• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಕಾಂತಾರ ಪ್ರಭಾವ : ಬೆಂಗಳೂರು, ಮೈಸೂರು ಭಾಗದಲ್ಲಿ ಕೊರಗಜ್ಜ ಹೆಸರಿನಲ್ಲಿ ಹಣ ವಸೂಲಿ!

Mohan Shetty by Mohan Shetty
in ರಾಜ್ಯ
ಕಾಂತಾರ ಪ್ರಭಾವ : ಬೆಂಗಳೂರು, ಮೈಸೂರು ಭಾಗದಲ್ಲಿ ಕೊರಗಜ್ಜ ಹೆಸರಿನಲ್ಲಿ ಹಣ ವಸೂಲಿ!
0
SHARES
0
VIEWS
Share on FacebookShare on Twitter

Bengaluru : ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ತುಳುನಾಡಿನ ದೈವ ಕೊರಗಜ್ಜನ  ನೇಮೋತ್ಸವದ(Kantara Effect) ಹೆಸರಿನಲ್ಲಿ ಗೂಗಲ್‌ ಪೇ, ಫೋನ್‌ ಪೇ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ ಎನ್ನಲಾಗಿದೆ.

Kantara Effect

ಈಗಾಗಲೇ ಬೆಂಗಳೂರಿನಲ್ಲಿ ಕೊರಗಜ್ಜನ ನೇಮೋತ್ಸವ ನಡೆಸಲು(Kantara Effect) ಕೆಲವರು ಮುಂದಾಗಿದ್ದು, ಇದಕ್ಕೆ ತುಳುನಾಡಿನ ದೈವಾರಾಧಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಂತಾರ(Kantara) ಚಿತ್ರ ತೆರೆಕಂಡ ನಂತರ ಇಷ್ಟು ದಿನಗಳ ಕಾಲ ತುಳುನಾಡಿಗೆ ಸೀಮಿತವಾಗಿದ್ದ, ತುಳುನಾಡಿನ ದೈವಾರಾಧನೆಯೂ ಇದೀಗ ರಾಜ್ಯಾದ್ಯಂತ ಅನೇಕರ ಗಮನ ಸೆಳೆದಿದೆ.

https://youtu.be/ll7iOphVDBw

ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ತುಳುನಾಡಿನ(Tulunadu) ದೈವಾರಾಧನೆಯ ಹೆಸರಿನಲ್ಲಿ ಹಣ ವಸೂಲಿ ಮಾಡುವ ದಂಧೆಗೆ ಇಳಿದಿದ್ದಾರೆ. ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಕೊರಗಜ್ಜನ ದೈವಕಟ್ಟೆ ಸ್ಥಾಪಿಸಿ, ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/state-govt-requests-highcourt/

ಇನ್ನು ತುಳುವರ ಪ್ರತಿಯೊಂದು ಕುಟುಂಬದ ಮೂಲಕ್ಕೂ ದೈವಗಳಿವೆ. ದೈವಗಳ ಜೊತೆ ತುಳುವರಿಗೆ ಭಕ್ತಿಯೊಂದಿಗೆ ಒಂದು ರೀತಿಯ ಸಲುಗೆಯ ಸಂಬಂಧವಿದೆ.

ತುಳುವ ಸಂಸ್ಕೃತಿಯ ಮೂಲ ಮೂರು ಬೇರುಗಳಾದ ದೈವಾರಾಧನೆ/ಭೂತಾರಾಧನೆ , ನಾಗಾರಾಧನೆ ಮತ್ತು ಸಿರಿ ಆರಾಧನೆ ವೈಧಿಕ ಸಂಸ್ಕೃತಿಯನ್ನೂ ಮೀರಿ ತುಳುವರನ್ನು ಆವರಿಸಿಕೊಂಡಿರುವಂತಹದ್ದು.

ತುಳುವರ ಪ್ರತಿಯೊಂದು ಕಾರ್ಯವೂ ದೈವಗಳ ಮುಂದಾಳತ್ವದಲ್ಲೇ ನಡೆಯುತ್ತದೆ. ಇನ್ನು ಮನುಷ್ಯನಿಗೆ ಯಾವ ವಿಷಯ ಬದುಕಿಗೆ ಭರವಸೆ, ಭದ್ರತೆ ಮತ್ತು ಸಮಾಧಾನವನ್ನು ನೀಡುತ್ತದೋ ಅದಕ್ಕೆ ಆತ ಹೆಚ್ಚಿನ ಮಹತ್ವ ನೀಡುತ್ತಾನೆ. ತುಳುವರಿಗೆ ದೇವರಿಗಿಂತ ಹೆಚ್ಚು ಈ ವಿಚಾರಗಳಲ್ಲಿ ಹೊಂದಿಕೊಂಡದ್ದು ದೈವಗಳು.

