ಸಚಿವ ಸಂಪುಟ ವಿಸ್ತರಣೆ ಚರ್ಚೆ ಬೆನ್ನಲ್ಲೇ ರಾಜ್ಯ ಸರ್ಕಾರವು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದು ಈ ಕೆಳಕಂಡವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಉಸ್ತುವಾರಿಗಳನ್ನಾಗಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 31 ಜಿಲ್ಲೆಗಳಿಗೆ 28 ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ :
ಸಿಎಂ ಬಸವರಾಜ ಬೊಮ್ಮಾಯಿ-ಬೆಂಗಳೂರು
ವಿ.ಸೋಮಣ್ಣ –ಚಾಮರಾಜನಗರ
ಉಮೇಶ್ ಕತ್ತಿ-ವಿಜಯಪುರ
ಎಸ್ ಅಂಗಾರ-ಉಡುಪಿ
ಅರಗಜ್ಞಾನೇಂದ್ರ- ತುಮಕೂರು
ಅಶ್ವಥ್ ನಾರಾಯಣ್- ರಾಮನಗರ
ಸಿಸಿ ಪಾಟೀಲ್ -ಬಾಗಲಕೋಟೆ
ಆನಂದ್ ಸಿಂಗ್- ಕೊಪ್ಪಳ
ಗೋವಿಂದ ಕಾರಜೋಳ-ಬೆಳಗಾವಿ
ಕೆಎಸ್ ಈಶ್ವರಪ್ಪ- ಚಿಕ್ಕಮಗಳೂರು
ಮುರುಗೇಶ್ ನಿರಾಣಿ –ಕಲಬುರುಗಿ-
ಸಿಸಿ ಪಾಟೀಲ್- ಬಾಗಲಕೋಟೆ
ಶಿವರಾಂ ಹೆಬ್ಬಾರ್ -ಹಾವೇರಿ
ಬಿಸಿ ಪಾಟೀಲ್- ಚಿತ್ರದುರ್ಗ ಹಾಗೂ ಗದಗ
ಡಾ.ಕೆ. ಸುಧಾಕರ್ –ಬೆಂಗಳೂರು ಗ್ರಾಮಾಂತರ
ಗೋಪಾಲಯ್ಯ –ಹಾಸನ, ಮಂಡ್ಯ.
ಸುನೀಲ್ ಕುಮಾರ್- ದಕ್ಷಿಣ ಕನ್ನಡ
ಬಿಸಿ ನಾಗೇಶ್- ಕೊಡಗು
ಮುನಿರತ್ನ-ಕೋಲಾರ
ಪ್ರಭುಚೌಹಾಣ್-ಯಾದಗಿರಿ
ಶಶಿಕಲಾ ಜೊಲ್ಲೆ-ವಿಜಯನಗರ
ಎಂಟಿಬಿ ನಾಗರಾಜ್ –ಚಿಕ್ಕಬಳ್ಳಾಪುರ.
ಎಸ್.ಟಿ ಸೋಮಶೇಖರ –ಮೈಸೂರು
ಶ್ರೀರಾಮುಲು-ಬಳ್ಳಾರಿ