ರಾಜ್ಯ ಆರೋಗ್ಯ ಇಲಾಖೆ (Department of Health) ಬಡವರು ಹಾಗೂ ಕ್ಯಾನ್ಸರ್ (Cancer) ಪಿಡಿತರು ಹಾಗೂ ವಯೊವೃದ್ದರಿಗೆ ಹೊಸ ಯೋಜನೆಯನ್ನು (New project) ಹಮ್ಮಿಕೊಂಡಿದೆ.
ಉಚಿತ ಒಪಿಡಿ ಸೌಲಭ್ಯ ಒದಗಿಸುವ ಮೂಲಕ ರೋಗಿಗಳಿಗೆ (Patients) ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡಲು (Good news for cancer patients) ಮುಂದಾಗಿದೆ, ಈ ಸೇವೆಯು ಬಡವರಿಗೆ,ವೃದ್ದರಿಗೆ ಮತ್ತು ಕ್ಯಾನ್ಸರ್ (Elderly and cancer) ರೋಗದಿಂದ ಬಳಲುತ್ತಿರುವವರಿಗೆಂದೆ ಸೃಷ್ಟಿಯಾಗಿದೆ.
ಸದ್ಯ ಸಿ ವಿ ರಾಮನ್ ಆಸ್ಪತ್ರೆಯಲ್ಲಿ (CV Raman Hospital) ಚಿಕಿತ್ಸೆಯ ಸಕಲ ಸಿದ್ದತೆ ನಡೆದಿದ್ದು, ಕೆಲವು ವಾರ್ಡ್ಗಳನ್ನ ಆಯ್ಕೆ ಮಾಡಿಕೊಂಡು ರೋಗಿಗಳ ಅನಾರೋಗ್ಯದ ಪರಿಶಿಲನೆ (Health Checkup) ನಡೆಸಲು ಆರೊಗ್ಯ ಇಲಾಖೆ ಪ್ಲಾನ್ ಮಾಡಿಕೋಂಡಿದೆ.
ಈ ಪ್ಲಾನ್ ಬಳಿಕ ಒಪಿಡಿ ಸೌಲಭ್ಯದ (OPD facility) ಮುಕಾಂತರ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಜ್ಜಾಗಿದೆ.
ಬಡವರ್ಗದ ಜನರಿಗೆ, ವೃದ್ಧರಿಗೆ (Elderly) ಹಾಗೂ ಕ್ಯಾನ್ಸರ್ನಿಂದ ಬಳತ್ತಿರುವವರಿಗೆ ಕರ್ನಾಟಕದಲ್ಲೇ (Karnataka) ಮೊದಲಬಾರಿಗೆ ಒ ಪಿಡಿ ಸೇವೆಯನ್ನು ನೀಡಲು ಸರ್ಕಾರ ಮುಂದಾಗಿದೆ.
ಹೀಗಾಗಿ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ (C. V. Raman Public Hospital) ಸಕಲ ಸಿದ್ಧತೆಗಳನ್ನ ಏರ್ಪಟು ಮಾಡಿಕೊಡಲಾಗಿದೆ.

ಈ ಸೌಲಭ್ಯವನ್ನ 5 ಕ್ಕೊ ಹೆಚ್ಚುಕಡೆಯಲ್ಲಿ ಜನರಿಗೆ ಸುಲಭವಾಗಿ (Easy for people) ದೊರಕುವಂತೆ ಮಾಡಲು ಆರೋಗ್ಯ ಇಲಾಖೆ (Department of Health) ಮುಂದಾಗಿದೆ.
ಮುಂದಿನ ದಿನಗಳಲ್ಲಿ ಬೆಂಗಳೂರಿನ (Bangalore) ಎಲ್ಲಾ ಭಾಗಗಳಲ್ಲಿಯು ಒಪಿಡಿ ಸೆವೆಯನ್ನು ಕಲ್ಪಿಸಿ ಕೊಡುವಂತೆ ಪ್ಲಾನ್ ಮಾಡಲಾಗುವುದು ಎಂದು ಸಿ ವಿ ರಾಮನ್ ನಗರ ಆಸ್ಪತ್ರೆ ವ್ಯೆದ್ಯಕಿಯ ಅಧ್ಯಕ್ಷಕರಾದ ರಾಜೇಶ್ (President Rajesh) ಹೇಳಿಕೆ ನೀಡಿದ್ದಾರೆ.
ಇನ್ನು ಮುಂದೆ ಹೆಚ್ಚಿನ ಚಿಕಿತ್ಸೆ (More treatment) ಪಡೆಯಲು ಆಸ್ಪತ್ರೆ ಬಳಿ ನಿಂತು ಪರದಾಡಬೇಕಿಲ್ಲ, ಮನೆ ಬಾಗಿಲಿಗೆ ಬರುವ ಈ ಸೇವೆಯನ್ನು ಸಾರ್ವಜನಿಕರು ಸುಲಭವಾಗಿಯೇ (Public easily) ಹಾಗೂ ಉಚಿತವಾಗಿಯೇ ಪಡೆಯಬಹುದು.
ಬಡವರ್ಗದವರು, ಕ್ಯಾನ್ಸರ್ ಪಿಡಿತರಿಗೆ (Cancer patients) , ವೃದ್ಧರಿಗೆ, ಹಾಗೂ ತೀರ ಅನಾರೋಗ್ಯದಿಂದ ಬಳಲುತ್ತಿರುವವರು ಈ ಸೇವೆಯ ಉಪಯಾಗ (Benefit of service) ಪಡೆದುಕೊಂಡು ತಮ್ಮ ಅರೋಗ್ಯವನ್ನು ಸ್ಥಿರಾವಾಗಿ ಇಟ್ಟುಕೊಳ್ಳಬಹುದು.
ಈ ಯೋಜನೆಯಿಂದ ಬಡ ಜನರಿಗೆ (Poor people) ತುಂಬಾ ಸಹಾಯವಾಗಲಿದೆ.
ಹೀಗಾಗಿ ಸರ್ಕಾರ ಬೆಂಗಳೂರಿನ (Government of Bangalore) ಎಲ್ಲಾ ಏರಿಯಾಗಳಲ್ಲಿಯೂ ಈ ಸೇವೆಯನ್ನ ಜಾರಿಗೆ ತರಬೇಕು ಎಂದು ಓರ್ವ ರೋಗಿಯ ತಾಯಿ ಆಶಾದೇವಿ ಎನ್ನುವವರು ಒತ್ತಾಯ ಮಾಡಿದ್ದಾರೆ.
ಇದನ್ನು ಓದಿ : ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ : ತೆಲಂಗಾಣ ಹೈಕೋರ್ಟ್ನಿಂದ ಷರತ್ತುಬದ್ಧ ಜಾಮೀನು ಮಂಜೂರು
ಒಟ್ಟಿನಲ್ಲಿ ಬಡವರ್ಗದ ಎಲ್ಲರಿಗೂ ಉತ್ತಮ ಹಾಗೂ ಉಚಿತ ಚಿಕಿತ್ಸೆ (Free treatment) ದೃಷ್ಠಿಯಿಂದ ಮಹತ್ವದ ಯೋಜನೆಯಾಗಿದ್ದು, (Good news for cancer patients) ಸರ್ಕಾರ ಈ ಯೋಜನೆಯನ್ನ ಎಲ್ಲೆಡೆ ವಿಸ್ತರಿಸಬೇಕಿದೆ.