• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ರೋಗಿಗೆ ತನ್ನ ರಕ್ತವನ್ನೇ ದಾನ ಮಾಡಿ ಜೀವ ಉಳಿಸಿದ ವೈದ್ಯ ಶಶಾಂಕ್ ; ನೆಟ್ಟಿಗರಿಂದ ಶ್ಲಾಘನೆ

Mohan Shetty by Mohan Shetty
in ದೇಶ-ವಿದೇಶ
ರೋಗಿಗೆ ತನ್ನ ರಕ್ತವನ್ನೇ ದಾನ ಮಾಡಿ ಜೀವ ಉಳಿಸಿದ ವೈದ್ಯ ಶಶಾಂಕ್ ; ನೆಟ್ಟಿಗರಿಂದ ಶ್ಲಾಘನೆ
0
SHARES
0
VIEWS
Share on FacebookShare on Twitter

Dehrudan : ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಅಥವಾ ವೈದ್ಯರು ರೋಗಿಗಳಿಗೆ ಅಥವಾ ರೋಗಿಗಳ ಕುಟುಂಬಕ್ಕೆ ತಾವೇ ರಕ್ತದ ಗುಂಪನ್ನು(Doctor Gave Blood To Patient) ಹೊಂದಿಸಲು ಹೇಳುತ್ತಾರೆ.

Doctor

ರೋಗಿಯ ಕುಟುಂಬದ ಸದಸ್ಯರು ರಕ್ತದ ಗುಂಪನ್ನು ಹೊಂದಿಸಬೇಕು,

ಇಲ್ಲ ಅವರಿಗೆ ತಿಳಿದ ವ್ಯಕ್ತಿ(Doctor Gave Blood To Patient) ಅಥವಾ ಅದೇ ರಕ್ತದ ಗುಂಪನ್ನು ಹೊಂದುವ ಯಾವುದೇ ವ್ಯಕ್ತಿಯಾದರು ರಕ್ತವನ್ನು ನೀಡಬಹುದು ಎಂದು ಹೇಳುತ್ತಾರೆ.

ವೈದ್ಯರು(Doctors) ಅಥವಾ ಆಸ್ಪತ್ರೆ ಸಿಬ್ಬಂದಿಯವರು ರೋಗಿಗೆ ಸಂಬಂಧಿಸಿದ ರಕ್ತದ ಗುಂಪನ್ನು ತಂದುಕೊಡಲು ಹೇಳುತ್ತಾರೆ.

ಜೊತೆಗೆ ತಮಗೆ ತಿಳಿದಿರುವ ಹತ್ತಿರದ ಬ್ಲಡ್ ಬ್ಯಾಂಕ್ ನಿಂದ(Blood Bank) ತರಲು ಸೂಚಿಸುತ್ತಾರೆಯೇ ವಿನಃ ತಾವೇ ರೋಗಿಗೆ ಅಗತ್ಯವಾದ ರಕ್ತದ ಗುಂಪು ತಮ್ಮಲ್ಲೇ ಇದ್ದರು ಕೆಲವೊಮ್ಮೆ ಕೊಡುವ ಮನಸ್ಸನ್ನು ಮಾಡುವುದಿಲ್ಲ!

ಇದನ್ನೂ ಓದಿ : https://vijayatimes.com/hdk-apology-to-ramesh/

ಆದ್ರೆ, ಇಲ್ಲೊಬ್ಬ ವೈದ್ಯರು ರೋಗಿಯ ರಕ್ತದ ಗುಂಪನ್ನು ತಿಳಿದು, ಯಾವುದೇ ಬ್ಲಡ್ ಬ್ಯಾಂಕ್ಗೂ ಕಳಿಸದೇ, ಸಮಯವನ್ನು ವ್ಯರ್ಥ ಮಾಡದೇ ಸ್ವತಃ ತಮ್ಮ ರಕ್ತವನ್ನು ರೋಗಿಗೆ ನೀಡಿದ್ದಾರೆ.

ತಮ್ಮ ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವ ಮುನ್ನ ರಕ್ತದ ಅಗತ್ಯವಿದ್ದ ಕಾರಣ ರೋಗಿಯ ಬ್ಲಡ್ ಗ್ರೂಪ್ ಹಾಗೂ ತಮ್ಮ ಬ್ಲಡ್ ಗ್ರೂಪ್ ಎರಡು ಹೊಂದಾಣಿಕೆಯಾದ ಕಾರಣ,

ಇದನ್ನೂ ಓದಿ : https://vijayatimes.com/fifa-love-band/

ಕೂಡಲೇ ಡೆಹ್ರಾಡೂನ್‌ನ ಡೂನ್ ಪಿಜಿ ವೈದ್ಯಕೀಯ ಕಾಲೇಜಿನ ಮೂಳೆ ಶಸ್ತ್ರಚಿಕಿತ್ಸೆಯ ವೈದ್ಯರು ತಮ್ಮ ರಕ್ತವನ್ನು ರೋಗಿಗೆ ದಾನ ಮಾಡಿದ್ದಾರೆ,

ರೋಗಿಯು ಆಳವಾದ ಗುಂಡಿಗೆ ಬಿದ್ದ ಕಾರಣ ಅವರ ಸ್ಥಿತಿ ಗಂಭೀರವಾಗಿತ್ತು. ರೋಗಿಯನ್ನು ಪಿಜಿ ವೈದ್ಯಕೀಯ ಕಾಲೇಜಿಗೆ ಸ್ಥಳೀಯರು ಶೀಘ್ರವೇ ದಾಖಲಿಸಿದ್ದಾರೆ.

