• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಪಹಲ್ಗಾಮ್ ದಾಳಿ ಬಳಿಕ ಭಾರತ-ಪಾಕ್ ಮಧ್ಯೆ ಬಿಕ್ಕಟ್ಟು; ಡ್ರೈ ಫ್ರೂಟ್ಸ್​ ವ್ಯಾಪಾರಕ್ಕೆ ಎಫೆಕ್ಟ್

Neha M by Neha M
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಪಹಲ್ಗಾಮ್ ದಾಳಿ ಬಳಿಕ ಭಾರತ-ಪಾಕ್ ಮಧ್ಯೆ ಬಿಕ್ಕಟ್ಟು; ಡ್ರೈ ಫ್ರೂಟ್ಸ್​ ವ್ಯಾಪಾರಕ್ಕೆ ಎಫೆಕ್ಟ್
0
SHARES
27
VIEWS
Share on FacebookShare on Twitter
  • ಗಡಿ ಬಂದ್​ನಿಂದ ವ್ಯಾಪಾರ ವಹಿವಾಟು ಮೇಲೆ ಎಫೆಕ್ಟ್​ (Pahalgam attack Effect on dry fruits)
  • ಭಾರತದಿಂದ 55% ತರಕಾರಿ ರಫ್ತು ಮಾಡಿಕೊಳ್ತಿದ್ದ ಪಾಕ್​!
  • ಪಾಕ್​ನಿಂದ ಬರ್ತಿದ್ದ ಡ್ರೈ ಫ್ರೂಟ್ಸ್​ ಸರಬರಾಜು ಬಂದ್

Srinagar: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ (Pehalgam Terrorist Attack) ಮೆರೆದಿದ್ದು, ಸುಮಾರು 28 ಪ್ರವಾಸಿಗರು ಉಗ್ರರ ದಾಳಿಗೆ ಸಾವನ್ನಪ್ಪಿದ್ರು. ಇದರ ಎಫೆಕ್ಟ್ ನಿಂದಾಗಿ ಕಾಶ್ಮೀರದಿಂದ ಬೆಂಗಳೂರಿಗೆ (Kashmir to Bangalore) ಬರಬೇಕಾಗಿದ್ದ ಡ್ರೈಫ್ರೂಟ್ಸ್‌ (Dry Fruits) ಹಾಗೂ ಹಣ್ಣುಗಳ ಸರಬರಾಜಿನಲ್ಲಿ ಕೆಲವೆಡೆ ವ್ಯತ್ಯಯವಾಗ್ತಿದೆ.ಕಾಶ್ಮೀರ ಭೂ ಲೋಕದ ಸ್ವರ್ಗ.

ಹಿಮನದಿಗಳ ಭೂಸಿರಿಯಂತಲೇ ಫೇಮಸ್ ಆಗಿದೆ. ಕೇವಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ, ಮಸಾಲೆ ಪದಾರ್ಥಗಳು, ಡ್ರೈ ಫ್ರೂಟ್ಸ್‌ (Dry fruits) ಹಾಗೂ ಹಣ್ಣುಗಳಿಗೆ ಹೆಸರುವಾಸಿಯಾಗಿದೆ. ಕಾಶ್ಮೀರದಿಂದ ದೇಶದ ನಾನಾ ಭಾಗಗಳಿಗೆ ಡ್ರೈಫ್ರೂಟ್ಸ್‌ಗಳು ಸರಬರಾಜು ಆಗ್ತಿದ್ದವು. ಆದ್ರಲ್ಲೂ ಶ್ರೀನಗರ, ಜಮ್ಮು ಹಾಗೂ ಪಹಲ್ಗಾಮ್ (Jammu and Pahalgam) ನಿಂದ ಒಣಹಣ್ಣುಗಳು ಪೂರೈಕೆಯಾಗ್ತಿದ್ದವು.

ಅದ್ಯಾವಾಗ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದ್ರೋ. ಅಲ್ಲಿಂದ ಭಾರತ ಆಮದು-ರಪ್ತುಗಳ ವಿಚಾರದಲ್ಲಿ ಕಡಿವಾಣ ಹಾಕಿದೆ. ಇದರಿಂದ ಭಾರತದ ವಿವಿಧೆಡೆಗೆ ಬರುತ್ತಿದ್ದ ಕೆಲ ಡ್ರೈಫ್ರೂಟ್ಸ್‌ ಹಣ್ಣಗಳ (Dried fruits) ಬೆಲೆ ಗಗನಕ್ಕೇರಿದೆ.

