• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವಿಜಯ ಟೈಮ್ಸ್‌

ಕಾಡು,ಎಲ್ಲಾ ಸರೋವರಗಳ ಮಹಾತಾಯಿ ; ಪ್ರತಿಬಾರಿ ಅರಣ್ಯ ಉಳಿಸಿ ಎಂದು ಆಗ್ರಹಿಸಲು ಕಾರಣವೇನು?

Mohan Shetty by Mohan Shetty
in ವಿಜಯ ಟೈಮ್ಸ್‌
forest
0
SHARES
0
VIEWS
Share on FacebookShare on Twitter

ಕಾಡು, ಎಲ್ಲಾ ನದಿಗಳ ತಾಯಿ(Forest is the mother all river)22 ಮಾರ್ಚ್ ವಿಶ್ವ ಜಲ ದಿನ(World Water Day). ಬಹುತೇಕ ನಮ್ಮಲ್ಲಿ ಜಲ ದಿನವನ್ನು ಬಿಟ್ಟು‌ ಕೂಡ ಬಹಳ ಜನ ನೀರಿನ ಬಗ್ಗೆ ಕಾಳಜಿ ವಹಿಸುವುದನ್ನು ಕಾಣುತ್ತೇವೆ. ನಾನು ಕಂಡಂತೆ ಬಹುತೇಕ ಜನ ನೀರಿನ ಬಗ್ಗೆ ಕಾಳಜಿ ವಹಿಸುವಾಗ ಉಲ್ಲೇಖಿಸುವ ಅಂಶಗಳು ನೀರನ್ನು ವ್ಯರ್ಥ ಮಾಡಬೇಡಿ, ಯಾವುದೇ ನಲ್ಲಿಯಲ್ಲಿ ನೀರು ಸುರಿಯುತ್ತಿದ್ದರೇ ಹೋಗಿ ನಿಲ್ಲಿಸಿ, ನಲ್ಲಿಗಳಲ್ಲಿ ಹನಿಹನಿ ಸೀರುವ ನೀರನ್ನು ನಿಲ್ಲಿಸಿ, ಜಲ ಸಂರಕ್ಷಣೆಯಲ್ಲಿ ಕೈಜೋಡಿಸಿ, ಸ್ನಾನ ಮಾಡುವಾಗ ಒಂದು ಬಕೇಟ್ ಅಷ್ಟೆ ನೀರನ್ನು ಬಳಸಿ.

palakkad tiger reserve

ವಿಷಯಗಳನ್ನು ಹೇಳುವುದನ್ನಷ್ಟೆ ಹೆಚ್ಚಾಗಿ ಕೇಳುತ್ತೇವೆ. ಆದರೆ ನೀರಿಗೆ ಮೂಲವಾದ ಕಾಡಿನ ಉಳಿವಿನ ಬಗ್ಗೆ, ಅಂತರ್ಜಲಕ್ಕೆ ಮೂಲ ಕೆರೆಕಟ್ಟೆಗಳ ಉಳಿವಿನ ಬಗ್ಗೆ ಬೇರೆ ಎಲ್ಲಾ ದಿನಗಳಲ್ಲೂ ಬೇಡ ಜಲದಿನದಂದೂ ಕೂಡ ಬಹುತೇಕ ಜನ ಮಾತನ್ನಾಡಲ್ಲ. ನದಿಗಳ ಉಳಿವಿನಲ್ಲೂ ಕೂಡ ಹೆಚ್ಚಿನ ಜನರು ಮುಖ್ಯ ವಿಚಾರ ಬಿಟ್ಟು ತಮಗೆ ಕಂಪರ್ಟ್ ಆದ ವಿಷಯಗಳಿಗೆ ಮಾತ್ರ ಆಧ್ಯತೆ ನೀಡುತ್ತಾರೆ. ಮೊದಲ ಸಾಲಿನಲ್ಲಿಯೇ ಹೇಳಿದಂತೆ ಕಾಡು ಎಲ್ಲಾ ನದಿಗಳ ತಾಯಿ. ಒಂದು ಅಂಕಿಅಂಶದ ಪ್ರಕಾರ ಭಾರತದಲ್ಲಿನ 300ಕ್ಕೂ ಅಧಿಕ ನದಿಗಳ ಉಗಮತಾಣವಿರುವುದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ.

