• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವಿಜಯ ಟೈಮ್ಸ್‌

ರಾಮಾಯಣ ನಿಜವಾಗಲೂ ಸಂಭವಿಸಿದೆ ಎಂದೇಳಲು ದೊರೆತ ಸಾಕ್ಷಿಗಳು ಇವೇ ನೋಡಿ!

Mohan Shetty by Mohan Shetty
in ವಿಜಯ ಟೈಮ್ಸ್‌
ramayana
0
SHARES
40
VIEWS
Share on FacebookShare on Twitter

ಹಿಂದೂ ಧರ್ಮದ(Hindu Mythology) ಎರಡು ಪ್ರಮುಖ ಗ್ರಂಥಗಳು ರಾಮಾಯಣ(Ramayana) ಹಾಗೂ ಮಹಾಭಾರತ(Mahabharatha). ರಾಮಾಯಣ ಹಾಗೇ ಮಹಾಭಾರತ ನಿಜವಾಗಲೂ ನಡೆದಿದೆಯೇ ಅಥವಾ ಇವೆಲ್ಲ ಕೇವಲ ಕಥೆಗಳಷ್ಟೇನಾ ಎನ್ನುವ ಗೊಂದಲ ಇವತ್ತು ನಿನ್ನೆಯದಲ್ಲ.

mythology

ಹೀಗೊಂದು ಅನುಮಾನ ನಮ್ಮ ಮಹಾಕಾವ್ಯಗಳ ಬಗ್ಗೆ ಅನಾದಿಕಾಲದಿಂದಲೂ ಸಹ ಇದೆ. ರಾಮಾಯಣ ಹಾಗೇ ಮಹಾಭಾರತ ಹಲವಾರು ಕವಿಗಳ ಕಲ್ಪನೆಯಲ್ಲಿ ರಚಿತವಾದ ಕಥೆಗಳೆಂದು ಕೆಲವರು ಹೇಳುತ್ತಾರೆ. ರಾಮಾಯಣ ಎನ್ನುವುದು ಸತ್ಯವೋ ಅಥವಾ ಸುಳ್ಳು ಎನ್ನುವ ಅನುಮಾನದ ಬೆನ್ನಲ್ಲೇ ಅವುಗಳು ಖಂಡಿತವಾಗಿಯೂ ಸತ್ಯ ಎನ್ನುವ ವಿಷಯಕ್ಕೆ ಬೆಂಬಲ ನೀಡುವಂತೆ ಹಲವಾರು ಸಾಕ್ಷ್ಯಾಧಾರಗಳು ಹಾಗೂ ಪುರಾವೆಗಳು ದೊರಕಿವೆ.

ಇದನ್ನೂ ಓದಿ : https://vijayatimes.com/araga-jnanendra-on-anti-conversion-rule/


ಹನುಮಂತನು ರಾಮನನ್ನು ಭಕ್ತಿಯಿಂದ ಜಪಿಸಿ ತನ್ನಲ್ಲಿರುವ ವಿಶಿಷ್ಟವಾದ ಶಕ್ತಿಯಿಂದ ಬೃಹದಾಕಾರವಾಗಿ ಬೆಳೆದು ಸಂಜೀವಿನಿ ಬೆಟ್ಟವನ್ನು ತಲುಪಿ ಪರ್ವತವನ್ನು ಒಂದೇ ಕೈಯಲ್ಲಿ ಎತ್ತಿಕೊಂಡು ಲಕ್ಷ್ಮಣ ಇರುವಲ್ಲಿ ಬರುತ್ತಾನೆ, ನಂತರ ಅದರಲ್ಲಿದ್ದ ಸಂಜೀವಿನಿಯಿಂದ ಲಕ್ಷ್ಮಣ ಚೇತರಿಸಿಕೊಳ್ಳುತ್ತಾನೆ ಎನ್ನುವ ಕಥೆ ನಿಮಗೆ ತಿಳಿದಿದೆ. ಈ ರೀತಿ ಹನುಮಂತ ಹೊತ್ತು ತಂದ ಪರ್ವತದ ಹೆಸರು ದ್ರೋಣಗಿರಿ ಪರ್ವತ, ಇದು ಈಗಲೂ ಕೂಡ ಶ್ರೀಲಂಕಾದಲ್ಲಿ ಇದೆ. ಈಗಲೂ ಲಂಕೆಯಲ್ಲಿರುವ ದ್ರೋಣಗಿರಿ ಪರ್ವತ ತನ್ನ ವಿಶಿಷ್ಟ ಔಷಧೀಯ ಗುಣ ಹಾಗೂ ಸಸ್ಯ ವರ್ಗದಿಂದ ವಿಶೇಷತೆ ಪಡೆದುಕೊಂಡಿದೆ.

