಂಖ್ಯಾತರಾದ ದಿನ ಸಂವಿಧಾನವೂ ಇರಲ್ಲ, ಅಂಬೇಡ್ಕರ್ ಕೂಡಾ ಇರಲ್ಲ : ಸಿ.ಟಿ ರವಿ!

Mohan Shetty by Mohan Shetty
in ಪ್ರಮುಖ ಸುದ್ದಿ, ರಾಜಕೀಯ
ct ravi
0
SHARES
0
VIEWS
Share on FacebookShare on Twitter

ಈ ದೇಶದಲ್ಲಿ ಮುಸ್ಲಿಮರು(Muslim) ಬಹುಸಂಖ್ಯಾತರಾದ ದಿನ ಸಂವಿಧಾನ(Constitution)ಇರುವುದಿಲ್ಲ, ಅಂಬೇಡ್ಕರ್(Ambedkar) ಇರುವುದಿಲ್ಲ, ಗಾಂಧಿ(Gandhi) ಇರುವುದಿಲ್ಲ, ಕನಕದಾಸರು(Kanakadasaru) ಸೇರಿದಂತೆ ಯಾವ ಮಹಾತ್ಮನಿಗೂ ಇಲ್ಲಿ ಜಾಗ ಇರುವುದಿಲ್ಲ ಎಂದು ಬಿಜೆಪಿ ನಾಯಕ(BJP Leader) ಸಿಟಿ ರವಿ(CT Ravi) ಹೇಳಿದ್ದಾರೆ.

ct ravi

ನಾವು ಹಿಂದೂಗಳು ‘ದೇವನೊಬ್ಬ ನಾಮ ಹಲವು’ ಎಂಬ ತತ್ವವನ್ನು ನಂಬಿದವರು. ಹೀಗಾಗಿಯೇ ಎಲ್ಲ ದೇವರಿಗೂ ಜಾಗ ನೀಡಿದ್ದೇವೆ. ಎಲ್ಲ ಧರ್ಮದವರಿಗೂ ಈ ನೆಲದಲ್ಲಿ ಬದುಕಲು ಅವಕಾಶ ನೀಡಲಾಗಿದೆ. ಜಾತ್ಯಾತೀತತೆ ಎಂಬುದು ನಮ್ಮ ರಕ್ತದಲ್ಲಿದೆ. ಮಸೀದಿಯಲ್ಲಿ ಎಂದಾದರೂ ‘ದೇವನೊಬ್ಬ ನಾಮ ಹಲವು’ ಎಂಬ ಬಹುತ್ವವನ್ನು ಹೇಳಲಾಗುತ್ತದೆಯೇ? ಇನ್ನು ನಮ್ಮ ಈ ನೆಲದಲ್ಲೇ ಬಹುತ್ವವಿದೆ. ನಾವು ಎಲ್ಲ ದೇವರನ್ನು ಪೂಜಿಸುತ್ತೇವೆ, ಗೌರವಿಸುತ್ತೇವೆ. ಆದರೆ ಇಸ್ಲಾಂನಲ್ಲಿ ಇದು ಸಾಧ್ಯವೇ?

ಕೆಲವೇ ಶತಮಾನಗಳ ಹಿಂದೆ ಬೌದ್ದರ ನಾಡಾಗಿದ್ದ ಅಪ್ಘಾನಿಸ್ತಾನ ಇಂದು ಏನಾಗಿದೆ? ಪಾಕಿಸ್ತಾನದಲ್ಲಿ ಹಿಂದೂ, ಜೈನ, ಸಿಖ್ ಸೇರಿದಂತೆ ಎಲ್ಲ ಜನಾಂಗದ ಜನರಿದ್ದರು. ಈಗ ಅವರೆಲ್ಲ ಎಲ್ಲಿ ಹೋದರು? ನಮಗೆ ಜಾತ್ಯಾತೀತತೆಯನ್ನು ಬೋಧಿಸಲಾಗುತ್ತಿದೆ. ಜಾತ್ಯಾತೀತತೆ ಎಂಬುದು ನಮ್ಮ ರಕ್ತದಲ್ಲಿದೆ. ನಮಗೆ ದೇವರಲ್ಲಿ ಭೇದವಿಲ್ಲ. ನಮಗೆ ರಾಮ ಮತ್ತು ರಹಿಮ ಇಬ್ಬರು ಒಂದೇ. ಆದರೆ ಇದನ್ನು ಮುಸ್ಲಿಮರು ಒಪ್ಪುತ್ತಾರಾ ಎಂದು ಕಿಡಿಕಾರಿದರು.