Doctor

ರೋಗಿಯವರ ಎದೆ, ಎಡಗೈ ಮತ್ತು ತೊಡೆಯ ಮೂಳೆಯಲ್ಲಿ ಮುರಿತದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ರೋಗಿಯನ್ನು ಮೂರು ದಿನಗಳ ಕಾಲ ಐಸಿಯುನಲ್ಲಿ ಇರಿಸಿದ ನಂತರ, ವೈದ್ಯರು ಅವರ ತೊಡೆಯ ಮೂಳೆಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಆದ್ರೆ, ರಕ್ತದ ಕೊರತೆಯಿಂದ ರೋಗಿಗೆ ಆಪರೇಷನ್ ಮಾಡಲು ಮುಂದಾಗಲಿಲ್ಲ.

ತದನಂತರ, ರೋಗಿಯ ಮಗಳು ತಮ್ಮ ರಕ್ತವನ್ನು ನೀಡಲು ಮುಂದೆ ಬಂದರು, ಆದರೆ ಕೆಲವು ಆರೋಗ್ಯ ಸಮಸ್ಯೆಗಳು ಅದಕ್ಕೆ ಅಡಚಣೆಯಾಯಿತು.

ಇದನ್ನು ಅರಿತ ಮೂಳೆ ಶಸ್ತ್ರಚಿಕಿತ್ಸಕ(Bone Surgeon) ಡಾ.ಶಶಾಂಕ್ ಸಿಂಗ್ ಅವರೇ ತಮ್ಮ ರಕ್ತವನ್ನು ರೋಗಿಗೆ ದಾನ ಮಾಡಲು ನಿರ್ಧರಿಸಿ, ರೋಗಿಯ ಕುಟುಂಬಕ್ಕೆ ಧೈರ್ಯ ಹೇಳಿ, ಆಪರೇಷನ್ ಮಾಡಿ ರೋಗಿಯ ಪ್ರಾಣ ಉಳಿಸಿದ್ದಾರೆ.

https://youtu.be/9ouiEo3FiBs DIRTY FOOD SECRET | ನೋ….ನೋ…..ನೂಡಲ್ಸ್!

ವೈದ್ಯ ಶಶಾಂಕ್ ಅವರ ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ವೈದ್ಯರು ಎಲ್ಲಾ ಕಡೆಯೂ ವ್ಯಾಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Tags: DehrudanDoctorPatient

Related News

2029ಕ್ಕೆ ‘ಒಂದು ದೇಶ, ಒಂದು ಎಲೆಕ್ಷನ್’: ಕಾನೂನು ಆಯೋಗದಿಂದ ಬುಧವಾರ ಅಂತಿಮ ವರದಿ
ದೇಶ-ವಿದೇಶ

2029ಕ್ಕೆ ‘ಒಂದು ದೇಶ, ಒಂದು ಎಲೆಕ್ಷನ್’: ಕಾನೂನು ಆಯೋಗದಿಂದ ಬುಧವಾರ ಅಂತಿಮ ವರದಿ

September 27, 2023
ತಮಿಳುನಾಡಿಗೆ ನೀರು ಬಿಡಬಾರದು ಎಂಬ ಬೇಡಿಕೆಯು ನಿರಂಕುಶ ಮತ್ತು ಸ್ವಾರ್ಥಿಯಾಗಿದೆ: ನಟ ಚೇತನ್
ದೇಶ-ವಿದೇಶ

ತಮಿಳುನಾಡಿಗೆ ನೀರು ಬಿಡಬಾರದು ಎಂಬ ಬೇಡಿಕೆಯು ನಿರಂಕುಶ ಮತ್ತು ಸ್ವಾರ್ಥಿಯಾಗಿದೆ: ನಟ ಚೇತನ್

September 27, 2023
ಕಟುಕರಿಗೆ ಗೋವುಗಳನ್ನು ಮಾರುತ್ತಿರುವ ಇಸ್ಕಾನ್: ಬಿಜೆಪಿ ಸಂಸದೆ ಮೇನಕಾ ಗಾಂಧಿ ಗಂಬೀರ ಆರೋಪ
ದೇಶ-ವಿದೇಶ

ಕಟುಕರಿಗೆ ಗೋವುಗಳನ್ನು ಮಾರುತ್ತಿರುವ ಇಸ್ಕಾನ್: ಬಿಜೆಪಿ ಸಂಸದೆ ಮೇನಕಾ ಗಾಂಧಿ ಗಂಬೀರ ಆರೋಪ

September 27, 2023
ಖಲಿಸ್ತಾನಿಗಳಿಗೆ ಶಾಕ್ ; ಹಲವಾರು ರಾಜ್ಯಗಳ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ NIA ದಾಳಿ..!
ದೇಶ-ವಿದೇಶ

ಖಲಿಸ್ತಾನಿಗಳಿಗೆ ಶಾಕ್ ; ಹಲವಾರು ರಾಜ್ಯಗಳ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ NIA ದಾಳಿ..!

September 27, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.