• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

1912 ರಲ್ಲಿ ಮುಳುಗಡೆಯಾಗಿದ್ದ ಟೈಟಾನಿಕ್ ಪತ್ತೆಯಾಗಿದ್ದು ಬರೋಬ್ಬರಿ 73 ವರ್ಷಗಳ ನಂತರ : ಮುಳುಗಿ ಇಂದಿಗೆ 110 ವರ್ಷ!

Mohan Shetty by Mohan Shetty
in ಮಾಹಿತಿ, ವಿಶೇಷ ಸುದ್ದಿ
RMS
0
SHARES
33
VIEWS
Share on FacebookShare on Twitter

ಟೈಟಾನಿಕ್ ಹಡಗಿನ(RMS Titanic) ದುರಂತದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. 1912 ರಲ್ಲಿ ಟೈಟಾನಿಕ್ ಹಡಗಿನ ದುರಂತ ನಡೆಯಿತು, ಮುಳುಗಿದ ಹಡಗು ಎಲ್ಲಿ ಹೋಯಿತು ಎಂದು ಪತ್ತೆ ಹಚ್ಚೋಕೆ ಹಲವಾರು ವರ್ಷಗಳೇ ಬೇಕಾಯಿತು.

ಈ ದುರಂತದ ಹಿಂದಿನ ರಹಸ್ಯವನ್ನು ಪತ್ತೆಹಚ್ಚಲು ಹಲವಾರು ಪ್ರಯತ್ನಗಳು ನಡೆದವು. ಆದರೆ ಈ ಪ್ರಯತ್ನಗಳಿಂದ ಟೈಟಾನಿಕ್ ಹಡಗಿನ ದುರಂತಕ್ಕೆ ಕಾರಣಗಳು ಹಾಗೂ ಮುಳುಗಿ ಹೋದ ಟೈಟಾನಿಕ್ ಹಡಗು ಎಲ್ಲಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲೇ ಇಲ್ಲ.

Facts about RMS Titanic

ಆದರೂ ಮುಂದುವರಿದ ಸತತ ಪ್ರಯತ್ನದ ಸಲುವಾಗಿ 73 ವರ್ಷಗಳ ನಂತರ 1985 ರಲ್ಲಿ ಅಮೇರಿಕಾದ(America) ನೌಕಾಪಡೆ ಅಧಿಕಾರಿ ರಾಬರ್ಟ್ ಬಲಾರ್ಡ್ ಅವರು ಅಟ್ಲಾಂಟಿಕ್ ಮಹಾಸಾಗರದ(Athlantic Ocean) ಗರ್ಭದಲ್ಲಿ ಹುದುಗಿದ್ದ ವಿಶ್ವದ ದೈತ್ಯ ಹಡಗನ್ನು ಪತ್ತೆ ಹಚ್ಚಿದರು. ಟೈಟಾನಿಕ್( RMS Titanic)ಹಡಗಿನ ಅವಶೇಷಗಳು ನ್ಯೂ ಫೌಂಡ್ ಲ್ಯಾಂಡ್ ಬಳಿ ಸಿಕ್ಕಿದವು, ಎರಡು ಭಾಗವಾಗಿ ತುಂಡಾಗಿದ್ದ ಈ ಹಡಗು 12,500 ಅಡಿ ಆಳದಲ್ಲಿ ಎಂದರೆ ಸಮುದ್ರದಿಂದ ಸುಮಾರು 4 ಕಿಲೋಮೀಟರ್ ಕೆಳಗೆ ಪತ್ತೆಯಾಗಿತ್ತು.

ಇದನ್ನೂ ಓದಿ : https://vijayatimes.com/agniveer-applied-posts-for-iaf/u003c/strongu003eu003cbru003e