ಇನ್ನು 1947ರಲ್ಲಿ ಈ ದೇಶ ವಿಭಜನೆಯಾಗಿದ್ದೆ ಧರ್ಮದ ಆಧಾರದ ಮೇಲೆ. ಹಿಂದೂಗಳ ಜೊತೆ ಬದುಕಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಸೃಷ್ಟಿಯಾಯಿತು. ಅದಾದ ನಂತರವೂ ಇವರು ಇಲ್ಲಿಯೂ ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ. 1947 ರಲ್ಲಿಯೇ ‘ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಭಾರತಕ್ಕೆ ಕರೆತನ್ನಿ, ಇಲ್ಲಿರುವ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಿ’ ಎಂದು ಅಂಬೇಡ್ಕರ್ ದೆಹಲಿಯ ಪಾರ್ಲಿಮೆಂಟ್‍ನಲ್ಲೇ ಹೇಳಿದ್ದರು. ಆದರೆ ಅದನ್ನು ಅಂದು ನಿರ್ಲಕ್ಷಿಸಿದ ಪರಿಣಾಮವನ್ನು ಇಂದು ಎದುರಿಸುತ್ತಿದ್ದೇವೆ ಎಂದರು.

controversial statement

ಇನ್ನು ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವುದಕ್ಕೆ ವಿರೋಧಿಲಾಗುತ್ತಿದೆ. ಆದರೆ ಒಳ್ಳೆಯ ಅಂಶಗಳಿದ್ದರೆ ಕುರಾನ್ ಅನ್ನು ಕೂಡಾ ಪಠ್ಯದಲ್ಲಿ ಅಳವಡಿಸಿ. ಕುರಾನ್ ಮತ್ತು ಭಗವದ್ಗೀತೆಯಲ್ಲಿ ಕೆಟ್ಟ ಅಂಶಗಳಿದ್ದರೆ ಎರಡನ್ನು ತೆಗೆದುಕೊಂಡು ಹೋಗಿ ಅರಬ್ಬಿ ಸಮುದ್ರಕ್ಕೆ ಎಸೆಯಿರಿ. ಕುರಾನ್ ಮತ್ತು ಭಗವದ್ಗೀತೆಯನ್ನು ಚರ್ಚೆಗೆ ಒಳಪಡಿಸಿ. ಆಗ ಜಗತ್ತಿಗೆ ಸತ್ಯದ ಅರಿವಾಗುತ್ತದೆ. ಜಗತ್ತಿಗೆ ಬೇಕಾದ ಬೆಳಕು ಭಗವದ್ಗೀತೆಯಲ್ಲಿದೆ ಎಂದರು.

Tags: bjpcontroversyctraviKarnatakapolitics

Related News

ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ
ಪ್ರಮುಖ ಸುದ್ದಿ

ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ

May 27, 2023
8 ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದೆ RBI : ಕರ್ನಾಟಕದಲ್ಲಿರುವ ಬ್ಯಾಂಕ್‌ಗಳೂ ಈ ಲಿಸ್ಟಲ್ಲಿವೆ
ಪ್ರಮುಖ ಸುದ್ದಿ

8 ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದೆ RBI : ಕರ್ನಾಟಕದಲ್ಲಿರುವ ಬ್ಯಾಂಕ್‌ಗಳೂ ಈ ಲಿಸ್ಟಲ್ಲಿವೆ

May 27, 2023
ಗೃಹಲಕ್ಷ್ಮೀ ಯೋಜನೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂಬ ಸುಳ್ಳು ಸುದ್ದಿ : ಸೈಬರ್ ಕೇಂದ್ರಗಳಿಗೆ ಮುಗಿಬಿದ್ದ ಮಹಿಳೆಯರು
ಪ್ರಮುಖ ಸುದ್ದಿ

ಗೃಹಲಕ್ಷ್ಮೀ ಯೋಜನೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂಬ ಸುಳ್ಳು ಸುದ್ದಿ : ಸೈಬರ್ ಕೇಂದ್ರಗಳಿಗೆ ಮುಗಿಬಿದ್ದ ಮಹಿಳೆಯರು

May 27, 2023
ನೂತನ ಕಾಂಗ್ರೆಸ್ ಸರ್ಕಾರದ ಭರ್ತಿಯಾದ ಸಿದ್ದರಾಮಯ್ಯ ಸಂಪುಟ: ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ? ಯಾವ ಜಿಲ್ಲೆಗಿಲ್ಲ ಮಂತ್ರಿಭಾಗ್ಯ ಪಟ್ಟ?
ಪ್ರಮುಖ ಸುದ್ದಿ

ನೂತನ ಕಾಂಗ್ರೆಸ್ ಸರ್ಕಾರದ ಭರ್ತಿಯಾದ ಸಿದ್ದರಾಮಯ್ಯ ಸಂಪುಟ: ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ? ಯಾವ ಜಿಲ್ಲೆಗಿಲ್ಲ ಮಂತ್ರಿಭಾಗ್ಯ ಪಟ್ಟ?

May 27, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.