• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಎಡಿಟರ್ಸ್ ಡೆಸ್ಕ್

ದೀಪಾವಳಿ ನಮೆಲ್ಲರ ಮನೆ ಮನ ಬೆಳಗಲಿ

Sharadhi by Sharadhi
in ಎಡಿಟರ್ಸ್ ಡೆಸ್ಕ್
ದೀಪಾವಳಿ ನಮೆಲ್ಲರ ಮನೆ ಮನ ಬೆಳಗಲಿ
0
SHARES
0
VIEWS
Share on FacebookShare on Twitter

ಹಬ್ಬಗಳ ರಾಜ ದೀಪಾವಳಿ ಹಬ್ಬ ಎಂದರೆ ಎಲ್ಲಿದ ಸಂತೋಷ ಸಂಭ್ರಮ, ಮನೆಯೆಲ್ಲ ಶೃಂಗಾರ. ಮನೆ ತುಂಬಾ ದೀಪಗಳ ಸಾಲು ಸಾಲು ,ರುಚಿ ರುಚಿಯಾದ , ಹೊಸ ಬಟ್ಟೆ ತೊಟ್ಟು ಖುಷಿ ಖುಷಿಯಾಗಿ ಓಡಾಟ ಮನೆಯಲ್ಲಿ ವಿವಿಧ ಪೂಜೆಗಳು, ಗಾಡಿ ಪೂಜೆ ಗೋವಿಗೆ ಪೂಜೆ ಬಗೆ ಬಗೆಯ ತಿಂಡಿ ತಿನಿಸುಗಳು ಅಗತ್ಯವಿಲ್ಲದಿದ್ದರೂ ಪೇಟೆಗೆ ಹೋಗಿ ತಿರುಗಾಡಿಕೊಂಡು ಬರುವುದು. ಒಂದೇ ಎರಡೇ ನಾಲ್ಕೈದು ದಿನಗಳು ಎಲ್ಲೆಲ್ಲೂ ಪಟಾಕಿಯ ಶಬ್ಧ. ಹೀಗೆ ದೀಪಾವಳಿಗೆ ಪೂರ್ವಸಿದ್ಧತೆಗೇ ವಾರಗಟ್ಟಲೆ ಬೇಕು.

