• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವೈರಲ್ ಸುದ್ದಿ

ಹೆಂಡತಿಯ ಹೆಣ ಹೊತ್ತು 130 ಕಿಮೀ ನಡೆದ ; ಇದು ಮನುಕುಲ ತಲೆ ತಗ್ಗಿಸುವ ಘಟನೆ

Rashmitha Anish by Rashmitha Anish
in ವೈರಲ್ ಸುದ್ದಿ
ಹೆಂಡತಿಯ ಹೆಣ ಹೊತ್ತು 130 ಕಿಮೀ ನಡೆದ ; ಇದು ಮನುಕುಲ ತಲೆ ತಗ್ಗಿಸುವ ಘಟನೆ
0
SHARES
51
VIEWS
Share on FacebookShare on Twitter

Visakhapatnam : ಆಂಧ್ರಪ್ರದೇಶದ(Andhra Pradesh) ವಿಶಾಖ ಪಟ್ಟಣದಲ್ಲಿ  ಇಡೀ ಮನುಕುಲವೇ ತಲೆತಗ್ಗಿಸುವ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಮತ್ತು ಪೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ಎಲ್ಲೆಡೆ ವೈರಲ್‌ಆಗುತ್ತಿವೆ.

ಒರಿಸ್ಸಾ(Orissa) ಮೂಲದ  ಬಡ ಮಹಿಳೆಯೊಬ್ಬಳು  ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಅವಳು ತನ್ನ ಗಂಡನೊಂದಿಗೆ ವಿಶಾಖ ಪಟ್ಟಣದ ಖಾಸಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಳು.  ಹಲವು ದಿನಗಳ ಚಿಕಿತ್ಸೆಯ ನಂತರ ಆಸ್ಪತ್ರೆಯ ವೈದ್ಯರು  ಅವಳು ಬದುಕುವ ಸಾಧ್ಯತೆ ಕಮ್ಮಿ ಇದೆ ಎಂದು ಗಂಡನಿಗೆ ಹೇಳುತ್ತಾರೆ.  ಆಗ ಗಂಡ  ತನ್ನ ಹೆಂಡತಿಯನ್ನು ಕರೆದುಕೊಂಡು ಒಂದು ಆಟೋ ರಿಕ್ಷಾದಲ್ಲಿ ಊರಿನ ಕಡೆ ಪ್ರಯಾಣ ಆರಂಭಿಸುತ್ತಾನೆ. ಆದರೆ  ಆತನ ದುರ್ದೈವ ಮಾರ್ಗದ ಮಧ್ಯದಲ್ಲಿಯೇ ಅವನ ಹೆಂಡತಿ ತೀರಿಕೊಳ್ಳುತ್ತಾಳೆ.

man carries wife's body

ಆಗ  ಆಟೋ ಚಾಲಕ ನಾನು ಇನ್ನು ಅಷ್ಟೂ ದೂರ ಶವವನ್ನು ಸಾಗಿಸಲಾರೆ ಎಂದು ಹೇಳಿ ಅವನ  ಬಳಿ ಇದ್ದ 2000 ರೂಪಾಯಿಗಳನ್ನು ತೆಗೆದುಕೊಂಡು ಮಾರ್ಗ ಮಧ್ಯದಲ್ಲೇ  ಆಟೋದಿಂದ ಇಳಿಸಿ  ಹೊರಟು ಹೋಗುತ್ತಾನೆ.  ಹೆಂಡತಿಯ ಚಿಕಿತ್ಸೆಗಾಗಿ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದರಿಂದ ಆತನ ಬಳಿ ಹಣವಿರಲಿಲ್ಲ.  ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಕೇಳಿದರು ಯಾರೂ ಸಹಾಯ ಮಾಡಲಿಲ್ಲ. ಇನ್ನು ಬೇರೆ ದಾರಿಯಿಲ್ಲದೆ 130 ಕಿಲೋಮೀಟರ್ ದೂರದ ತನ್ನ ಊರಿಗೆ  ನಡೆದುಕೊಂಡೇ ಹೆಂಡತಿಯ ಶವ ತೆಗೆದುಕೊಂಡು ಹೋಗಲು ಆತ ಪ್ರಾರಂಭಿಸಿದ.

