• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Lifestyle

ರಾಮಾಯಣದಲ್ಲಿ ಶ್ರೀರಾಮ ರಾವಣನನ್ನು ಸಂಹರಿಸಿದ ನಂತರ ತನ್ನ ಜಡೆಯನ್ನು ತೊಳೆದದ್ದು ಈ ಸ್ಥಳದಲ್ಲಿ!

Mohan Shetty by Mohan Shetty
in Lifestyle, ವಿಶೇಷ ಸುದ್ದಿ
ರಾಮಾಯಣದಲ್ಲಿ ಶ್ರೀರಾಮ ರಾವಣನನ್ನು ಸಂಹರಿಸಿದ ನಂತರ ತನ್ನ ಜಡೆಯನ್ನು ತೊಳೆದದ್ದು ಈ ಸ್ಥಳದಲ್ಲಿ!
0
SHARES
0
VIEWS
Share on FacebookShare on Twitter

ರಾಮೇಶ್ವರ ಒಂದು ಪುಣ್ಯಕ್ಷೇತ್ರ, ರಾಮೇಶ್ವರದ ಅಕ್ಕಪಕ್ಕದಲ್ಲಿರುವ ಒಂಬತ್ತು ಪವಿತ್ರ ತೀರ್ಥಗಳಲ್ಲಿ ಜಡಾ ತೀರ್ಥವೂ ಒಂದು. ಈ ತೀರ್ಥದಲ್ಲಿ ಸ್ನಾನ ಮಾಡಿದರೆ(mystery about ramayana) ಸಾಕು ಪಾಪಗಳೆಲ್ಲಾ ಪರಿಹಾರವಾಗಿ, ಗೊಂದಲಗಳೆಲ್ಲಾ ದೂರವಾಗಿ, ಮನಸ್ಸಿನಲ್ಲಿ ಉತ್ತಮ ಆಲೋಚನೆಗಳು ಮೂಡುತ್ತದೆ ಎನ್ನುವ ನಂಬಿಕೆಯಿದೆ.

ಈ ವಿಶೇಷವಾದ ಜಡಾ ತೀರ್ಥದಲ್ಲಿ ಶ್ರೀರಾಮನು ತನ್ನ ಜಡೆಯನ್ನು ತೊಳೆದಿದ್ದನು ಎನ್ನುವ ಉಲ್ಲೇಖ ಪುರಾಣಗಳಲ್ಲಿದೆ. ಹಾಗಾಗಿ ಇದಕ್ಕೆ ಜಡಾ ತೀರ್ಥ  ಎನ್ನುವ ವಿಶಿಷ್ಟ ಹೆಸರು ಬಂದಿದೆ ಎನ್ನುತ್ತದೆ ಪುರಾಣ.

mystery about ramayana
ಜಡಾ ತೀರ್ಥ

ಈ ಜಡಾ ತೀರ್ಥವೆಂಬ ಪುಣ್ಯಕ್ಷೇತ್ರವು ರಾಮೇಶ್ವರದಿಂದ ಸುಮಾರು 13 ಕಿಲೋಮೀಟರ್ ದೂರದಲ್ಲಿದೆ. ಧನುಷ್ಕೋಡಿಗೆ ಹೋಗುವ ದಾರಿಯಲ್ಲಿ ಕಾಣಸಿಗುವುದೇ ಜಡಾ ತೀರ್ಥ.

ಅಲ್ಲೊಂದು ಶ್ರೀರಾಮನ ಮಂದಿರವಿದೆ,  ಇಲ್ಲಿ ಮಹಾಶಿವರಾತ್ರಿಯನ್ನು ಕೂಡ ವಿಜೃಂಭಣೆಯಿಂದ ಆಚರಿಸುತ್ತಾರೆ.