ಹಬ್ಬಕ್ಕೆ ನೆಂಟರು, ಬಂದು ಬಳಗದವರು ಎಲ್ಲಾ ಒಟ್ಟಿಗೆ ಸೇರಿದಾಗ ಆಗುವ ಖುಷಿನೇ ಬೇರೆ. ಬಣ್ಣ ಬಣ್ಣದ ದೀಪಾಲಂಕಾರದಿಂದ ಶೃಂಗಾರಗೊಳ್ಳುವ ಮನೆಗಳು ಪೇಟೆಗಳು ದೇವಾಲಯಗಳು ಕಣ್ಣಿಗೆ ಹಬ್ಬವಾಗುವುದರ ಜೊತೆಗೆ ಮನಸ್ಸಿಗೆ ಮುದ ನೀಡುವುದು. ಮಕ್ಕಳ ಸಂತೋಷವಂತೂ ಹೇಳತೀರದು. ಪಟಾಕಿಯೇ ಮಕ್ಕಳ ಮೊದಲ ಸಂಭ್ರಮವೆಂದರೆ ತಪ್ಪಾಗಲಾರದು. ಆದರೆ ಈ ಪಟಾಕಿಯಿಂದ ಅನಾಹುತವಾಗಿ ಹಬ್ಬದ ಸಂಭ್ರಮವೆಲ್ಲಾ ಹಾಳಾಗಿ ಹೋಗುವ ಸಂಭವವೂ ಇದೆ. ಆದುದರಿಂದ ಸಂಭ್ರಮದ ಜೊತೆ ಜಾಗರೂಕತೆಯೂ ಅಷ್ಟೇ ಮುಖ್ಯವಾಗಿದೆ. ಅದರಲ್ಲೂ ಈ ವರ್ಷವಂತೂ ಕೊರೋನಾದಿಂದಲೇ ಜನ ಜೀವನ ಹೈರಾಣಾಗಿ ಹೋಗಿದೆ. ಸಾಕಷ್ಟು ಜೀವಗಳು ಜೀವ ಹಾನಿ ಆರ್ಥಿಕ ಹಾನಿ ಆಗಿ ಹೋಗಿವೆ ಸಾಕಷ್ಟು ಜನರು ಆ ನೋವಿನಲ್ಲೇ ಇದ್ದಾರೆ. ಆದ್ರಿಂದ ಹಬ್ಬದ ದಿನಗಳಲ್ಲಿ ಜಾಗರೂಕರಾಗಿ ನಡೆದುಕೊಳ್ಳುವುದು ಹಾಗೂ ಸರಳವಾಗಿ ಆಚರಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಕೊರೋನಾ ಮಹಾಮಾರಿಯಿಂದ ಸಂಕಷ್ಟಕ್ಕೊಳಗಾಗಿರುವುದರಿಂದ ಈ ಸಲದ ಹಬ್ಬವನ್ನು ಸರಳವಾಗಿ ಆಚರಿಸೋಣ. ಇನ್ನು ದೀಪಾಲಂಕಾರಕ್ಕಾಗಿ ಅತೀ ಹೆಚ್ಚು ಆಡಂಬರ ಬೇಡ .ಯಾಕೆಂದರೆ ಇದರಿಂದಾಗಿ ಅತ್ಯಧಿಕ ಕರೆಂಟ್ ಬಳಕೆಯಾಗುವುದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಕರೆಂಟ್ ಕಡಿತವಾಗಿ ತೊಂದರೆಗಳಾಗುವುದು. ಕಷ್ಟದ ಈ ದಿನಗಳಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ. ಇದ್ದವರು ದುಂದು ವೆಚ್ಚ ಮಾಡುವ ಬದಲು ಇಲ್ಲದವರಿಗೆ ಸಹಾಯ ಮಾಡಿ ದೀಪಾವಳಿ ಮಾಡಿ. ಆದಷ್ಟು ಹಣತೆಯನ್ನೇ ಹಚ್ಚಿ ದೀಪಾವಳಿ ಹಬ್ಬ ಆಚರಿಸಿದರೆ ಒಳ್ಳೆಯದು. ಪಟಾಕಿಯಿಂದ ಪರಿಸರ ಹಾಳಾಗುವುದರ ಜೊತೆಗೆ ಆರೋಗ್ಯವೂ ಹಾಳಾಗುವುದು. ಮನೆ ತುಂಬಾ ಹಣತೆ ದೀಪಾಲಂಕಾರ ಮಾಡಿದಾಗ ಇದನ್ನು ನೋಡುವುದೇ ಒಂದು ಸೊಬಗು ಕಣ್ಮನ ತಂಪುಗೊಳಿಸಿ

Related News

ಹಿಜಾಬ್ vs ಕೇಸರಿ! ವಿವಾದ ಹಿಂದೆ ಕಾಣದ ಕೈಗಳ ಕುತಂತ್ರವಿದೆಯಾ?
ಎಡಿಟರ್ಸ್ ಡೆಸ್ಕ್

ಹಿಜಾಬ್ vs ಕೇಸರಿ! ವಿವಾದ ಹಿಂದೆ ಕಾಣದ ಕೈಗಳ ಕುತಂತ್ರವಿದೆಯಾ?

January 29, 2022
JDS
ಎಡಿಟರ್ಸ್ ಡೆಸ್ಕ್

ರಾಜ್ಯದಲ್ಲಿ ಮುಗಿಯಿತಾ ಜೆಡಿಎಸ್‌ ಹವಾ? ದಳದ ನಾಯಕರೆಲ್ಲಾ `ಕೈ’ಕೊಡಲು ಕಾರಣ ಏನು?

January 22, 2022
modi teleprompter
ಎಡಿಟರ್ಸ್ ಡೆಸ್ಕ್

ಮೋದಿ ಟೆಲಿಪ್ರಾಂಪ್ಟರ್

January 21, 2022
NEP
ಎಡಿಟರ್ಸ್ ಡೆಸ್ಕ್

ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಮಾಡಬೇಡಿ ಎಂದ ಹೈಕೋರ್ಟ್.! ಕರ್ನಾಟಕದಲ್ಲಿ ಕನ್ನಡಕ್ಕಿಲ್ಲವೇ ಆದ್ಯತೆ.?

January 19, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.