• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಲೈಫ್ ಸ್ಟೈಲ್

ಹಾಗಲಕಾಯಿಯಲ್ಲಿದೆ ಆರೊಗ್ಯ!

Sharadhi by Sharadhi
in ಲೈಫ್ ಸ್ಟೈಲ್, ಸಿಟಿಜನ್ ಜರ್ನಲಿಸ್ಟ್
ಹಾಗಲಕಾಯಿಯಲ್ಲಿದೆ ಆರೊಗ್ಯ!
0
SHARES
0
VIEWS
Share on FacebookShare on Twitter

ಪ್ರಕ್ರತಿ ನಮಗೆ ನೀಡಿದ ಆರೋಗ್ಯವರ್ಧಕ ಸಸ್ಯಗಳಲ್ಲಿ ಹಾಗಲಕಾಯಿಯೂ ಒಂದು, ಮನೆಯಂಗಳದಲ್ಲೂ ಸುಲಭವಾಗಿ ಬೆಳೆಸಬಹುದಾದ ಬೆಳೆ ಇದು. ಇದನ್ನು ತರಕಾರಿಯಾಗಿಯೂ ಉಪಯೋಗಿಸಬಹುದು ಔಷಧೀಯ ರೂಪವಾಗಿಯೂ ಬಳಸಬಹುದಾಗಿದೆ ಇದು ಆರೋಗ್ಯದಲ್ಲಿ ಮಹತ್ವಪೂರ್ಣ ಗುಣಗಳಿಂದ ಗುರುತಿಸಲ್ಪಟ್ಟಿದೆ.

ನಿಮಗಿದು ಗೊತ್ತೇ… ಮಾನವ ದೇಹಕ್ಕೆ ಕಹಿ ಉತ್ತಮ ಔಷಧವೆಂದು? ನಿಜ. ಕಹಿ ನಮ್ಮ ದೇಹಕ್ಕೆ ಒಳ್ಳೆಯ ಆರೋಗ್ಯ ನೀಡುತ್ತದೆ. ಆದರೆ ನಾವು ಕಹಿಯನ್ನು ಇಷ್ಟ ಪಡುವುದಿಲ್ಲ. ಸಿಹಿ ಮಾನವ ದೇಹಕ್ಕೆ ಮಾರಕವಾಗಿದೆ. ಆದರೆ ನಾವು ಸಿಹಿಯನ್ನು ಬಹಳ ಇಷ್ಟ ಪಡುತ್ತೇವೆ. ಯಾಕೆಂದರೆ ಸಿಹಿ ಹಿತವಾಗಿರುತ್ತದೆ. ಕಹಿ ಯಾವಾಗಲೂ ಕಠಣವಾಗಿರುತ್ತದೆ. ಆದ್ದರಿಂದ ಕಹಿ ಆರೋಗ್ಯಕ್ಕೆ ಒಳ್ಳೆಯದಾಗಿ ದೇಹವನ್ನು ಗಟ್ಟಿಗೊಳಿಸುತ್ತದೆ.  ಸಿಹಿಯಿಂದ ಬರುವ ಕಾಯಿಲೆ ಅಂದರೆ ಇತ್ತೀಚೆಗೆ ಅನೇಕ ಜನರಿಗೆ ಸಕ್ಕರೆ ಕಾಯಿಲೆ ಕಟ್ಟಿಟ್ಟ ಬುತ್ತಿಯೆಂದೇ ಹೇಳಬಹುದು. ಇಂತಹ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಹಾಗಲಕಾಯಿಯಿಂದ ಖಂಡಿತ ಸಾದ್ಯವಿದೆ. ಹಾಗಲಕಾಯಿ ಎಲೆಗಳ ರಸ ತೆಗೆದು ವಾರದಲ್ಲಿ 2 ಅಥವಾ 3 ಬಾರಿ ಸೇವಿಸುತ್ತಾ ಬಂದರೆ ರಕ್ತದಲ್ಲಿರುವ ಸಕ್ಕರೆ ಅಂಶವನ್ನು  ನಿಯಂತ್ರಿಸುತ್ತದೆ,  ಮತ್ತು ಸಕ್ಕರೆ ಕಾಯಿಲೆ ಬಾರದಂತೆ ತಡೆಯಬಹುದಾಗಿದೆ.

ಇದರ ರಸವು ಹೊಟ್ಟೆಯಲ್ಲಿ ಹುಳಗಳು ಹೆಚ್ಚಾಗದಂತೆ, ನೋಡಿಕೊಳ್ಳುತ್ತದೆ, ಹಾಗೂ ನಿಯಂತ್ರಿಸುತ್ತದೆ. ರಕ್ತವನ್ನೂ ಶುದ್ದೀಕರಿಸಿ ಆರೋಗ್ಯವನ್ನು ಕಾಪಾಡುತ್ತದೆ. ರಕ್ತದಲ್ಲಿ ಹುಟ್ಟಿಕೊಳ್ಳುವ ಕೊಬ್ಬನ್ನು ಕರಗಿಸುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳಿಂದ ನಮ್ಮನ್ನು ಕಾಪಾಡುತ್ತದೆ. ರಕ್ತದಲ್ಲಿರುವ  ಸಕ್ಕರೆಯ ಅಂಶವನ್ನು ನಿಯಂತ್ರಿಸುವುದರಿಂದ  ಕಣ್ಣಿನ ದ್ರಷ್ಟಿಯನ್ನು ಸುರಕ್ಷಿತಗೊಳಿಸುತ್ತದೆ, ಮಾರಕ ರೋಗಗಳಾದ ಕಾಲರಾ ಜಾಂಡೀಸ್ ಮುಂತಾದವುಗಳಿಂದ ರಕ್ಷಿಸುತ್ತದೆ.