ಈ ಹಿನ್ನೆಲೆ, ಭಾರತದಿಂದ ಪಾಕ್​ಗೆ (India to Pakistan) ರಫ್ತು ಮಾಡಲಾಗ್ತಿದ್ದ ತರಕಾರಿಗಳನ್ನು ಸ್ಥಗಿತ ಮಾಡಲಾಗಿದೆ. ಭಾರತದಿಂದ ಶೇಖಡ 55 ರಷ್ಟು ತರಕಾರಿಯನ್ನ ಪಾಕಿಸ್ತಾನ ರಫ್ತು ಮಾಡಿಕೊಳ್ತಿತ್ತು. ​ದೇಶದ ವಿವಿಧ ರಾಜ್ಯಗಳಿಂದ ವಿವಿಧ ತರಕಾರಿಯನ್ನ (various vegetables) ಪಾಕಿಸ್ತಾನಕ್ಕೆ ರಫ್ತು ಮಾಡಲಾಗ್ತಿತ್ತು. ಕರ್ನಾಟಕ ರಾಜ್ಯದಿಂದಲೂ ಪಾಕಿಸ್ತಾನಕ್ಕೆ ತರಕಾರಿ ಸರಬರಾಜು ಮಾಡಲಾಗ್ತಿತ್ತು. ಸದ್ಯ ರಾಜ್ಯದ ಎಲ್ಲಾ APMCಗಳಿಂದಲೂ (APMCs) ತರಕಾರಿ ರಫ್ತು ಬಂದ್ ಮಾಡಲಾಗಿದೆ.

ಪ್ರತಿ ತಿಂಗಳು ಪಾಕ್​ ಜೊತೆ ಅಂದಾಜು 600 ಕೋಟಿ ವ್ಯವಹಾರ ನಡೆಸಲಾಗ್ತಿತ್ತು. ಇದ್ರಿಂದಾಗಿ ಪಾಕಿಸ್ತಾನದಲ್ಲಿ ತರಕಾರಿಗೂ ಹಾಹಾಕಾರ (Vegetables are also in trouble) ಶುರುವಾಗೋ ಲಕ್ಷಣ ಕಾಣ್ತಿದೆ.ಮತ್ತೊಂದೆಡೆ ಪಾಕ್​ನಿಂದ ಭಾರತಕ್ಕೆ ಬರ್ತಿದ್ದ ಫ್ರೂಟ್ಸ್​ ಸರಬರಾಜು ಸ್ಥಗಿತವಾಗಿದೆ. ಬೆಂಗಳೂರಿನ ಶಿವಾಜಿನಗರ ರಸೆಲ್ (Shivajinagar Russell) ​ ಮಾರ್ಕೆಟ್​ಗೆ ಡ್ರೈ ಫ್ರೂಟ್ಸ್ ಆಮದಾಗ್ತಿತ್ತು. ಆದ್ರೀಗ ಸರಬರಾಜು ಸ್ಥಗಿತವಾಗಿದೆ. ಇದ್ರಿಂದಾಗಿ ಬೆಲೆಯೂ ಗಗನಕ್ಕೇರಿದ್ದು (Price has skyrocketed) , ವ್ಯಾಪಾರ ಡಲ್​ ಆಗಿದೆ.

ಪಾಕಿಸ್ತಾನದಿಂದ ವಾರಕ್ಕೊಮ್ಮೆ ಮಾರ್ಕೆಟ್​ಗೆ ಡ್ರೈ ಫ್ರೂಟ್ಸ್ ಬರ್ತಿತ್ತು. ಅಂಜೂರ, ರೋಜಾ ಗುಲ್ಕನ್, ಮಾಮ್ರಾ ಬಾದಾಮ್, ವಾಲ್ನಟ್, ಕೇಸರಿ, ಆಪ್ರಿಕಾಟ್, ಆಪ್ರಿಕಾಟ್, (Fig, Rose Gulkan, Almond, Walnut, Saffron, Apricot,) ಶುಗರ್ ಆಲ್ಮಂಡ್, ಬೆಳ್ಳುಳ್ಳಿ, ಜೇನು ತುಪ್ಪ ರಾಜ್ಯಕ್ಕೆ ಸರಬರಾಜು ಆಗುತ್ತಿತ್ತು.

