• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಸರ್ಕಾರ ನಮಗೆ ಸಂಬಳದ ಬದಲು ತಿಂಗಳಿಗಾಗುವಷ್ಟು ದಿನಸಿ ಕೊಡಿ ಸಾಕು: ಅತಿಥಿ ಉಪನ್ಯಾಸಕರಿಂದ ಸರ್ಕಾರಕ್ಕೆ ಮನವಿ

Rashmitha Anish by Rashmitha Anish
in ರಾಜ್ಯ
ಸರ್ಕಾರ ನಮಗೆ ಸಂಬಳದ ಬದಲು ತಿಂಗಳಿಗಾಗುವಷ್ಟು ದಿನಸಿ ಕೊಡಿ ಸಾಕು: ಅತಿಥಿ ಉಪನ್ಯಾಸಕರಿಂದ ಸರ್ಕಾರಕ್ಕೆ ಮನವಿ
0
SHARES
152
VIEWS
Share on FacebookShare on Twitter

Shimogga: ಕಾಂಗ್ರೆಸ್ (Guest Lecturer Appealed Government) ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳ ನಡುವೆಯೂ ಇದೀಗ ದಿನಬಳಕೆ

ವಸ್ತುಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ನೊಂದಿರುವ ಅತಿಥಿ ಉಪನ್ಯಾಸಕರು(Guest lecturers) ನಮಗೆ ಕಡಿಮೆ ಸಂಬಳ ನೀಡಿ ಸಂಕಷ್ಟಕ್ಕೆ ದೂಡದೆ, ತಿಂಗಳಿಗೆ ಸಾಕಾಗುವಷ್ಟು

ಆಹಾರ ಅಥವಾ ದಿನಸಿಯನ್ನು ನೀಡಿ ಎಂದು ಸರಕಾರವನ್ನು(Government) ಮನವಿ ಮಾಡಿದ್ದಾರೆ.

Guest Lecturer Appealed Government

12,460 ಉಪನ್ಯಾಸಕರಿಗೆ ವೇತನ ಬಾಕಿ ಇಟ್ಟ ಸರಕಾರ
ರಾಜ್ಯಾದ್ಯಂತ 12,464 ಪದವಿ ಕಾಲೇಜುಗಳ(Graduate College) ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಹೊಳೆಹೊನ್ನೂರು(Hole Honnuru) ಭದ್ರಾವತಿ (Bhadravati)

ತಾಲೂಕಿನ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಈ ವಿಷಯವನ್ನು ಖಂಡಿಸಿ ಸರಕಾರಕ್ಕೆ ವಿಭಿನ್ನ ಮನವಿ ಮೂಲಕ ಪತ್ರ ಬರೆದಿದ್ದಾರೆ. ಕಳೆದ ಮೂರು ತಿಂಗಳಿಂದ ನಮಗೆ ಸಂಬಳವಿಲ್ಲ, ಜೀವನವು ಹೆಚ್ಚು

ಕಷ್ಟಕರವಾಗಿದೆ. ವೇತನ ನೀಡುವವರೆಗೆ ಪ್ರತಿ ತಿಂಗಳು ಪಡಿತರ ನೀಡುವಂತೆ ಪಟ್ಟಿ ಮಾಡಿ ಪ್ರಾಂಶುಪಾಲರ(Principal) ಮೂಲಕ ಶಿಕ್ಷಣ ಇಲಾಖೆಗೆ(Department of Education) ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಮಳೆ ಬೆಳೆ ಹಾನಿಗೆ ಸರ್ಕಾರದಿಂದ 28,000 ಪರಿಹಾರ, ಇದನ್ನು ಪಡೆಯೋದು ಹೇಗೆ? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ

ಅವರು 25 ಕೆಜಿ ಅಕ್ಕಿ, 5 ಕೆಜಿ ಟೊಮ್ಯಾಟೊ(Tometo), 10 ಕೆಜಿ ಈರುಳ್ಳಿ(Onion), ಎಲ್‌ಪಿಜಿ ಸಿಲಿಂಡರ್(LPG Cylinder) ಸೇರಿದಂತೆ ದಿನ ಬಳಕೆ ಮಾಡಬಹುದಾದ ಅನೇಕ ವಸ್ತುಗಳನ್ನು ನೀಡುವಂತೆ ಮನವಿ