ಜೊತೆಗೆ, ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾ ಮಕಾಮ್ ಉತ್ಸವವನ್ನು ಕೂಡ ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

mystery about ramayana
ಜಡಾ ತೀರ್ಥ

ಪುರಾಣಗಳ ಪ್ರಕಾರ, ಶ್ರೀ ರಾಮನು ರಾವಣನನ್ನು ಸಂಹರಿಸಿ(mystery about ramayana) ತೆರಳುತ್ತಿದ್ದಾಗ ಮಧ್ಯೆ ದಾರಿಯಲ್ಲಿ ಈ ತೀರ್ಥ ಸಿಗುತ್ತದೆ. ಆಗ ಈ ತೀರ್ಥದಲ್ಲಿ ರಾಮ ಹಾಗೂ ಲಕ್ಷ್ಮಣರು ತಮ್ಮ ಜಡೆಯನ್ನು ತೊಳೆದಿದ್ದರು ಎಂದು ಹೇಳಲಾಗುತ್ತದೆ.

ಈ ಕಾರಣದಿಂದ ತೀರ್ಥಕ್ಕೆ ಜಡಾ ತೀರ್ಥ ಎನ್ನುವ ಹೆಸರು ಬಂದಿತು.

ರಾಮ ಹಾಗೂ ಲಕ್ಷ್ಮಣರು ಈ ತೀರ್ಥದಲ್ಲಿ ಜಡೆಯನ್ನು ತೊಳೆದ ನಂತರ ರಾಮೇಶ್ವರಂಗೆ ಹೋಗಿ ಶಿವಲಿಂಗವನ್ನು ಪೂಜಿಸಿದ್ದರು.

ಇದಕ್ಕೆ ಪುಷ್ಟಿಯೆಂಬಂತೆ, ಈ ಜಡೆ ತೀರ್ಥದ ಬಳಿಯೇ ಒಂದು ಶಿವನ ಮಂದಿರವಿದೆ. ಈ ಮಂದಿರದಲ್ಲಿ ಶಿವಲಿಂಗದ ಪೂಜೆಯನ್ನ ಸ್ವತಃ ಶ್ರೀ ರಾಮನೇ ಮಾಡಿದ್ದರು ಎನ್ನುವ ನಂಬಿಕೆಯಿದೆ.

ಮರಳು ಹಾಗೂ ದಿಬ್ಬಗಳಿಂದ ಆವೃತವಾಗಿರುವ ಈ ತೀರ್ಥದ ನೀರು ಎಳನೀರಿನಷ್ಟೇ ಸಿಹಿಯಾಗಿರುತ್ತದೆ. ಪ್ರವಾಸಿಗರು ಕಾವೇರಿ ತೀರ್ಥಂ ಆವರಣದಲ್ಲಿ ಜಡಾ ತೀರ್ಥಮ್ ದೇವಾಲಯವನ್ನೂ ಕಾಣಬಹುದು.

ಈ ದೇವಾಲಯವು ದೊಡ್ಡ ಆಲದ ಮರದ ಕೊಂಬೆಯ ಕೆಳಗಿದೆ.

mystery about ramayana
ರಾಮೇಶ್ವರ ಪುಣ್ಯಕ್ಷೇತ್ರ

ದಂತಕತೆಯೊಂದರ ಪ್ರಕಾರ, ಶುಕ ಮಹರ್ಷಿ ಅನೇಕ ಯಜ್ಞಗಳನ್ನು ಮಾಡಿದರೂ ಮಹಾನ್ ಶಕ್ತಿಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ತರ ರಾಜ ಋಷಿ ಜನಕರ ಸಲಹೆ ಮೇರೆಗೆ ಈ ಸ್ಥಳಕ್ಕೆ ಬಂದು ಜಡಾ ತೀರ್ಥಂನಲ್ಲಿ ಸ್ನಾನ ಮಾಡಿ,

ನಂತರ ಧ್ಯಾನಲಿಂಗಗಳು, ಜ್ಞಾನೇಶ್ವರರ್ ಮತ್ತು ಅಗ್ನೇಸ್ವರರನ್ನು ಪೂಜಿಸಿ ದೊಡ್ಡ ಋಷಿಯಾಗುತ್ತಾರೆ.

ಇಲ್ಲಿ ತೀರ್ಥ ಸ್ನಾನ ಮಾಡಿದರೆ ಪುಣ್ಯಶ್ರೀ ರಾಮನಾಥಸ್ವಾಮಿ ಮತ್ತು ಧ್ಯಾನಲಿಂಗವು ಭಕ್ತರಿಗೆ ಜ್ಞಾನ ಹಾಗೂ ಬುದ್ಧಿವಂತಿಕೆಯನ್ನು ವರವಾಗಿ ನೀಡುತ್ತದೆ. ಈ ಪವಿತ್ರ ತೀರ್ಥವು ಭಕ್ತರನ್ನು ಕಾಮ, ಕ್ರೋಧ ಮಧದಿಂದ ರಕ್ಷಿಸುತ್ತದೆ.