ಉಗ್ರರ ದಾಳಿ ಬೆನ್ನಲ್ಲೆ ರಾಜ್ಯಕ್ಕೆ ಬರ್ತಿದ್ದ ಡ್ರೈ ಫ್ರೂಟ್ಸ್​ (Dried fruits) ಸ್ಥಗಿತವಾಗಿದ್ದು, ಅಂಗಡಿ ಮಾಲೀಕರು ಡ್ರೈ ಫ್ರೂಟ್ಸ್ ಬಾರದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೆಜಿಗೆ 1200 ರೂಪಾಯಿ ಇದ್ದ ಬಾದಾಮಿ, ವಾಲ್ನಟ್ 2200 ರೂಪಾಯಿಗೆ ಏರಿಕೆಯಾಗಿದೆ. ಡ್ರೈ ಫ್ರೂಟ್ಸ್ ಬಾರದ ಪರಿಣಾಮ ದರ ಮತ್ತಷ್ಟು ಏರಿಕೆಯಾಗೋ ಸಾಧ್ಯತೆಯೂ ಇದೆ.

ಇದನ್ನು ಓದಿ :  http://ಚೀನಾದಲ್ಲೀಗ 10 ಜಿ ನೆಟ್‌ : 1000 ಎಂಬಿಪಿಎಸ್‌ ವೇಗದ ನೆಟ್ ವರ್ಕ್ ಅಭಿವೃದ್ಧಿ ಪಡಿಸಿದ ಚೀನಾ

ಒಂದ್ಕಡೆ ಪಾಕಿಸ್ತಾನಕ್ಕೆ ತರಕಾರಿ ಹೋಗ್ತಿಲ್ಲ (Vegetables) , ಮತ್ತೊಂದ್ಕಡೆ ದೇಶಕ್ಕೆ ಪಾಕ್​ನಿಂದ ಡ್ರೈಫ್ರೂಟ್ಸ್​ ಬರ್ತಿಲ್ಲ. (Pahalgam attack Effect on dry fruits) ಹಾಗಾಗಿ ಮುಂದಿನ ದಿನಗಳಲ್ಲಿ ಡ್ರೈ ಫ್ರೂಟ್ಸ್ ದರ ಕೂಡ ಏರಿಕೆಯಾಗುವ ಸಾಧ್ಯತೆಗಳಿವೆ.

Tags: Dry fruitsPehalgam Terrorist AttackShivajinagar Russellsrinagar

Related News

ಯಾವುದೇ ಕಾರಣಕ್ಕೂ ಕನ್ನಡದಲ್ಲಿ ಮಾತನಾಡಲ್ಲವೆಂದ SBI ಮ್ಯಾನೇಜರ್ ಎತ್ತಂಗಡಿ: ಇದು ಕನ್ನಡಿಗರ ತಾಕತ್ತು
ಪ್ರಮುಖ ಸುದ್ದಿ

ಯಾವುದೇ ಕಾರಣಕ್ಕೂ ಕನ್ನಡದಲ್ಲಿ ಮಾತನಾಡಲ್ಲವೆಂದ SBI ಮ್ಯಾನೇಜರ್ ಎತ್ತಂಗಡಿ: ಇದು ಕನ್ನಡಿಗರ ತಾಕತ್ತು

May 22, 2025
ಚಿಪ್ ಆಧಾರಿತ ಇ-ಪಾಸ್‌ಪೋರ್ಟ್‌ : ಏನಿದರ ವಿಶೇಷತೆ?ಇದಕ್ಕಾಗಿ ಅಪ್ಲೈ ಮಾಡೋದು ಹೇಗೆ?
ಡಿಜಿಟಲ್ ಜ್ಞಾನ

ಚಿಪ್ ಆಧಾರಿತ ಇ-ಪಾಸ್‌ಪೋರ್ಟ್‌ : ಏನಿದರ ವಿಶೇಷತೆ?ಇದಕ್ಕಾಗಿ ಅಪ್ಲೈ ಮಾಡೋದು ಹೇಗೆ?

May 22, 2025
ಬೆಂಗಳೂರು ದಕ್ಷಿಣ ಎಂದು ರಾಮನಗರ ಜಿಲ್ಲೆಗೆ ಮರುನಾಮಕರಣ: ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಸಾಧ್ಯತೆ
ಪ್ರಮುಖ ಸುದ್ದಿ

ಬೆಂಗಳೂರು ದಕ್ಷಿಣ ಎಂದು ರಾಮನಗರ ಜಿಲ್ಲೆಗೆ ಮರುನಾಮಕರಣ: ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಸಾಧ್ಯತೆ

May 22, 2025
ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಐಎಸ್ಐ ಗೂಢಚಾರರ ಜಾಲ ಪತ್ತೆ: ಇಬ್ಬರು ವಶಕ್ಕೆ
ಪ್ರಮುಖ ಸುದ್ದಿ

ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಐಎಸ್ಐ ಗೂಢಚಾರರ ಜಾಲ ಪತ್ತೆ: ಇಬ್ಬರು ವಶಕ್ಕೆ

May 22, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.