ಮಾಡುತ್ತಿದ್ದಾರೆ . ನಮಗೆ ನಮ್ಮ ವೇತನವನ್ನು ಕೊಡಿ ಇಲ್ಲವಾದರೆ ನಾವು ಹೇಳಿರುವ ಬೇಡಿಕೆಯನ್ನಾದರೂ ಪೂರೈಸಿ ಎಂದು ಸರ್ಕಾರವನ್ನು ಕೇಳುತ್ತಿದ್ದಾರೆ. ಸಂಬಳ ಪಡೆಯದವರು ಇಂತಹ ಅಪರೂಪದ ಮನವಿಯನ್ನು

ಸರಕಾರದ ಮುಂದೆ ಇಟ್ಟಿದ್ದು (Guest Lecturer Appealed Government) ಸರಕಾರವನ್ನು ಕಂಗೆಡಿಸಿದೆ.


ಅಷ್ಟಕ್ಕೂ ಇವರೆಲ್ಲರೂ ಸೇರಿ ಇಂತಹ ಒಂದು ಬೇಡಿಕೆ ಇಡಲು ಮುಖ್ಯ ಕಾರಣ ಏನೆಂದು ನಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತೆ ಮೂರು ತಿಂಗಳಿಂದ ಅತಿಥಿಉಪನ್ಯಾಸಕರಿಗೆ ಸಂಬಳ ಇಲ್ಲಿದಿರುವುದು ಒಂದಾದರೆ,

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದೇ ಇನ್ನೊಂದೆಡೆ ಇದಕ್ಕೆ ಮುಖ್ಯ ಕಾರಣವಾಗಿದೆ.

Guest Lecturer Appealed Government

ಇಷ್ಟಕ್ಕೂ ಉಪನ್ಯಾಸಕರು ಬರೆದ ಪತ್ರದಲ್ಲಿ ಏನಿದೆ ಗೊತ್ತಾ?
ಮಾನ್ಯ ಘನ ಸರ್ಕಾರ ಬಡ, ನಿರ್ಗತಿಕ ಅತಿಥಿ ಉಪನ್ಯಾಸಕರಿಗೆ ಕಳೆದ ಮೂರು ತಿಂಗಳಿನಿಂದ ಬರಬೇಕಾದ ಗೌರವ ಧನವನ್ನು ತಡೆ ಹಿಡಿದಿದೆ. ನಮ್ಮನ್ನು ನಂಬಿಕೊಂಡಿರುವ ಕುಟುಂಬ ಇದರಿಂದ ಕಷ್ಟ ಪಡುತ್ತಿದೆ

ಅಲ್ಲದೆ ಉಪವಾಸದಿಂದ ನರಳುವಂತಾಗಿದೆ. ಸರ್ಕಾರ ನಮ್ಮ ಗೌರವ ಧನ ಯಾವಾಗ ಬಿಡುಗಡೆ ಮಾಡುತ್ತಾದೋ ಗೊತ್ತಿಲ್ಲ ಆದರೆ ಅಲ್ಲಿಯವರೆಗೆ ಈ ಕೆಳಕಂಡ ನಮಗೆ ಅಗತ್ಯವಿರುವ ದಿನಸಿ ವಸ್ತು ಪೂರೈಸಬೇಕೆಂದು

ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಪತ್ರವನ್ನು ಬರೆದು, ಅಗತ್ಯವಿರುವ ವಸ್ತುಗಳ ಪಟ್ಟಿ ಹಾಕಿದ್ದಾರೆ.

