• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಭಾರತದ ನಿಗೂಢ ಸ್ಥಳಗಳು ; ಈ ಜಾಗದಲ್ಲಿ ಸಂಜೆಯ ನಂತರ ಉಳಿದುಕೊಂಡರೆ ಕಲ್ಲಾಗುತ್ತಾರೆ!

Mohan Shetty by Mohan Shetty
in ಮಾಹಿತಿ, ವಿಶೇಷ ಸುದ್ದಿ
ಭಾರತದ ನಿಗೂಢ ಸ್ಥಳಗಳು ; ಈ ಜಾಗದಲ್ಲಿ ಸಂಜೆಯ ನಂತರ ಉಳಿದುಕೊಂಡರೆ ಕಲ್ಲಾಗುತ್ತಾರೆ!
0
SHARES
2
VIEWS
Share on FacebookShare on Twitter

India : ಸಾಮಾನ್ಯವಾಗಿ, ವಿಚಿತ್ರ(Haunted Places Of India) ಹಾಗೂ ನಿಗೂಢ ಸ್ಥಳಗಳ ಬಗ್ಗೆ ಪ್ರತಿಯೊಬ್ಬರಿಗೂ ಆಸಕ್ತಿ ಇರುತ್ತದೆ.

ಇಂದು ನಾವು ನಿಮ್ಮ ಜೊತೆ ಕೆಲವೊಂದು ನಿಗೂಢ ಅವಶೇಷಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.

Places

ಈ ಸ್ಥಳಗಳು ಹೆಚ್ಚು ಭಯಾನಕವಾಗಿದ್ದು, ಈ ಸ್ಥಳಗಳಿಗೆ ಹೋಗಲು ಜನರು ಇಂದಿಗೂ ಭಯಪಡುತ್ತಾರೆ.

ಏಕೆ ಈ ಸ್ಥಳಗಳು ಅಷ್ಟೊಂದು ಭಯಾನಕವೇಕೆ? ಅಷ್ಟಕ್ಕೂ ಆ ಸ್ಥಳಗಳಾವುವು ಎನ್ನುವುದನ್ನು ತಿಳಿಯೋಣ.


ಮಿಸ್ಟೀರಿಯಸ್ ಟೌನ್ : ಲಂಕಾವನ್ನು ಗೆದ್ದು ವಶಪಡಿಸಿಕೊಂಡ ನಂತರ, ರಾಮನು ಆ ಸಾಮ್ರಾಜ್ಯದ ಆಡಳಿತವನ್ನು ರಾವಣನ ಸಹೋದರ ವಿಭೀಷಣನಿಗೆ ಒಪ್ಪಿಸಿದನು.

ಲಂಕಾದ ರಾಜನಾದ ನಂತರ, ವಿಭೀಷಣನು ಭಗವಾನ್‌ ರಾಮನ ಬಳಿ, ಲಂಕಾವನ್ನು ತಲುಪಲು ನಿರ್ಮಿಸಿದ್ದ ಸೇತುವೆಯನ್ನು ಮುರಿಯುವಂತೆ ಕೇಳಿಕೊಳ್ಳುತ್ತಾನೆ.

ಇದನ್ನೂ ಓದಿ : https://vijayatimes.com/kaushal-kishore-statement/

ವಿಭೀಷಣನ ಕೋರಿಕೆಯನ್ನು ಅಂಗೀಕರಿಸಿದ ರಾಮನು ತನ್ನ ಬಿಲ್ಲಿನ ಒಂದು ತುದಿಯಿಂದ ಸೇತುವೆಯನ್ನು ಮುರೀತಾನೆ. ಅಂದಿನಿಂದ ಈ ಸ್ಥಳವನ್ನು ಧನುಷ್ಕೋಟಿ(Dhanushkoti) ಎಂದು ಕರೆಯಲಾಗುತ್ತಿದೆ.

ಇದು ತಮಿಳುನಾಡು(Tamilnadu) ರಾಜ್ಯದ ಪೂರ್ವ ಕರಾವಳಿಯಲ್ಲಿನ ರಾಮೇಶ್ವರಂ ದ್ವೀಪದ ದಕ್ಷಿಣ ದಂಡೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ.

ಭಗವಾನ್ ರಾಮನಿಗೆ ಧನುಷ್ಕೋಟಿಯೊಂದಿಗೆ ಆಳವಾದ ಸಂಪರ್ಕವಿದ್ದರೂ, ಇಲ್ಲಿ ದೆವ್ವ, ಭೂತಗಳು ವಾಸವಾಗಿದೆ ಎಂದು ಹೇಳಲಾಗುತ್ತದೆ.