ಮುಳುಗುವುದೇ ಇಲ್ಲ ಎಂದು ನಂಬಲಾಗಿದ್ದ ಇಷ್ಟೊಂದು ಬಲಶಾಲಿಯಾದ ಟೈಟಾನಿಕ್ ಹಡಗು(RMS Titanic) ತನ್ನ ಮೊದಲೇ ಪ್ರಯಾಣದಲ್ಲೇ ದುರಂತಕ್ಕೀಡಾಗಿ ಎರಡು ಭಾಗವಾಗಿದ್ದು ಹೇಗೆ ಎಂಬುದರ ಬಗ್ಗೆ ಹಲವಾರು ವಾದಗಳು ಹೀಗಿವೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಪ್ರಕಾರ ದೈತ್ಯ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಹಡಗು ಎರಡು ತುಂಡಾಗಿದೆ ಎನ್ನಲಾಗುತ್ತದೆ. ಆದರೆ “ಟೈಟಾನಿಕ್ ದಿ ನ್ಯೂ ಎವಿಡೆನ್ಸ್” ಡಾಕ್ಯುಮೆಂಟರಿ ಪ್ರಕಾರ ಹಡಗಿನಲ್ಲಿ ಸಂಭವಿಸಿದ ಬೆಂಕಿ ಅನಾಹುತದಿಂದ ಟೈಟಾನಿಕ್ ಎರಡು ಭಾಗವಾಯಿತು ಎನ್ನಲಾಗುತ್ತದೆ. ಇನ್ನು, 1985 ರಲ್ಲಿ ಟೈಟಾನಿಕ್ ಹಡಗು ಸಿಕ್ಕಾಗ ಅದರಲ್ಲಿದ್ದ ಅಮೂಲ್ಯ ವಸ್ತುಗಳನ್ನು ಹೊರ ತೆಗೆಯಲಾಗುತ್ತದೆ.

Next
RMS
https://vijayatimes.com/ysr-tweet-against-draupadi-murmu/

ಆದರೆ ಇಲ್ಲಿಯವರೆಗೆ ಟೈಟಾನಿಕ್ ಹಡಗನ್ನು(RMS Titanic)ಸಮುದ್ರದ ಆಳದಿಂದ ಹೊರ ತೆಗೆಯಲು ಸಾಧ್ಯವಾಗಿಲ್ಲ. ಟೈಟಾನಿಕ್ ನ್ನು ಹೊರತೆಗೆಯಲು ಬಹಳ ಪ್ರಯತ್ನಗಳು ನಡೆದಿವೆ, ಟೈಟಾನಿಕ್ ಹಡಗು ತುಂಬಾ ವರ್ಷಗಳ ಕಾಲ ಸಮುದ್ರದಾಳದಲ್ಲಿ ಇದ್ದಿದ್ದರಿಂದ ಅದರ ಮೇಲೆ ಪಾಚಿ ಬೆಳೆದಿದೆ, ತುಕ್ಕು ಹಿಡಿದಿದೆ. ಒಂದು ವೇಳೆ ಕೇಬಲ್ ನಿಂದ ಅಥವಾ ಬೇರೆ ತಂತ್ರಜ್ಞಾನಗಳನ್ನು ಬಳಸಿ ಮೇಲೆ ಎತ್ತಬಹುದು ಎಂದರೆ ಅದು ಕೂಡ ಅಷ್ಟು ಸುಲಭವಾದ ಕೆಲಸವಲ್ಲ. ಸಬ್ ಮರಿನ್ ಗಳಿಂದ ಹಾಗೂ ಅಯಸ್ಕಾಂತಗಳಿಂದ ಮೇಲೆತ್ತಬಹುದು ಎನ್ನುವ ಸಲಹೆಗಳು ಕೇಳಿಬಂದವು. 
https://fb.watch/dVdgt_ze7P/u003c/strongu003eu003cbru003e

ಆದರೆ ಕಾರ್ಯಾಚರಣೆಗೆ ಹಲವಾರು ಅಡ್ಡಿಗಳು ಇದ್ದವು. ಮೊದಲನೆಯದಾಗಿ, ಟೈಟಾನಿಕ್(RMS Titanic) ಹಡಗಿನ ತೂಕ ಬರೋಬ್ಬರಿ 1,43,000 ಟನ್, ಜೊತೆಗೆ ಈ ಹಡಗು ನೀರಿನ ಆಳದಲ್ಲಿ ಇರುವುದರಿಂದ ಅದರ ಮೇಲೆ ನೀರಿನ ಒತ್ತಡ ಬಹಳ ಹೆಚ್ಚಾಗಿರುತ್ತದೆ. ಹಾಗಾಗಿ ಇದು ಅಸಾಧ್ಯ ಕೆಲಸವಾಗಿತ್ತು. ಜೊತೆಗೆ ಇನ್ನಷ್ಟು ವಿಭಿನ್ನ ಪ್ರಯತ್ನಗಳು ನಡೆದರೂ ಹಡಗನ್ನು ಹೊರತೆಗೆಯುವುದು ಅಸಾಧ್ಯವಾಗಿತ್ತು. 2001 ರಲ್ಲಿ ಯುನೆಸ್ಕೋ ಟೈಟಾನಿಕ್ ಹಡಗನ್ನು ನೀರಿನ ಆಳದಲ್ಲಿರುವ ಪಾರಂಪರಿಕ ತಾಣ ಎಂದು ಘೋಷಿಸಿದೆ.

