• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಹಲವು ರೋಗಗಳಿಗೆ ರಾಮ ಬಾಣ ಖರ್ಜುರ ; ಖರ್ಜುರದ ಮಹತ್ವ ಏನು ಗೊತ್ತಾ? ಇಲ್ಲಿದೆ ಮಾಹಿತಿ

Mohan Shetty by Mohan Shetty
in ಮಾಹಿತಿ, ಲೈಫ್ ಸ್ಟೈಲ್
Dates
0
SHARES
3
VIEWS
Share on FacebookShare on Twitter

ಖರ್ಜುರ(Dates) ಹಣ್ಣಿನಲ್ಲಿ ಎ ವಿಟಮಿನ್(Vitamin A) ಹೇರಳವಾಗಿ ಲಭ್ಯವಿರುತ್ತದೆ. ಇದರ ಸೇವನೆಯಿಂದ ಮೂತ್ರ ಕಟ್ಟದೆ ಸರಾಗವಾಗಿ ಹೋಗುವುದು. ಖರ್ಜುರ (Health Benefits of dates)ಸೇವನೆಯೂ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಪ್ರದಿದಿನ ಊಟ ಆದ ನಂತರ ಒಂದೊಂದು ಖರ್ಜುರ(Benefits of dates)ಸೇವನೆ ಮಾಡುವುದರಿಂದ ನೀವು ಸೇವಿಸುವ ಆಹಾರ ಸುಲಭವಾಗಿ ಜೀರ್ಣಾವಾಗುವುದು.

ಮಕ್ಕಳಿಗೆ ಹಾಲುಣಿಸುವ ತಾಯಂದಿರು ಈ ಖರ್ಜುರ ಹಣ್ಣನ್ನು ತಿನ್ನುವುದರಿಂದ ಸ್ತನಗಳಲ್ಲಿ ಹೆಚ್ಚಾಗಿ ಹಾಲು ಉತ್ಪಾದನೆಯಾಗುತ್ತದೆ.

Health Benefits of dates

ರಕ್ತ ಶುದ್ದಿ ಆಗುವುದಲ್ಲದೆ, ಚರ್ಮರೋಗಕ್ಕೆ ಸಂಬಂಧಪಟ್ಟ ಕೆಲ ಖಾಯಿಲೆಯನ್ನು ನಿವಾರಿಸುತ್ತದೆ. ಖರ್ಜುರ ಹಣ್ಣಿನ ಬೀಜಗಳನ್ನು ನುಣ್ಣಗೆ ಅರೆದು ಜೇನುತುಪ್ಪದೊಂದಿಗೆ ಸೇರಿಸಿ ಪ್ರತಿನಿತ್ಯ ಸೇವಿಸುವುದರಿಂದ ಪುರಷರಲ್ಲಿ ವೀರ್ಯಾಣು ಹೆಚ್ಚುತ್ತದೆ. https://vijayatimes.com/this-video-grabbed-netizens-heart/

ಉಪ್ಪು ಹಾಗು ಕಾಳುಮೆಣಸಿನ ಪುಡಿಯೊಂದಿಗೆ ಬಳಸುವುದು ಆರೋಗ್ಯಕ್ಕೆ ಉತ್ತಮ ಲಾಭ. ಖರ್ಜುರವನ್ನು ಅಡುಗೆಗಳಲ್ಲಿ ಬಳಸಿ ನಾನಾ ತರಹದ ರೆಸಿಪಿಗಳನ್ನು ಮಾಡುತ್ತೇವೆ ಹಾಗೂ ಕೆಲವೊಂದು ಸಾರಿ ಬರಿ ಖರ್ಜುರವನ್ನು(Health Benefits of dates) ಸೇವಿಸುತ್ತಿರುತ್ತೇವೆ ಆದರೆ ಅದರಲ್ಲಿರುವ ಲಾಭದಾಯಕ ಅಂಶಗಳನ್ನು ತಿಳಿದಿರುವುದಿಲ್ಲ. ಹಾಗಾಗಿ ಈ ಮೂಲಕ ತಿಳಿದು ಇದರ ಲಾಭಗಳನ್ನು ಪಡೆದುಕೊಳ್ಳಿ.

