• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಆಗಾಗ ಕಪ್ಪಾಗುವ ತ್ವಚೆಗೆ ನಿಮ್ಮ ಅಡುಗೆ ಮನೆಯಲ್ಲೇ ಇದೆ ಪರಿಹಾರ ; ತಪ್ಪದೇ ಈ ಮಾಹಿತಿ ಓದಿ

Mohan Shetty by Mohan Shetty
in ಮಾಹಿತಿ, ಲೈಫ್ ಸ್ಟೈಲ್
PCOS ಸಮಸ್ಯೆಯಿಂದ ದೇಹದ ತೂಕ ಹೆಚ್ಚಾಗುತ್ತಿದಲ್ಲಿ ಈ ಕ್ರಮಗಳನ್ನು ಅನುಸರಿಸಿ

A beautiful young woman looking at her face in the mirror

0
SHARES
176
VIEWS
Share on FacebookShare on Twitter

ಸುಂದರವಾದ ತ್ವಚೆ(Skin Care) ಬೇಕೆಂದು ಯಾರಿಗೆ ತಾನೆ ಆಸೆ ಇರೋದಿಲ್ಲ ಹೇಳಿ. ಆದರೆ ಕಾಂತಿ ಪಡೆಯೋದು ಜಾಹೀರಾತುಗಳಲ್ಲಿ ತೋರಿಸಿದಷ್ಟು ಸುಲಭವೇನಲ್ಲ. ಹೌದು, ಸಾಮಾನ್ಯವಾಗಿ ಕೆಲವೊಬ್ಬರ ತ್ವಚೆ ಆಗಾಗ್ಗೆ ಕಪ್ಪಾಗುವುದನ್ನು ಕಾಣಬಹುದು.

Face Health

ಇದಕ್ಕೆ ಸೂರ್ಯನ ಕಿರಣಗಳು, ನಿಮ್ಮ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳು ಕಾರಣವಾಗಿರಬಹುದು. ನಿಮ್ಮ ತ್ವಚೆಯ ಕಪ್ಪು ಕಲೆಯನ್ನು ತೊಲಗಿಸಿ, ಹೊಳಪನ್ನು ಹೆಚ್ಚಿಸಲು ಇಲ್ಲಿ ಕೆಲವು ಮನೆ ಔಷದಗಳನ್ನು(Home Remedies) ನೀಡಲಾಗಿದೆ. ಇವುಗಳಿಂದ ನಿಮ್ಮ ಚರ್ಮಕ್ಕೆ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ.


ಸೌತೆಕಾಯಿ : ಟ್ಯಾನ್ ಮತ್ತು ಸೂರ್ಯನ ಸುಟ್ಟ ಕಲೆಗಳಿಗೆ ಸೌತೆಕಾಯಿ(Cucumber) ಬಹಳ ಪ್ರಯೋಜನಕಾರಿಯಾಗಿದೆ. ಸೌತೆಕಾಯಿ ತಂಪುಗೊಳಿಸುವ ಪರಿಣಾಮ ಹೊಂದಿದ್ದು, ಸೂರ್ಯನ ಸುಟ್ಟ ಕಲೆಗಳಿಗೆ ಮತ್ತು ಸನ್ ಟ್ಯಾನ್ಗೆ ಒಳ್ಳೆಯ ಔಷಧಿಯಾಗಿದೆ. ಸೌತೆಕಾಯಿಯನ್ನು ಕತ್ತರಿಸಿ, ಅದನ್ನು ಹಿಂಡಿ ಸೌತೆಕಾಯಿ ರಸವನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ.

Health

ಹತ್ತಿಯಿಂದ ಈ ರಸವನ್ನು ನಿಮ್ಮ ತ್ವಚೆಗೆ ಹಚ್ಚಿಕೊಳ್ಳಿ. ಅದು ಸ್ವಲ್ಪ ಸಮಯ ತ್ವಚೆಯಲ್ಲೇ ಒಣಗಿದ ನಂತರ ತೊಳೆದುಕೊಳ್ಳಿ. ಹೆಚ್ಚು ಲಾಭ ಪಡೆಯಲು ಇದಕ್ಕೆ ನೀವು ನಿಂಬೆ ರಸವನ್ನು ಕೂಡ ಸೇರಿಸಿಕೊಳ್ಳಬಹುದು.