Daivaradhane

ದೇವರಿಗೆ ಎಲ್ಲವೂ ಏಕಮುಖವಾಗಿತ್ತು, ಆದರೆ ದೈವಗಳು ಮನುಷ್ಯನ ಮೇಲೆ ಬಂದು ವ್ಯವಹರಿಸುವುದರಿಂದ ದ್ವಿಮುಖ ಸಂವಹನ ಉಂಟಾಗಿ ಕಷ್ಟಗಳಿಗೆ ಪರಿಹಾರ ಒದಗಿಸುವುದರಿಂದ ದೈವಗಳು ಹತ್ತಿರವಾದವು. ದೇವರು ಮೌನದ ಒಂದು ಮೂರ್ತಿಯಂತೆ ಕಂಡರೆ ದೈವಗಳು ನಮ್ಮ ನಡುವೆಯೇ ಇರುವ ನಮ್ಮೊಂದಿಗೆ ವ್ಯವಹರಿಸುವ,

ಇದನ್ನೂ ಓದಿ : https://vijayatimes.com/kantara-ott-fans/

ನಮ್ಮ ಅಳಲಿಗೆ ಸ್ಪಂದಿಸುವ ಅಲೌಕಿಕ ಶಕ್ತಿಗಳಾಗಿ ತುಳುನಾಡಲ್ಲಿ ಮೆರೆದವು. ಇದರಿಂದ ತುಳುವರು ದೈವಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿದರು. ಇದೀಗ ಇದನ್ನೇ  ಕೆಲವರು ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ.

  • ಮಹೇಶ್.ಪಿ.ಎಚ್
Tags: bengaluruKarnatakaMysuru

Related News

ಮಹಿಳಾ ಮೀಸಲಾತಿ ಜಾರಿಯಾಗಿದೆ ಎಂದು ನಂಬಿ ಚಪ್ಪಾಳೆ ತಟ್ಟಬೇಡಿ, ಇದಕ್ಕೆ ಇನ್ನೂ ಇದೆ ಅಡ್ಡಿ ಆತಂಕ: ಸಿಎಂ ಸಿದ್ದರಾಮಯ್ಯ
ಪ್ರಮುಖ ಸುದ್ದಿ

ಮಹಿಳಾ ಮೀಸಲಾತಿ ಜಾರಿಯಾಗಿದೆ ಎಂದು ನಂಬಿ ಚಪ್ಪಾಳೆ ತಟ್ಟಬೇಡಿ, ಇದಕ್ಕೆ ಇನ್ನೂ ಇದೆ ಅಡ್ಡಿ ಆತಂಕ: ಸಿಎಂ ಸಿದ್ದರಾಮಯ್ಯ

September 25, 2023
ರಾಜ್ಯದ ವಿದ್ಯುತ್ ಉತ್ಪಾದನೆ ಕುಸಿತ ಕಂಡಿರುವುದು ಏಕೆ ? ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಪ್ರಮುಖ ಸುದ್ದಿ

ರಾಜ್ಯದ ವಿದ್ಯುತ್ ಉತ್ಪಾದನೆ ಕುಸಿತ ಕಂಡಿರುವುದು ಏಕೆ ? ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

September 24, 2023
ದುಬಾರಿ ಜಮೀನು : ಆಸ್ತಿಗಳ ಮೌಲ್ಯ ಪರಿಷ್ಕರಣೆ, ರಾಜ್ಯದಲ್ಲಿ ದುಬಾರಿಯಾಗುತ್ತಿದೆ ಭೂಮಿ ಮತ್ತು ನಿವೇಶನ ಮೌಲ್ಯ !
ಪ್ರಮುಖ ಸುದ್ದಿ

ದುಬಾರಿ ಜಮೀನು : ಆಸ್ತಿಗಳ ಮೌಲ್ಯ ಪರಿಷ್ಕರಣೆ, ರಾಜ್ಯದಲ್ಲಿ ದುಬಾರಿಯಾಗುತ್ತಿದೆ ಭೂಮಿ ಮತ್ತು ನಿವೇಶನ ಮೌಲ್ಯ !

September 25, 2023
ತಮಿಳುನಾಡಿನವರು ಕೇಳುವ ಮೊದಲೇ ಕಾಂಗ್ರೆಸ್ ಸರ್ಕಾರ ನೀರು ಬಿಟ್ಟಿದೆ – ಸಿ.ಟಿ. ರವಿ ವಾಗ್ದಾಳಿ
ಪ್ರಮುಖ ಸುದ್ದಿ

ತಮಿಳುನಾಡಿನವರು ಕೇಳುವ ಮೊದಲೇ ಕಾಂಗ್ರೆಸ್ ಸರ್ಕಾರ ನೀರು ಬಿಟ್ಟಿದೆ – ಸಿ.ಟಿ. ರವಿ ವಾಗ್ದಾಳಿ

September 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.