ದೇಹದಲ್ಲಿ ಗಾಯಗಳಿದ್ದರೆ ಇದರ ರಸವನ್ನು ಅರಷಿನದೊಂದಿಗೆ ಬೆರೆಸಿ ಹಚ್ಚಿದರೆ ತಕ್ಷಣ ಗುಣವಾಗುತ್ತದೆ, ದಿನನಿತ್ಯ ಅಡಿಗೆಯಲ್ಲಿ ಹಾಗಲಕಾಯಿಯನ್ನು ತರಕಾರಿಯಾಗಿ ಬಳಸಿದರೆ ಉತ್ತಮ ಆರೋಗ್ಯ ನಮ್ಮದಾಗುವುದರಲ್ಲಿ ಸಂಶಯವಿಲ್. ಯಾಕೆಂದರೆ ಇದರಲ್ಲಿ ವಿಟಮಿನ್ ಎ ಮತ್ತು ಕ್ಯಾರೋಟಿನ್ ಅಂಶಗಳಿರುತ್ತವೆ, ಬರಿ ಹೊಟ್ಟೆಯಲ್ಲಿ ಇದರ ರಸವನ್ನು ಸೇವಿಸುವುದರಿಂದ ಮಧುಮೇಹ ಕಾಯಿಲೆಯನ್ನು ಗುಣಪಡಿಸುತ್ತದೆ. ರಸವನ್ನು ಕುಡಿಯಲು ಕಷ್ಟವಾದರೆ ಎಲೆಗಳನ್ನು ಕುಟ್ಟಿ ಮಾತ್ರೆಗಳಂತೆ ಮಾಡಿಕೊಂಡು ಕೂಡಾ ಇದನ್ನು ನುಂಗಿ ನೀರು ಕುಡಿಯಬಹುದು ಎಲ್ಲಾ ರೀತಿಯ ಉತ್ತಮ ಆರೋಗ್ಯಕ್ಕೆ ಇದು ಪರಿಣಾಮಕಾರೀ ಔಷಧವಾಗಿದೆ.

Related News

ಮಾಂಕ್ ಹಣ್ಣು ಸಕ್ಕರೆಯಷ್ಟೇ ಸಿಹಿ, ಒಮ್ಮೆ ತಿಂದು ನೋಡಿ, ಆರೋಗ್ಯಕ್ಕೂ ಉತ್ತಮ ಈ ಹಣ್ಣು
ಆರೋಗ್ಯ

ಮಾಂಕ್ ಹಣ್ಣು ಸಕ್ಕರೆಯಷ್ಟೇ ಸಿಹಿ, ಒಮ್ಮೆ ತಿಂದು ನೋಡಿ, ಆರೋಗ್ಯಕ್ಕೂ ಉತ್ತಮ ಈ ಹಣ್ಣು

June 30, 2025
ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ: ಹೆಜ್ಜೆ ಹೆಜ್ಜೆಗೂ ಪೊಲೀಸರ ಕಣ್ಗಾವಲು
ಎಡಿಟರ್ಸ್ ಡೆಸ್ಕ್

ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ: ಹೆಜ್ಜೆ ಹೆಜ್ಜೆಗೂ ಪೊಲೀಸರ ಕಣ್ಗಾವಲು

June 30, 2025
iPhoneಗೆ ಟಕ್ಕರ್ ನೀಡೋಕೆ ಬಂದ ಅಮೇರಿಕಾ ಅಧ್ಯಕ್ಷ: ಫೋನ್‌ – ಮೊಬೈಲ್‌ ಉದ್ಯಮಕ್ಕೆ ಕಾಲಿಟ್ಟ ಟ್ರಂಪ್‌ 
ದೇಶ-ವಿದೇಶ

iPhoneಗೆ ಟಕ್ಕರ್ ನೀಡೋಕೆ ಬಂದ ಅಮೇರಿಕಾ ಅಧ್ಯಕ್ಷ: ಫೋನ್‌ – ಮೊಬೈಲ್‌ ಉದ್ಯಮಕ್ಕೆ ಕಾಲಿಟ್ಟ ಟ್ರಂಪ್‌ 

June 18, 2025
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮಾರಾಟ ಇಲ್ಲ ಎಂದ ಯುನೈಟೆಡ್‌ ಸ್ಪಿರಿಟ್‌: ನಿಟ್ಟುಸಿರು ಬಿಟ್ಟ ಕೋಟ್ಯಾಂತರ ಅಭಿಮಾನಿಗಳು
Lifestyle

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮಾರಾಟ ಇಲ್ಲ ಎಂದ ಯುನೈಟೆಡ್‌ ಸ್ಪಿರಿಟ್‌: ನಿಟ್ಟುಸಿರು ಬಿಟ್ಟ ಕೋಟ್ಯಾಂತರ ಅಭಿಮಾನಿಗಳು

June 11, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.