ಆಲೂಗೆಡ್ಡೆ : ಆಲೂಗೆಡ್ಡೆ(Potato) ರಸವನ್ನು ಹೆಚ್ಚಾಗಿ ಕಣ್ಣಿನ ಸುತ್ತಲೂ ಇರುವಂತಹ ಕಪ್ಪು ವೃತ್ತಗಳನ್ನು ತೆಗೆಯಲು ಉಪಯೋಗಿಸಲಾಗುತ್ತದೆ. ಇದರ ಜೊತೆಗೆ ಆಲೂಗಡ್ಡೆ ರಸವು ಬಿಳುಪು ಕಾರಕವಾಗಿ ಕೂಡ ಕೆಲಸ ಮಾಡುತ್ತದೆ.
ಆಲೂಗಡ್ಡೆ ರಸವನ್ನು ತಯಾರಿಸಿಕೊಂಡು, ಅದನ್ನು ನೇರವಾಗಿ ತ್ವಚೆಗೆ ಹಚ್ಚಿರಿ.

Health Tips

ಇದು ಕಷ್ಟವಾದರೆ ಆಲೂಗಡ್ಡೆಯನ್ನು ಕತ್ತರಿಸಿ, ಅದನ್ನು ತ್ವಚೆಯ ಮೇಲೆ ಸವರಿ, ತೇವಾಂಶ ಅನುಭವ ಆಗುವವರೆಗೆ ಸವರಬೇಕು. 10 ರಿಂದ 15 ನಿಮಿಷಗಳ ನಂತರ ಉಗುರು ಬೆಚ್ಚನೆಯ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ : https://vijayatimes.com/know-more-about-colgate-toothpaste/

ನಿಂಬೆರಸ : ನಿಂಬೆರಸ(Lemon Juice) ಕೂಡ ಬಿಳುಪು ಕಾರಕ ಪರಿಣಾಮವನ್ನು ಒಳಗೊಂಡಿದೆ. ಇದು ನಿಮ್ಮ ತ್ವಚೆಯ ಮೇಲಿನ ಕಪ್ಪು ಕಲೆಗಳನ್ನು ತೆಗೆದು, ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ನಿಂಬೆರಸಕ್ಕೆ ಸ್ವಲ್ಪ ಜೇನುತುಪ್ಪ ಹನಿಯನ್ನು ಸೇರಿಸಿ, ನಿಮ್ಮ ಚರ್ಮಕ್ಕೆ ಹಚ್ಚಿರಿ.

Juice

ಅದನ್ನು ತ್ವಚೆಯ ಮೇಲೆ ಹಾಗೆಯೇ 30 ನಿಮಿಷಗಳ ಕಾಲ ಬಿಡಬೇಕು. ನಂತರ ಬೆಚ್ಚನೆಯ ನೀರಿನಿಂದ ತೊಳೆಯಿರಿ. ನಿಂಬೆರಸಕ್ಕೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ, ಮುಖಕ್ಕೆ ನಿಧಾನವಾಗಿ ಉಜ್ಜುವುದರಿಂದ ಮುಖದಲ್ಲಿರುವ ನಿರ್ಜಿವ ಚರ್ಮವನ್ನು ತೆಗೆಯಲು ಸಹಾಯವಾಗುತ್ತದೆ.

