• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಚಟ ಬಿಡಿಸಲ್ಲಾ, ಚಟ್ಟಕ್ಕೇರಿಸ್ತಾರೆ ಎಚ್ಚರ!

padma by padma
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
Featured Video Play Icon
0
SHARES
5
VIEWS
Share on FacebookShare on Twitter

ಒಂದು ವಾರದಲ್ಲಿ ಕುಡಿತ ಬಿಡಸ್ತೀವಿ, ಏನೇ ವ್ಯಸನ ಇದ್ರೂ ಅದನ್ನ ದೂರ ಮಾಡ್ತೀವಿ ಅಂತೆಲ್ಲ ಹಗಲಿಡೀ ಜಾಹಿರಾತು ಕೊಡೋ ಕೇಂದ್ರಗಳ ಬಗ್ಗೆ ಎಚ್ಚರ! ಈ ಕೇಂದ್ರಗಳು ಚಟ ಬಿಡಸೋ ಹೆಸ್ರಲ್ಲಿ ನಿಮ್ಮನ್ನ ಅಥವಾ ನಿಮ್ಮವರನ್ನ ಚಟ್ಟಕ್ಕೇರಿಸಬಹುದು ಎಚ್ಚರ! ಯಾಕಂದ್ರೆ ನಮ್ಮ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಚಟ ಬಿಡಸೋ ಅನಧಿಕೃತ ಕೇಂದ್ರಗಳು ನಾಯಿಕೊಡೆಯಂತೆ ತಲೆ ಎತ್ತಿವೆ. ಈ ಕೇಂದ್ರಗಳು ನಡೆಸೋ ಅಕ್ರಮ ಚಟುವಟಿಕೆಗಳಿಂದ ಹತ್ತಾರು ಯುವ ಜೀವಗಳು ಬಲಿಯಾಗ್ತಿವೆ. ಅದು ಹೇಗೆ ಅನ್ನೋದ್ರ ಎಕ್ಸ್ಕ್ಲೂಸಿವ್ ಮಾಹಿತಿ ವಿಜಯಟೈಮ್ಸ್ ತಂಡಕ್ಕೆ ಸಿಕ್ಕಿದೆ.
ಬೆಂಗಳೂರಿನ ಸಜರ್ಾಪುರದ ರಾಮನಾಯಕನ ಹಳ್ಳಿ ಗ್ರಾಮದಲ್ಲಿರುವ ಮೋಕ್ಷ ಫೌಂಡೇಷನ್ ನಡೆಸುತ್ತಿರೋ ವ್ಯಸನ ಬಿಡಿಸೋ ಕೇಂದ್ರದ ಕ್ರೌರ್ಯದ ಈಗ ಬಟಾ ಬಯಲಾಗಿದೆ. ರಂಜಿತ್ ಅನ್ನೋ ಬಡ ಹುಡುಗನ ಮೇಲೆ ಮೋಕ್ಷ ಫೌಂಡೇಷನ್ ನಡೆಸಿದ ದೌರ್ಜನ್ಯ ಬರ್ಬರವಾಗಿದೆ. ಆತ ಈಗ ಜೀವನ್ಮರಣದ ನಡುವೆ ಹೋರಾಟ ಮಾಡ್ತಿದ್ದಾನೆ. ಮೋಕ್ಷ ಫೌಂಡೇಷನ್ ಸಿಬ್ಬಂದಿ ನಡೆಸಿರೋ ದಾಳಿಯಿಂದ ರಂಜಿತ್ ಎರಡು ಕಿಡ್ನಿ ಕಳೆದುಕೊಂಡಿದ್ದಾನೆ. ಲಿವರ್ ಡ್ಯಾಮೇಜ್ ಆಗಿದೆ. ಇರೋ ಒಬ್ಬ ಮಗನನಿಗಾದ ಅನ್ಯಾಯ ಕಂಡು ವಿಧವೆ ತಾಯಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಆದ್ರೆ ರಂಜಿತ್ನನ್ನು ಈ ದುಸ್ಥಿತಿಗೆ ತಳ್ಳಿದ ಮೋಕ್ಷ ಫೌಂಡೇಷನ್ನವರು ತಮ್ಮೆಲ್ಲಾ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ರಂಜಿತ್ನ ಸ್ಥಿತಿ ಗಂಭೀರ ಆದಾಗ ಆತನನ್ನು ವೈದೇಹಿ ಆಸ್ಪತ್ರೆಗೆ ಸೇರಿಸಿ, ಓಡಿ ಹೋಗಿದ್ದಾರೆ. ಜೊತೆಗೆ ಈ ಘಟನೆಯನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆಯನ್ನೂ ಕೊಟ್ಟಿದ್ದಾರೆ.
ಇದು ರಂಜಿತ್ ಒಬ್ಬನ ಕತೆಯಲ್ಲ, ಈ ರೀತಿ ಮೋಕ್ಷ ಫೌಂಡೇಷನ್ನೊಳಗಿರೂ ಮೂವತ್ತುಕ್ಕೂ ಹೆಚ್ಚು ವ್ಯಸನಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲದೆ ಈ ಕೇಂದ್ರದವರು ಕೊಡೋ ಟಾರ್ಚರ್ಗೆ ಅನೇಕರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಯಾವುದೇ ಅನುಮತಿ ಇಲ್ಲದೆ, ಸಕರ್ಾರದ ನೀತಿ ನಿಯಮಗಳನ್ನ ಪಾಲಿಸದೆ ನಡೆಯುತ್ತಿರೋ ಮೋಕ್ಷ ಫೌಂಡೇಷನ್ನ ಇನ್ನಷ್ಟು ಕರ್ಮಕಾಂಡದ ಕತೆಯನ್ನ ವಿಜಯಟೈಮ್ಸ್ ವಿಷುವಲ್ ಸಮೇತವಾಗಿ ಬುಧವಾರ ಸಂಜೆ ಬಯಲುಮಾಡಲಿದೆ. ತಪ್ಪದೇ ವೀಕ್ಷಿಸಿ ವಿಜಯಟೈಮ್ಸ್. ಜೊತೆಗೆ ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿ, ಬೆಲ್ ಬಟನ್ ಒತ್ತಿ. ಲೈಕ್ ಶೇರ್ ಮಾಡಿ