offline journalism course

ವಿಶಾಖ ಪಟ್ಟಣನಿಂದ  ಹಲವಾರು ಕಿಲೋಮೀಟರ್‌ಕ್ರಮಿಸಿದ ನಂತರ   ದಾರಿಯಲ್ಲಿ ಸಿಕ್ಕ ಆಂಧ್ರಪ್ರದೇಶದ ಪೊಲೀಸ್‌ ಅಧಿಕಾರಿಗಳಾದ  ತಿರುಪತಿ ರಾವ್(Thirupathi Rao) ಹಾಗೂ ಕಿರಣ್ ಕುಮಾರ್(Kiran Kumar)  ಅವರು, ಅವನ ಸ್ಥಿತಿಯನ್ನು ಕಂಡು  ಹೆಂಡತಿಯ ಅಂತ್ಯಸಂಸ್ಕಾರಕ್ಕಾಗಿ 10000 ಮತ್ತು ಶವ ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಿ ಊರಿಗೆ ಕಳುಹಿಸಿ ಕೊಟ್ಟಿದ್ದಾರೆ.  ಈ ಮನಕಲಕುವ ಘಟನೆ  ಸಾಮಾಜಿಕ ಮಾದ್ಯಮದಲ್ಲಿ ಎಲ್ಲೆಡೆ ವೈರಲ್‌ಆಗುತ್ತಿದ್ದು, ಗಂಡನ ಪ್ರೀತಿಯನ್ನು ಕೆಲವರು ಶ್ಲಾಘಿಸಿದರೆ, ಇನ್ನೂ ಕೆಲವರು ಪೊಲೀಸ್‌ಅಧಿಕಾರಿಗಳ ಮಾನವೀಯ ಗುಣವನ್ನು ಕೊಂಡಾಡಿದ್ದಾರೆ.

Tags: vijayatimesviralNewsvishakhapatnam

Related News

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಮಾಹಿತಿ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ

March 21, 2023
ನರೇಶ್-ಪವಿತ್ರ ಮದುವೆ ; ಇದೇನು ರೀಲಾ? ಅಥವಾ ರಿಯಲ್ಲಾ? ಪ್ರಶ್ನೆಗೆ ಇಲ್ಲಿದೆ ಉತ್ತರ
ಮನರಂಜನೆ

ನರೇಶ್-ಪವಿತ್ರ ಮದುವೆ ; ಇದೇನು ರೀಲಾ? ಅಥವಾ ರಿಯಲ್ಲಾ? ಪ್ರಶ್ನೆಗೆ ಇಲ್ಲಿದೆ ಉತ್ತರ

March 11, 2023
“ನೀನು ಮುನಿಯೂ ಅಲ್ಲ ಸಾಮಿಯೂ ಅಲ್ಲ..” ಸಂಸದ ಮುನಿಸ್ವಾಮಿ ವಿರುದ್ದ ಲೇಖಕಿ ಪ್ರತಿಭಾ ನಂದಕುಮಾರ್‌ ಆಕ್ರೋಶ
ರಾಜ್ಯ

“ನೀನು ಮುನಿಯೂ ಅಲ್ಲ ಸಾಮಿಯೂ ಅಲ್ಲ..” ಸಂಸದ ಮುನಿಸ್ವಾಮಿ ವಿರುದ್ದ ಲೇಖಕಿ ಪ್ರತಿಭಾ ನಂದಕುಮಾರ್‌ ಆಕ್ರೋಶ

March 11, 2023
ರಾಪಿಡೋ ಚಾಲಕನ ಹೆಲ್ಮೆಟ್‌ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕ ; ವೀಡಿಯೋ ವೈರಲ್!
Vijaya Time

ರಾಪಿಡೋ ಚಾಲಕನ ಹೆಲ್ಮೆಟ್‌ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕ ; ವೀಡಿಯೋ ವೈರಲ್!

March 8, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.