ಅತಿಥಿ ಉಪನ್ಯಾಸಕರ ದಿನಸಿಯ ಪಟ್ಟಿ ಹೀಗಿದೆ.
25 ಕೆ.ಜಿಯ ಅಕ್ಕಿ,
10 ಕೆ.ಜಿ ಈರುಳ್ಳಿ,
5 ಕೆ.ಜಿ ಟೊಮೆಟೊ,
2 ಕೆ.ಜಿ. ಹಸಿ ಮೆಣಸು,
1 ಕೆ.ಜಿ. ಒಣಮೆಣಸು,
ಅರ್ಧ ಕೆ.ಜಿ ಬೆಳ್ಳುಳ್ಳಿ,
2 ಕೆ.ಜಿ ತೊಗರಿಬೇಳೆ,
1 ಎಲ್‌ಪಿಜಿ ಸಿಲಿಂಡರ್
ಹಾಲು, ಮೊಸರು,
ಕಾಲು ಕೆ.ಜಿ ಶುಂಠಿ,

ಹೀಗೆ ನಾವು ಬೇಡಿಕೆ ಇಟ್ಟಿರುವ ದಿನಸಿಗಳನ್ನು ಪೂರೈಕೆ ಮಾಡಿ,ಇಲ್ಲದಿದ್ದರೆ ನಮ್ಮ ಬಾಕಿ ಸಂಬಳವನ್ನು ಪಾವತಿಸಿ. ಎಂದು ಕಾಲೇಜಿನ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದಾರೆ. ರಾಜ್ಯದ ಜನತೆಗೆ ಗ್ಯಾರಂಟಿಗಳನ್ನು

ಪೂರೈಕೆ ಮಾಡುತ್ತಿರುವ ಸರ್ಕಾರಕ್ಕೆ ಸೇವೆ ಸಲ್ಲಿಸುವವರನ್ನೇ ಸರ್ಕಾರ ಇದೀಗ ಕಡೆಗಣಿಸಿದ್ದು, ಈಗ ಬೀದಿಗಿಳಿದು ಪ್ರತಿಭಟನೆ ಮಾಡುವಂತಾಗಿದೆ.

ರಶ್ಮಿತಾ ಅನೀಶ್

Tags: congress governmentguest lecturersKarnataka

Related News

ಹುಬ್ಬಳ್ಳಿಯಲ್ಲಿ ಮೂವರು ಉಗ್ರರ ಬಂಧನ, ಕರ್ನಾಟಕವನ್ನು ಭಯೋತ್ಪಾದನೆಯ ಕೇಂದ್ರವನ್ನಾಗಿ ಮಾಡಲು ದೊಡ್ಡ ಪ್ಲಾನ್
ದೇಶ-ವಿದೇಶ

ಹುಬ್ಬಳ್ಳಿಯಲ್ಲಿ ಮೂವರು ಉಗ್ರರ ಬಂಧನ, ಕರ್ನಾಟಕವನ್ನು ಭಯೋತ್ಪಾದನೆಯ ಕೇಂದ್ರವನ್ನಾಗಿ ಮಾಡಲು ದೊಡ್ಡ ಪ್ಲಾನ್

October 3, 2023
2022ರ ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡಲು ಗೃಹ ಇಲಾಖೆಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ..!
ಪ್ರಮುಖ ಸುದ್ದಿ

2022ರ ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡಲು ಗೃಹ ಇಲಾಖೆಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ..!

October 3, 2023
ಚಿಲುಮೆ ಪ್ರಕರಣ: ತುಷಾರ್‌ ಗಿರಿನಾಥ್‌ಗೂ ತಟ್ಟಿದ ಚಿಲುಮೆ ಬಿಸಿ, ತನಿಖೆಗೆ ಆದೇಶಿಸಿದ ಸರ್ಕಾರ
ಪ್ರಮುಖ ಸುದ್ದಿ

ಚಿಲುಮೆ ಪ್ರಕರಣ: ತುಷಾರ್‌ ಗಿರಿನಾಥ್‌ಗೂ ತಟ್ಟಿದ ಚಿಲುಮೆ ಬಿಸಿ, ತನಿಖೆಗೆ ಆದೇಶಿಸಿದ ಸರ್ಕಾರ

October 3, 2023
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ 119 ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಮುಖ ಸುದ್ದಿ

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ 119 ಹುದ್ದೆಗಳಿಗೆ ಅರ್ಜಿ ಆಹ್ವಾನ

October 3, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.