- ಬಡಜನರ ಗೋಳು ಕೇಳುವವರಿಲ್ಲ
- IPL ಬ್ಯಾಟಿಂಗ್ನಂತೆ ಕಾಂಗ್ರೆಸ್ ಸರ್ಕಾರ (Congress Govt) ದರ ಏರಿಕೆ ಮಾಡ್ತಿದೆ
- ಕಾಂಗ್ರೆಸ್ ಸರ್ಕಾರದಿಂದ ದುಬಾರಿ ಜೀವನ (Expensive life) ನಡೆಸುವ ದುಸ್ಥಿತಿ (Nikhil comments on congress govt) ನಿರ್ಮಾಣ
Bengaluru: ರಾಜ್ಯ ಸರ್ಕಾರದ (State Govt) ಬೆಲೆ ಏರಿಕೆಯ ವಿರುದ್ಧ ಹೋರಾಟ ಮಾಡಲು ಬಿಜೆಪಿ (BJP) ನಿರ್ಧರಿಸಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಜನರಿಗೆ ಬೆಲೆ ಏರಿಕೆ (Price rise for people) ಬಿಸಿ ನೀಡುತ್ತಲೇ ಇದೆ. ಕಾಂಗ್ರೆಸ್ ಸರ್ಕಾರ (Congress Govt) ಬಂದಾಗಿನಿಂದ ಬೆಲೆ ಏರಿಕೆ ಆಗುತ್ತಲೇ ಇದೆ. ಇದರ ಪರಿಣಾಮ ಅತ್ಯಂತ ದುಬಾರಿ (Effect is very expensive) ಜೀವನ ನಡೆಸುವ ದುಸ್ಥಿತಿ ನಿರ್ಮಾಣವಾಗಿದೆ.
ಉಸಿರಾಡುವ ಗಾಳಿಯನ್ನ ಬಿಟ್ಟರೆ ಉಳಿದೆಲ್ಲವೂ ದುಬಾರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (B Y Vijayendra) ಅವರು ನಿನ್ನೆ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಇದೀಗ ಜೆಡಿಎಸ್ ಯುವ ಘಟಕದ (JDS youth wing) ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು (Nikhil Kumaraswamy) ಇದೇ ವಿಚಾರವಾಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಲೆ ಏರಿಕೆಯ (Price rise) ಕುರಿತಾಗಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಐಪಿಎಲ್ ಪಂದ್ಯದಲ್ಲಿ ಬ್ಯಾಟಿಂಗ್ (Batting in an IPL match) ಮಾಡಿದಂತೆ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ! (The price is increasing) ರಾಜ್ಯ ಸರ್ಕಾರ ಲಿಫ್ಟ್ಗಳು, ಟ್ರಾನ್ಸ್ಫಾರ್ಮರ್ಗಳು ಮತ್ತು ಜನರೇಟರ್ಗಳ (Transformers and generators) ತಪಾಸಣೆ ಮತ್ತು ನವೀಕರಣ ವೆಚ್ಚವನ್ನು ಹೆಚ್ಚಿಸಿದೆ.

ಕರ್ನಾಟಕ ಕಾಂಗ್ರೆಸ್ (Karnataka Congress) ತನ್ನ 24/7 ಎಕ್ಸ್ಕ್ಲೂಸಿವ್ ಬೆಲೆ ಏರಿಕೆ ಅಭಿಯಾನದೊಂದಿಗೆ ಕನ್ನಡಿಗರ ಜೇಬನ್ನು ಹಾಲಿನ ಪ್ಯಾಕೆಟ್ಗಳಿಗಿಂತ (Milk packets) ವೇಗವಾಗಿ ಖಾಲಿ ಮಾಡುತ್ತಿದೆ. ಒಂದೆಡೆ ಗ್ಯಾರಂಟಿ ಯೋಜನೆ (Guarantee scheme) ಹೆಸರಲ್ಲಿ ಸಾಮಾನ್ಯರ ಸುಲಿಗೆಗಿಳಿದ ಸರ್ಕಾರ ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ನಿನ್ನೆ ವಿಜಯೇಂದ್ರ (Vijayendra) ಅವರು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ, ಮತದಾರರಿಗೆ ವರದಾನ ಆಗುವ ಬದಲು ಸರ್ಕಾರ ಶಾಪಗ್ರಸ್ಥವಾಗಿದೆ (The government is cursed.) . ವಿದ್ಯುತ್ ದರ 36 ಪೈಸೆ ಹೆಚ್ಚಿಸಿದ್ದಾರೆ. ಹಾಲಿನ ದರವನ್ನ ಮೂರು ಬಾರಿ ಏರಿಕೆ (Three-fold increase) ಮಾಡಿದ್ದಾರೆ.
ಇದನ್ನು ಓದಿ : http://ಮಯನ್ಮಾರ್ & ಥಾಯ್ಲೆಂಡ್ನಲ್ಲಿ ಭಯಾನಕ ಭೂಕಂಪ: ಸಹಾಯ ಹಸ್ತ ಚಾಚಿದ ಭಾರತ
ಬಡವರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ (Government hospital) ಹೋಗ್ತಾರೆ. ಆದರೆ ಅಲ್ಲಿಯೂ ಬೆಲೆ ಏರಿಕೆ ಮಾಡಿದ್ದಾರೆ. ಮರಣೋತ್ತರ ಪ್ರಮಾಣ ಪತ್ರದ ದರವೂ ಹೆಚ್ಚಿಸಿದ್ದಾರೆ. ಅಲ್ಲದೇ (Nikhil comments on congress govt) ಲ್ಯಾಬ್ ಪರೀಕ್ಷೆ ಶುಲ್ಕ (Lab test fee) ಹೆಚ್ಚಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.