History


ಈಗಿನ ತಮಿಳುನಾಡಿನ ರಾಮೇಶ್ವರದಿಂದ ಮನ್ನಾರ್ ದೀಪದವರೆಗೂ ಇರುವ ಸೇತುವೆ, ವಾನರರು ಕಟ್ಟಿದ ಸೇತುವೆ ಎನ್ನುವುದಕ್ಕೆ 7 ಜೀವಂತ ಸಾಕ್ಷಿಗಳು ದೊರಕಿವೆ. ಶ್ರೀರಾಮ ಸೇತುವೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆ ಕುರಿತು ನ್ಯಾಷನಲ್ ಜಿಯಾಗ್ರಫಿ ಚಾನೆಲ್ ನವರು ಕೂಡ ಪ್ರಮಾಣೀಕರಿಸಿದ್ದಾರೆ. ಹನುಮಂತನು ಶ್ರೀರಾಮನಿಗಾಗಿ ಕಾಯುತ್ತಿದ್ದ ಸ್ಥಳದ ಬಗ್ಗೆಯೂ ಮಾಹಿತಿ ಇದೆ. ರಾಮಾಯಣದಲ್ಲಿ ಈ ಸ್ಥಳದ ಬಗ್ಗೆ ಬರೆಯಲಾಗಿದೆ, ಇಂದು ಅಯೋಧ್ಯೆಯ ಸಮೀಪವಿರುವ ಈ ಸ್ಥಳದಲ್ಲಿ ಹನುಮಾನ್ ದೇವಾಲಯವೂ ಇದೆ.

ಇದನ್ನೂ ಓದಿ : https://vijayatimes.com/kg-boppaiah-statement/

ಹನುಮಂತನು ಸೀತೆಯನ್ನು ಹುಡುಕಲು ಸಮುದ್ರವನ್ನು ದಾಟಿದಾಗ, ಅವನು ಭವ್ಯವಾದ ರೂಪವನ್ನು ಪಡೆದನು. ಅದಕ್ಕಾಗಿಯೇ ಅವರು ಶ್ರೀಲಂಕಾವನ್ನು ತಲುಪಿದಾಗ ಅವನ ಹೆಜ್ಜೆಗುರುತುಗಳು ಅಲ್ಲಿ ಮೂಡಿದವು, ಅವು ಇಂದಿಗೂ ಅಲ್ಲಿವೆ ಎನ್ನುವುದು ವಿಸ್ಮಯವೇ ಸರಿ. ಸ್ವತಃ ಪುರಾತತ್ವ ಇಲಾಖೆಯೂ ಶ್ರೀರಾಮನ ಅಸ್ತಿತ್ವವನ್ನು ನಂಬುತ್ತದೆ. ಪುರಾತತ್ವ ಇಲಾಖೆಯ ಪ್ರಕಾರ, 1,750,000 ವರ್ಷಗಳ ಹಿಂದೆ ಸೇತುವೆ ನಿರ್ಮಾಣವಾಗಿದೆ. ರಾಮಸೇತು ಕೂಡ ಅದೇ ಅವಧಿಗೆ ಸೇರಿದೆ. ರಾಮಸೇತು ಎಂತಹ ಸೇತುವೆಯೆಂದರೆ, ಅದರ ಕಲ್ಲುಗಳು ನೀರಿನ ಮೇಲೆ ತೇಲುತ್ತಿದ್ದವು.