ಈ ಭೂತ ಅಥವಾ ಆತ್ಮಗಳು ಇಲ್ಲಿರಲು ಹಿಂದಿನ ಕಾರಣ 1964 ರಲ್ಲಿ ಇಲ್ಲಿಗೆ ಅಪ್ಪಳಿಸಿದ ಭಯಾನಕ ಚಂಡಮಾರುತ ಎಂದು ನಂಬಲಾಗಿದೆ.

Mystery

ಇದು ಧನುಷ್ಕೋಟಿಯ ಸೌಂದರ್ಯವನ್ನು ಭೀಕರತೆಯಾಗಿ ಪರಿವರ್ತಿಸಿತು. ಈ ಚಂಡಮಾರುತದ ನಂತರ ಇಲ್ಲಿಗೆ ಭೇಟಿ ನೀಡಿದ ಜನರು ಇಲ್ಲಿ ಏನೇನೋ ವಿಚಿತ್ರಗಳು ನಡೆಯುತ್ತವೆ ಎಂದು ಹೇಳಿದರು.


ಕಲಾವಂತೀ ದುರ್ಗ : ಮಹಾರಾಷ್ಟ್ರದ ಮಾಥೆರನ್ ಮತ್ತು ಪನ್ವೆಲ್ ನಡುವೆ ಇರುವ ಕಲಾವಂತೀ ದುರ್ಗ ಕೂಡ ಅಚ್ಚರಿಯ ತಾಣವಾಗಿದೆ.

ಇದನ್ನು ಭಾರತದಲ್ಲಿಯೇ ಅತ್ಯಂತ ಭಯಂಕರ ಕೋಟೆ ಎಂದು ಕರೆಯಲಾಗುತ್ತದೆ. ಈ ಕೋಟೆಯ ಕಟ್ಟಡದಲ್ಲಿ ಅನೇಕ ಭಯಾನಕ ಕಥೆಗಳು ಸಮಾಧಿಯಾಗಿವೆ.

https://youtu.be/LCKhdJWdt_0 ೪ ವರ್ಷಗಳಿಂದ ಅಭಿವೃದ್ಧಿ ಕಾಣದ ಬೆಂಗಳೂರಿಗೆ ಚುನಾವಣೆಯಿಂದ ಅಭಿವೃದ್ಧಿ ಭಾಗ್ಯ!

ಸ್ಥಳೀಯ ನಿವಾಸಿಗಳ ಪ್ರಕಾರ, ಇದು ದರಿದ್ರ ಗ್ರಾಮವಂತೆ. ಈ ಜಿಲ್ಲೆಯಲ್ಲಿ ನಕಾರಾತ್ಮಕತೆ ತುಂಬಿದ್ದು, ಅದು ಇಲ್ಲಿಗೆ ಬರುವ ಜನರನ್ನು ಆಕರ್ಷಿಸುತ್ತದೆ.

ಹಾಗಾಗಿ ಜನರು ಇಲ್ಲಿಗೆ ಬಂದು ಆತ್ಮಹತ್ಯೆ(Suicide) ಮಾಡಿಕೊಳ್ಳುತ್ತಾರೆ. ಸುಮಾರು 2300 ಅಡಿ ಎತ್ತರದ ಈ ಕೋಟೆಯನ್ನು ಹತ್ತುವುದು ಬಹಳ ಅಪಾಯಕಾರಿ.

ಈ ಕೋಟೆಯನ್ನು ಏರಲು, ಕಲ್ಲುಗಳ ಮೆಟ್ಟಿಲುಗಳನ್ನು ಇಡಲಾಗಿದೆ. ಈ ಅವಶೇಷಗಳಿಂದ ಮಧ್ಯರಾತ್ರಿಯ ನಂತರ, ಕಿರುಚಾಟದ ಶಬ್ದ ಕೇಳಿಬರುತ್ತದೆ.

ಇಲ್ಲಿಂದ ಸುಮಾರು ಮೈಲಿ ದೂರದವರೆಗೆ ಮೌನ ಆವರಿಸಿರುವುದಕ್ಕೆ ಇದೇ ಕಾರಣವಂತೆ!

History


ಕಿರಾಡು ದೇವಾಲಯ : ಬಾಡ್‌ಮೇರ್‌ ಐದು ದೇವಾಲಯಗಳನ್ನು ಒಳಗೊಂಡಿರುವ ಸುಂದರ ಸಂಕೀರ್ಣವಾಗಿದೆ. ಇದನ್ನು ಕಿರಾಡು ದೇವಾಲಯ ಎಂದು ಕೂಡ ಕರೆಯಲಾಗುತ್ತದೆ.