RMS
ಒಂದು ವೇಳೆ ಟೈಟಾನಿಕ್(RMS Titanic) ಹಡಗನ್ನು ಹೊರತೆಗೆದು ಸಂಶೋಧನೆ ಮಾಡಿದಲ್ಲಿ ದುರಂತದ ಹಿಂದಿನ ಹಲವಾರು ಪ್ರಶ್ನೆಗಳಿಗೆ ಉತ್ತರ ದೊರಕುವ ಸಾಧ್ಯತೆಯಿದೆ. ಆದರೆ ಹೆಚ್ಚಿನ ಸಂಶೋಧಕರ ಪ್ರಕಾರ, ಅಷ್ಟೆಲ್ಲಾ ಖರ್ಚು ಮಾಡಿ ಟೈಟಾನಿಕ್ ಹಡಗನ್ನು ಮೇಲೆತ್ತುವ ಬದಲು ಅದೇ ಹಣವನ್ನು ಬಳಸಿ ಟೈಟಾನಿಕ್ ಗಿಂತಲೂ ಹೆಚ್ಚಿನ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಹಡಗನ್ನು ಮಾಡಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯ.
  • ಪವಿತ್ರ ಸಚಿನ್
Tags: First VoyageRMSSHIPTitanic

Related News

ಪೊಲೀಸ್ ಆಯುಕ್ತರನ್ನೂ ಬಿಡದ ಸೈಬರ್ ವಂಚಕರು: ಕಮಿಷನರ್ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದು ಹಣಕ್ಕೆ ಡಿಮ್ಯಾಂಡ್
ಪ್ರಮುಖ ಸುದ್ದಿ

ಪೊಲೀಸ್ ಆಯುಕ್ತರನ್ನೂ ಬಿಡದ ಸೈಬರ್ ವಂಚಕರು: ಕಮಿಷನರ್ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದು ಹಣಕ್ಕೆ ಡಿಮ್ಯಾಂಡ್

February 16, 2026
ಬೆಂಗಳೂರಿನ ಮಹಿಳೆಯರಿಗೆಂದೇ ರಸ್ತೆಗಿಳಿದ 2000 ‘ಸಖಿ ಆಟೋ’ಗಳು: Whatsappನಲ್ಲೇ ಬುಕ್ಕಿಂಗ್
ಡಿಜಿಟಲ್ ಜ್ಞಾನ

ಬೆಂಗಳೂರಿನ ಮಹಿಳೆಯರಿಗೆಂದೇ ರಸ್ತೆಗಿಳಿದ 2000 ‘ಸಖಿ ಆಟೋ’ಗಳು: Whatsappನಲ್ಲೇ ಬುಕ್ಕಿಂಗ್

February 16, 2026
ರೈತರನ್ನು ಮಾರಾಟ ಮಾಡಬೇಡಿ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ
ಪ್ರಮುಖ ಸುದ್ದಿ

ರೈತರನ್ನು ಮಾರಾಟ ಮಾಡಬೇಡಿ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

February 16, 2026
ಇಂದಿನಿಂದ ಕೆಎಸ್‌ಆರ್‌ಟಿಸಿ ಲಗೇಜ್ ದರ ಏರಿಕೆ : ಸ್ಟೇಜ್ ಆಧಾರದಲ್ಲಿ ಪ್ರತಿ ಕೆಜಿಗೆ ಹೊಸ ಶುಲ್ಕ
ಮಾಹಿತಿ

ಇಂದಿನಿಂದ ಕೆಎಸ್‌ಆರ್‌ಟಿಸಿ ಲಗೇಜ್ ದರ ಏರಿಕೆ : ಸ್ಟೇಜ್ ಆಧಾರದಲ್ಲಿ ಪ್ರತಿ ಕೆಜಿಗೆ ಹೊಸ ಶುಲ್ಕ

February 16, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.