ramayana

ಸುನಾಮಿಯ ನಂತರ ಆ ಕೆಲವು ಕಲ್ಲುಗಳು ಬೇರ್ಪಟ್ಟು ರಾಮೇಶ್ವರಂನಲ್ಲಿ ಬಿದ್ದವು. ಸಂಶೋಧಕರು ಆ ಕಲ್ಲುಗಳನ್ನು ಮತ್ತೆ ನೀರಿನಲ್ಲಿ ಎಸೆದಾಗ, ಅವು ಮುಳುಗದೇ ತೇಲುತ್ತಿದ್ದವು ಎನ್ನುವುದು ಅಚ್ಚರಿಯ ವಿಷಯ.

  • ಪವಿತ್ರ ಸಚಿನ್
Tags: historyMythologyProofRamayana

Related News

ತಟ್ಟೆ ಬಡಿಯಿರಿ ಇಂದ ಬಂಗಾರ ತ್ಯಜಿಸಿ : ಇದು ಮೋದಿ ಮ್ಯಾಜಿಕ್ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಪ್ರಮುಖ ಸುದ್ದಿ

ತಟ್ಟೆ ಬಡಿಯಿರಿ ಇಂದ ಬಂಗಾರ ತ್ಯಜಿಸಿ : ಇದು ಮೋದಿ ಮ್ಯಾಜಿಕ್ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ

May 16, 2026
ಸರ್ಕಾರದ ವಿರುದ್ಧ ಕಿಡಿ ಕಾರಿದ ಸಾರಿಗೆ ನೌಕರರು: ಮೇ 19ಕ್ಕೆ ಬಸ್ ಬಂದ್,ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ
ಪ್ರಮುಖ ಸುದ್ದಿ

ಸರ್ಕಾರದ ವಿರುದ್ಧ ಕಿಡಿ ಕಾರಿದ ಸಾರಿಗೆ ನೌಕರರು: ಮೇ 19ಕ್ಕೆ ಬಸ್ ಬಂದ್,ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ

May 16, 2026
ಬೈನಾನ್ಸ್‌ನಲ್ಲಿ ಕ್ರಿಪ್ಟೋ ಸುರಕ್ಷತೆ: ಹ್ಯಾಕರ್‌ಗಳಿಂದ ನಿಮ್ಮ ಹೂಡಿಕೆಯನ್ನು ರಕ್ಷಿಸಲು ಈ 7 ಕ್ರಮಗಳ ಪಾಲಿಸಿ
ದೇಶ-ವಿದೇಶ

ಬೈನಾನ್ಸ್‌ನಲ್ಲಿ ಕ್ರಿಪ್ಟೋ ಸುರಕ್ಷತೆ: ಹ್ಯಾಕರ್‌ಗಳಿಂದ ನಿಮ್ಮ ಹೂಡಿಕೆಯನ್ನು ರಕ್ಷಿಸಲು ಈ 7 ಕ್ರಮಗಳ ಪಾಲಿಸಿ

May 16, 2026
ಮಧ್ಯಪ್ರಾಚ್ಯ ಉದ್ವಿಗ್ನತೆ: ಅಮೆರಿಕ ವಿಶ್ವಾಸಾರ್ಹವಲ್ಲ, ಭಾರತದಿಂದ ಮಾತ್ರ ಶಾಂತಿ ಸಾಧ್ಯ ಎಂದ ಇರಾನ್
ದೇಶ-ವಿದೇಶ

ಮಧ್ಯಪ್ರಾಚ್ಯ ಉದ್ವಿಗ್ನತೆ: ಅಮೆರಿಕ ವಿಶ್ವಾಸಾರ್ಹವಲ್ಲ, ಭಾರತದಿಂದ ಮಾತ್ರ ಶಾಂತಿ ಸಾಧ್ಯ ಎಂದ ಇರಾನ್

May 16, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.