tiger reserve

ಹಾಗಾಗಿ ನದಿಗಳ ಸಂರಕ್ಷಣೆಯ ಅತ್ಯಂತ ಮಹತ್ವದ ಭಾಗ ಕಾಡುಗಳ ಸಂರಕ್ಷಣೆ. ಇದರ ಬಗ್ಗೆ ಜಾಣ ಕುರುಡು ತೋರುತ್ತಾ ವಿಚಾರಗಳಿಂದಲೇ ನದಿ ಪುನಶ್ಚೇತನಗೊಳಿಸುತ್ತೇನೆ ಎನ್ನುವುದು ಸುಳ್ಳು. ತಮಿಳುನಾಡಿನ ಕಾಲಕ್ಕಡ್ ಮುಂಡಥುರೈ ಅರಣ್ಯ ಭಾಗದಲ್ಲಿನ ತಮಿರಭರಣಿ ಎಂಬ ನದಿಯ ಮರುಹುಟ್ಟಿನ ಈ ಕತೆ ನೀರು ಹಾಗೂ ಸಹಜ ಕಾಡುಗಳ ನಡುವಿನ ಸಂಬಂಧಕ್ಕೆ ಜೀವಂತ ಸಾಕ್ಷಿಯಾಗಿದೆ ಎನ್ನಬಹುದು. ತಮಿಳುನಾಡಿನಲ್ಲಿಯೇ ಹುಟ್ಟಿ, ತಮಿಳುನಾಡಿನಲ್ಲಿಯೇ ಸಮುದ್ರ ಸೇರುವ ಪ್ರಮುಖ ನದಿಯಾಗಿದ್ದ, ತಮಿರಭರಣಿ ಕಾಲಕ್ರಮೇಣ ಭತ್ತಿಹೋಗಿತ್ತು.

river

ನಂತರ ಆ ನದಿ ಹುಟ್ಟುವ ಅರಣ್ಯ ಪ್ರದೇಶವಾದ ಕಾಲಕ್ಕಡ್ ಮುಂಡಂಥುರೈ ಅರಣ್ಯ ಪ್ರದೇಶವನ್ನು 1992 ರಲ್ಲಿ ಹುಲಿ ಮೀಸಲು ಪ್ರದೇಶವಾಗಿ ಘೋಷಿಸಿ, ಅಲ್ಲಿ ಕಟ್ಟುನಿಟ್ಟಿನ ಸಂರಕ್ಷಣಾ ಕ್ರಮಗಳನ್ನು ಕೈಗೊಂಡ ಸ್ವಲ್ಪ ವರ್ಷಗಳಲ್ಲಿ ತಮಿರಭರಣಿ ನದಿ ಮರುಹುಟ್ಟು ಪಡೆದುಕೊಳ್ಳುತ್ತದೆ. ಸಹಜ ಕಾಡಿನ ಸಂರಕ್ಷಣೆಯೊಂದಿಗೆ ನದಿ ಪುನಶ್ಚೇತನವಾಗಿ ರಕ್ಷಿಸಲ್ಪಟ್ಟಿತು.

  • Source : ಸಂಜಯ್ ಹೊಯ್ಸಳ
Tags: featuredimportanceKarnatakawater

Related News

ದಂತ ಮಂಡಳಿ ಚುನಾವಣೆಯಲ್ಲಿ ಅಕ್ರಮ: ಮತ ಎಣಿಕೆಗೆ ಹೈಕೋರ್ಟ್ ತಡೆ
Vijaya Time

5 ಹಾಗೂ 8ನೇ ತರಗತಿ ಬೋರ್ಡ್‌ ಪರೀಕ್ಷೆ: ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್

March 11, 2023
Japan
ವಿಜಯ ಟೈಮ್ಸ್‌

ಜಪಾನಿನ ಈ ಪ್ರಸಿದ್ಧ ಚಿತ್ರದ ಬಗ್ಗೆ ನಿಮಗೆ ಗೊತ್ತಿದೆಯೇ? ಇಲ್ಲಿದೆ ಮಾಹಿತಿ!

May 23, 2022
ramayana
ವಿಜಯ ಟೈಮ್ಸ್‌

ರಾಮಾಯಣ ನಿಜವಾಗಲೂ ಸಂಭವಿಸಿದೆ ಎಂದೇಳಲು ದೊರೆತ ಸಾಕ್ಷಿಗಳು ಇವೇ ನೋಡಿ!

May 18, 2022
Su Naing
ವಿಜಯ ಟೈಮ್ಸ್‌

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಜಗತ್ತಿನ ಅತ್ಯಂತ ಸಣ್ಣ ಸೊಂಟ ಹೊಂದಿರುವ ಮಹಿಳೆ!

May 11, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.