ಇದನ್ನೂ ಓದಿ : https://vijayatimes.com/bhagwanth-mann-admitted-to-hospital/u003c/strongu003e
ಪ್ರತಿದಿನ ಖರ್ಜುರವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಹಲವು ಪೋಷಕಾಂಶಗಳು ಸಿಗುತ್ತವೆ, ಇದರಲ್ಲಿ ಪೊಟ್ಯಾಶಿಯಮ್, ಕಬ್ಬಿಣದಂಶ ಇರುವುದರಿಂದ ದೇಹದಲ್ಲಿನ ಹಲವು ಬೆಳವಣಿಗೆಗೆ ಹೆಚ್ಚು ಪೂರಕವಾಗಿದೆ. 
https://vijayatimes.com/atthiveri-bird-sanctuary-karwar/

ಇದನ್ನು ಪ್ರತಿದಿನ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಪಡೆಯಬಹುದಾಗಿದೆ. ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ರಕ್ತದ ಚಲನೆಗೆ ಹೆಚ್ಚು ಸಹಾಯಕಾರಿ.

ಮೆದುಳಿನ ಹಾಗೂ ಹೃದಯದ ಆರೋಗ್ಯಕ್ಕೆ ಖರ್ಜುರ ಹೆಚ್ಚು ಲಾಭದಾಯಕ. ದೇಹದಲ್ಲಿನ ನಿಶಕ್ತಿ ಹಾಗು ಮಲಬದ್ಧತೆ ನಿವಾರಣೆಗೂ ಖರ್ಜುರ ಉತ್ತಮವಾಗಿದೆ.
Tags: DatesHealth Factshealth tipsKarjura

Related News

ಮನೋರಮಾ ಇಂಡಸ್ಟ್ರೀಸ್‌ನಿಂದ ಗ್ರಾವಿಟಾ ಇಂಡಿಯಾ 5 ಬೆಸ್ಟ್ ಸ್ಟಾಕ್ ಗಳು: ಮಾರುಕಟ್ಟೆ ಏರಿಳಿತದ ನಡುವೆ ಹೊಸ ಭರವಸೆ ಮೂಡಿಸಿದ ಷೇರುಗಳು
ಪ್ರಮುಖ ಸುದ್ದಿ

ಮನೋರಮಾ ಇಂಡಸ್ಟ್ರೀಸ್‌ನಿಂದ ಗ್ರಾವಿಟಾ ಇಂಡಿಯಾ 5 ಬೆಸ್ಟ್ ಸ್ಟಾಕ್ ಗಳು: ಮಾರುಕಟ್ಟೆ ಏರಿಳಿತದ ನಡುವೆ ಹೊಸ ಭರವಸೆ ಮೂಡಿಸಿದ ಷೇರುಗಳು

May 6, 2026
ಭಾರತೀಯ ಸ್ಮಾರ್ಟ್‌ಫೋನ್‌ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ: ರಫ್ತು ಪ್ರಮಾಣದಲ್ಲಿ ಶೇ.24ರಷ್ಟು ಏರಿಕೆ!
ಪ್ರಮುಖ ಸುದ್ದಿ

ಭಾರತೀಯ ಸ್ಮಾರ್ಟ್‌ಫೋನ್‌ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ: ರಫ್ತು ಪ್ರಮಾಣದಲ್ಲಿ ಶೇ.24ರಷ್ಟು ಏರಿಕೆ!

April 24, 2026
ರೈತರಿಗೆ ಹೊಸ ನಿಯಮ: ಇನ್ಮುಂದೆ ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ
ಮಾಹಿತಿ

ರೈತರಿಗೆ ಹೊಸ ನಿಯಮ: ಇನ್ಮುಂದೆ ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ

April 23, 2026
ನೌಕಾ ದಿಗ್ಬಂಧನ ಮುಂದುವರಿದರೆ ಜಲಸಂಧಿ ತೆರೆಯುವುದಿಲ್ಲ ಎಂದ ಇರಾನ್: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ
ದೇಶ-ವಿದೇಶ

ನೌಕಾ ದಿಗ್ಬಂಧನ ಮುಂದುವರಿದರೆ ಜಲಸಂಧಿ ತೆರೆಯುವುದಿಲ್ಲ ಎಂದ ಇರಾನ್: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ

April 23, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.