ಈ ಜಡಾ ತೀರ್ಥದಲ್ಲಿ ಒಂದು ಬಾರಿ ಸ್ನಾನ ಮಾಡಿದರೆ ಸಾಕು, ಕುಂಭಕೋಣದಲ್ಲಿಯೇ ಸ್ನಾನ ಮಾಡಿದಷ್ಟು ಪುಣ್ಯ ಬರುತ್ತದೆ ಎನ್ನುತ್ತಾರೆ.

ಇಲ್ಲಿ ಸ್ನಾನ ಮಾಡುವ ಜನರಿಗೆ ಬಡತನ ಹಾಗೂ ಪಾಪಗಳಿಂದ ಕೂಡ ಮುಕ್ತಿ ಸಿಗುತ್ತಂತೆ. ಜೊತೆಗೆ, ಗೊಂದಲಗಳಿಂದ ಮುಕ್ತವಾಗಿ ಒಳ್ಳೆಯ ಆಲೋಚನೆಯನ್ನು ಪಡೆಯುತ್ತಾರಂತೆ.

Tags: historyholy pilgrimageholy placeravanasri rama

Related News

ಆ್ಯಂಟಿಬಯೋಟಿಕ್‌ಗಳನ್ನು ಸೇವಿಸುವುದರಿಂದಾಗುವ 5 ಹಾನಿಕಾರಕ ಪರಿಣಾಮಗಳೇನು? ; ಇಲ್ಲಿದೆ ಮಾಹಿತಿ
Lifestyle

ಆ್ಯಂಟಿಬಯೋಟಿಕ್‌ಗಳನ್ನು ಸೇವಿಸುವುದರಿಂದಾಗುವ 5 ಹಾನಿಕಾರಕ ಪರಿಣಾಮಗಳೇನು? ; ಇಲ್ಲಿದೆ ಮಾಹಿತಿ

December 6, 2022
ಆಫ್ರಿಕಾದ ಈ ಪ್ರದೇಶದಲ್ಲಿ 2 ಮದುವೆ ಕಡ್ಡಾಯ ; ಆಗುವುದಿಲ್ಲ ಎಂದ್ರೆ ಜೈಲೂಟ ಖಚಿತ!
ದೇಶ-ವಿದೇಶ

ಆಫ್ರಿಕಾದ ಈ ಪ್ರದೇಶದಲ್ಲಿ 2 ಮದುವೆ ಕಡ್ಡಾಯ ; ಆಗುವುದಿಲ್ಲ ಎಂದ್ರೆ ಜೈಲೂಟ ಖಚಿತ!

November 29, 2022
ಇತಿಹಾಸ : ಆಳವನ್ನೇ ಅರಿಯಲು ಅಸಾಧ್ಯವಾದ ಈ ಕೆರೆಯನ್ನು ನಿರ್ಮಿಸಿದವನು ಭೀಮನಂತೆ!
ವಿಶೇಷ ಸುದ್ದಿ

ಇತಿಹಾಸ : ಆಳವನ್ನೇ ಅರಿಯಲು ಅಸಾಧ್ಯವಾದ ಈ ಕೆರೆಯನ್ನು ನಿರ್ಮಿಸಿದವನು ಭೀಮನಂತೆ!

November 28, 2022
ಸುಂದರಬನ್ ಕಾಡಿನ ನಡುವೆ ಗೋಚರವಾಗುವ ಬೆಳಕಿನ ಬಗ್ಗೆ ಇದೆ ಒಂದು ವಿಚಿತ್ರ ನಂಬಿಕೆ!
ದೇಶ-ವಿದೇಶ

ಸುಂದರಬನ್ ಕಾಡಿನ ನಡುವೆ ಗೋಚರವಾಗುವ ಬೆಳಕಿನ ಬಗ್ಗೆ ಇದೆ ಒಂದು ವಿಚಿತ್ರ ನಂಬಿಕೆ!

November 26, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.