ಇದನ್ನೂ ನೋಡಿ : https://fb.watch/f36oh59I2t/


ಟೊಮೆಟೊ : ಟೊಮೆಟೊಗಳು(Tamoto) ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ, ಇವು ತ್ವಚೆಯ ಹೊಳಪನ್ನು ಹೆಚ್ಚಿಸುತ್ತವೆ. ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು, ಇದು ಚರ್ಮವನ್ನು ಮೃದುವಾಗಿಸುತ್ತದೆ. ಒಂದು ಟೊಮೆಟೊ ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆಯಿರಿ. 2 ಚಮಚ ಮೊಸರಿನೊಂದಿಗೆ ಟೊಮೆಟೊವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ತ್ವಚೆಯಲ್ಲಿ ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಿರಿ, ಮತ್ತು 20 ನಿಮಿಷಗಳ ಬಳಿಕ ತೊಳೆಯಿರಿ.

  • ಪವಿತ್ರ
Tags: Healthhealth tipsSkin Care

Related News

ಮಹಿಳೆ ಮೃತದೇಹದ ಮೇಲೆ ನಡೆಯುವ ಅತ್ಯಾಚಾರ ತಡೆಗೆ ಕರ್ನಾಟಕ ಹೈಕೋರ್ಟ್ ಶಿಫಾರಸು : ಶವಗಳನ್ನೂ ಬಿಡುತ್ತಿಲ್ಲ ಕಾಮುಕರು!
Vijaya Time

ಮಹಿಳೆ ಮೃತದೇಹದ ಮೇಲೆ ನಡೆಯುವ ಅತ್ಯಾಚಾರ ತಡೆಗೆ ಕರ್ನಾಟಕ ಹೈಕೋರ್ಟ್ ಶಿಫಾರಸು : ಶವಗಳನ್ನೂ ಬಿಡುತ್ತಿಲ್ಲ ಕಾಮುಕರು!

June 1, 2023
ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ಹಳೆ ಬಸ್ ಪಾಸ್ ಅವಧಿ ವಿಸ್ತರಿಸಿದ KSRTC
Vijaya Time

ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ಹಳೆ ಬಸ್ ಪಾಸ್ ಅವಧಿ ವಿಸ್ತರಿಸಿದ KSRTC

June 1, 2023
ವಾಟ್ಸ್‌ಆಪ್‌ ಮೆಸೇಜಿಂಗ್‌ ಅಪ್ಲಿಕೇಶ್‌ನಲ್ಲಿ ಶೀಘ್ರದಲ್ಲಿ ಹೊಸ ಫೀಚರ್‌? ನಿಮ್ಮ ಮೊಬೈಲ್‌ಗೆ ಬಂತಾ ಈ 2 ಹೊಸ ಚೇಂಜ್‌ ?
Vijaya Time

ವಾಟ್ಸ್‌ಆಪ್‌ ಮೆಸೇಜಿಂಗ್‌ ಅಪ್ಲಿಕೇಶ್‌ನಲ್ಲಿ ಶೀಘ್ರದಲ್ಲಿ ಹೊಸ ಫೀಚರ್‌? ನಿಮ್ಮ ಮೊಬೈಲ್‌ಗೆ ಬಂತಾ ಈ 2 ಹೊಸ ಚೇಂಜ್‌ ?

June 1, 2023
ಭಾರತದಲ್ಲಿನ ಸುಮಾರು 150 ವೈದ್ಯಕೀಯ ಕಾಲೇಜುಗಳು ಮಾನ್ಯತೆ ಕಳೆದುಕೊಳ್ಳಬಹುದು, 40 ಕಾಲೇಜುಗಳಿಗೆ ಈಗಾಗಲೇ ದಂಡ ವಿಧಿಸಲಾಗಿದೆ
Vijaya Time

ಭಾರತದಲ್ಲಿನ ಸುಮಾರು 150 ವೈದ್ಯಕೀಯ ಕಾಲೇಜುಗಳು ಮಾನ್ಯತೆ ಕಳೆದುಕೊಳ್ಳಬಹುದು, 40 ಕಾಲೇಜುಗಳಿಗೆ ಈಗಾಗಲೇ ದಂಡ ವಿಧಿಸಲಾಗಿದೆ

June 1, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.