Related News

ವಿಶ್ವಾದ್ಯಂತ ಗೂಗಲ್ ಸೇವೆಯಲ್ಲಿ ವ್ಯತ್ಯಯ: ಕೋಟ್ಯಂತರ ಇಂಟರ್‌ನೆಟ್ ಬಳಕೆದಾರರಿಗೆ ಶಾಕ್,#GoogleDown ಟ್ರೆಂಡ್
ದೇಶ-ವಿದೇಶ

ವಿಶ್ವಾದ್ಯಂತ ಗೂಗಲ್ ಸೇವೆಯಲ್ಲಿ ವ್ಯತ್ಯಯ: ಕೋಟ್ಯಂತರ ಇಂಟರ್‌ನೆಟ್ ಬಳಕೆದಾರರಿಗೆ ಶಾಕ್,#GoogleDown ಟ್ರೆಂಡ್

May 12, 2026
ಸತತ 2ನೇ ದಿನವೂ ಕುಸಿದ ಸೆನ್ಸೆಕ್ಸ್‌-ನಿಫ್ಟಿ : ಸೆನ್ಸೆಕ್ಸ್ 650 ಪಾಯಿಂಟ್ಸ್‌ ಡೌನ್, ನಿಫ್ಟಿ 23,700 ಅಂಕಗಳ ಇಳಿಕೆ
ದೇಶ-ವಿದೇಶ

ಸತತ 2ನೇ ದಿನವೂ ಕುಸಿದ ಸೆನ್ಸೆಕ್ಸ್‌-ನಿಫ್ಟಿ : ಸೆನ್ಸೆಕ್ಸ್ 650 ಪಾಯಿಂಟ್ಸ್‌ ಡೌನ್, ನಿಫ್ಟಿ 23,700 ಅಂಕಗಳ ಇಳಿಕೆ

May 12, 2026
ದೇಶದ ಅಭಿವೃದ್ಧಿಗೆ ಮಿತವ್ಯಯ ಮಂತ್ರ: ಚಿನ್ನ, ಇಂಧನ ಬಳಕೆ ಕಡಿಮೆ ಮಾಡಿದರೆ ಆರ್ಥಿಕತೆಗೆ ಬಲ
ದೇಶ-ವಿದೇಶ

ದೇಶದ ಅಭಿವೃದ್ಧಿಗೆ ಮಿತವ್ಯಯ ಮಂತ್ರ: ಚಿನ್ನ, ಇಂಧನ ಬಳಕೆ ಕಡಿಮೆ ಮಾಡಿದರೆ ಆರ್ಥಿಕತೆಗೆ ಬಲ

May 12, 2026
ಜೈಲು ಅಕ್ರಮಗಳಿಗೆ ಡಿಜಿಟಲ್ ಬ್ರೇಕ್: ಕೈದಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಗಾ ಇಡಲು ‘ಪ್ರಿಸನರ್ಸ್ ಟ್ರ್ಯಾಕಿಂಗ್’ ಸಿಸ್ಟಮ್ ಜಾರಿ
ಪ್ರಮುಖ ಸುದ್ದಿ

ಜೈಲು ಅಕ್ರಮಗಳಿಗೆ ಡಿಜಿಟಲ್ ಬ್ರೇಕ್: ಕೈದಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಗಾ ಇಡಲು ‘ಪ್ರಿಸನರ್ಸ್ ಟ್ರ್ಯಾಕಿಂಗ್’ ಸಿಸ್ಟಮ್ ಜಾರಿ

May 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.