ಈ ದೇವಾಲಯವು ನಿಗೂಢವಾಗಿರುವುದು ಒಂದು ವಿಶೇಷವಾದರೆ, ಇನ್ನೊಂದೆಡೆ ಇದರ ಸುಂದರವಾದ ಕೆತ್ತನೆ ಸಾಕಷ್ಟು ಪ್ರಸಿದ್ಧವಾಗಿದೆ.

ಇದು ಎಷ್ಟು ಭವ್ಯವಾಗಿದೆ ಎಂದರೆ ಅದನ್ನು ‘ರಾಜಸ್ಥಾನದ ಖಜುರಾಹೊ’ ಎಂದೂ ಕೂಡ ಕರೆಯುತ್ತಾರೆ. ಆದರೆ ಸಂಜೆಯ ನಂತರ ಯಾರಾದರೂ ಈ ದೇವಾಲಯದಲ್ಲಿ ಉಳಿದುಕೊಂಡರೆ,

ನಂತರ ಹಿಂತಿರುಗುವುದಿಲ್ಲ ಎನ್ನುವ ನಂಬಿಕೆಯೂ ಇದೆ. ಇದರ ಹಿಂದೆ ಒಂದು ರೋಚಕ ಕಥೆಯಿದೆ.

ಇದನ್ನೂ ಓದಿ : https://vijayatimes.com/hdk-strikes-bjp-plans/


ಕಿರಾಡುವಿನ ಮೇಲೆ ಒಬ್ಬ ಸನ್ಯಾಸಿಯ ಶಾಪವಿದೆ ಎಂದು ಹೇಳಲಾಗುತ್ತದೆ. ಸ್ಥಳೀಯ ಜನರ ಪ್ರಕಾರ, ಬಹಳ ಹಿಂದೆ ಒಬ್ಬ ಸನ್ಯಾಸಿ ತನ್ನ ಶಿಷ್ಯರೊಂದಿಗೆ ನಗರಕ್ಕೆ ಬಂದನು.

ಕೆಲವು ದಿನಗಳ ಕಾಲ ಉಳಿದುಕೊಂಡ ನಂತರ, ಸನ್ಯಾಸಿ ಹಳ್ಳಿಗಾಡಿನ ಪ್ರವಾಸಕ್ಕೆ ಹೊರಟರು. ಅಷ್ಟರಲ್ಲಿ, ಅವರ ಶಿಷ್ಯರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದರು.

kiradu temple

ಆದರೂ ಹಳ್ಳಿಯ ಜನರು ಅವರ ಶಿಷ್ಯರನ್ನು ಸರಿಯಾಗಿ ನೋಡಿಕೊಳ್ಳದೇ ನಿರ್ಲಕ್ಷ್ಯ ತೋರಿದರೆಂದು ಸನ್ಯಾಸಿ ಈ ಸ್ಥಳಕ್ಕೆ ಶಾಪವನ್ನು ನೀಡುತ್ತಾರೆ. ಸಂಜೆಯ ಮೇಲೆ ಯಾರಾದರೂ ಇಲ್ಲಿ ಉಳಿದುಕೊಂಡರೆ, ಕಲ್ಲಾಗುವಂತೆ ಶಾಪ ನೀಡುತ್ತಾರೆ.

Tags: Haunted PlacesIndiawierd

Related News

ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?
ಆರೋಗ್ಯ

ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?

September 25, 2023
ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!
ದೇಶ-ವಿದೇಶ

ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!

September 21, 2023
ನೀವು ಸುಂದರವಾಗಿ ಚಿಕ್ಕ ವಯಸ್ಸಿನಂತೆ ಕಾಣಿಸಬೇಕೆ ಹಾಗಾದ್ರೆ ಈ 5 ಪದಾರ್ಥ ಬಳಸಿ
ಆರೋಗ್ಯ

ನೀವು ಸುಂದರವಾಗಿ ಚಿಕ್ಕ ವಯಸ್ಸಿನಂತೆ ಕಾಣಿಸಬೇಕೆ ಹಾಗಾದ್ರೆ ಈ 5 ಪದಾರ್ಥ ಬಳಸಿ

September 21, 2023
ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ : ಇಂದೇ ಅರ್ಜಿ ಸಲ್ಲಿಸಿ
ಪ್ರಮುಖ ಸುದ್ದಿ

ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ : ಇಂದೇ ಅರ್ಜಿ ಸಲ್ಲಿಸಿ

September 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.