• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

ಗೆಲವು ಸಿಗದಿದ್ದರೂ ಭಾರತೀಯರ ಪ್ರಿತಿ ಸಿಕ್ಕಿತು – ಪಾಕ್ ಆಟಗಾರ

Preetham Kumar P by Preetham Kumar P
in Sports
ಗೆಲವು ಸಿಗದಿದ್ದರೂ ಭಾರತೀಯರ ಪ್ರಿತಿ ಸಿಕ್ಕಿತು – ಪಾಕ್ ಆಟಗಾರ
0
SHARES
0
VIEWS
Share on FacebookShare on Twitter

ಭುಬನೇಶ್ವರ್, ಡಿ. 3: ನಮಗೆ ಸಿಕ್ಕ ಪ್ರೀತಿ ಮತ್ತು ಸ್ನೆಹ ನಮ್ಮೆಲ್ಲರಿಗೂ ಅಮೂಲ್ಯವಾದುದು ಸೋಲು ಗೆಲವು ಬೇರೆ ವಿಷಯ ಎಂದು ಪಾಕ್‌ ಆಟಗಾರನೊಬ್ಬ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನ ತಂಡದ ಆಟಗಾರರು ಭಾರತದಲ್ಲಿನ ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದು, ಇಲ್ಲಿನ ಆತಿಥ್ಯ ಮತ್ತು ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಈ ವಿಶ್ವಕಪ್​ನಲ್ಲಿ ಕ್ವಾರ್ಟರ್​ಫೈನಲ್ ತಲುಪಲು ವಿಫಲವಾಗಿದೆ. ಆದರೆ, ಟೂರ್ನಿಯಲ್ಲಿ ನಾವು ಗೆದ್ದಿದ್ದೇವೋ, ಸೋತಿದ್ದೇವೋ ಎಂಬುದಕ್ಕಿಂತ ಹೆಚ್ಚಾಗಿ ನಮಗೆ ಭಾರತದಲ್ಲಿ ಸಿಕ್ಕ ಪ್ರೀತಿ ಮತ್ತು ಸ್ನೇಹ ಬಹಳ ಅಮೂಲ್ಯವಾದುದು ಎಂದು ಪಾಕಿಸ್ತಾನದ ಕಿರಿಯ ಹಾಕಿ ಆಟಗಾರರು ತಿಳಿಸಿದ್ದಾರೆ.

“ಭುಬನೇಶ್ವರ್ ನಗರದ ಕಳಿಂಗ ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ ಮಾಡುವುದರಿಂದು ಹಿಡಿದು ಟೂರ್ನಿಯ ಪಂದ್ಯ ಆಡುವವರೆಗೆ ಪ್ರತಿಯೊಂದೂ ನಮಗೆ ಖುಷಿ ಕೊಟ್ಟಿದೆ. ಗೆಲುವು ಅಥವಾ ಸೋಲು ಬೇರೆ ವಿಷಯ. ಆದರೆ, ಇಲ್ಲಿ ನಮಗೆ ಸಿಕ್ಕ ಪ್ರೀತಿ ಮತ್ತು ಸ್ನೇಹ ನಿಜಕ್ಕೂ ನಮಗೆಲ್ಲರಿಗೂ ಅಮೂಲ್ಯವಾದುದು. ಒಡಿಶಾ ಮತ್ತು ಹಾಕಿ ಇಂಡಿಯಾ ಮಾಡಿದ ಎಲ್ಲಾ ವ್ಯವಸ್ಥೆಗಳೂ ಉತ್ತಮವಾಗಿವೆ. ಹಾಕಿಗೆ ಕಳಿಂಗ ಸ್ಟೇಡಿಯಂ ಅತ್ಯುತ್ತಮ ಸ್ಥಳ” ಎಂದು ಪಾಕಿಸ್ತಾನದ ಕಿರಿಯ ಹಾಕಿ ಆಟಗಾರ ಅಬ್ದುಲ್ ಸಾಹಿದ್ ಹೇಳಿದ್ದಾರೆ

Related News

ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ಭಾರತ-ಆಸ್ಟ್ರೇಲಿಯಾ ನಡುವೆ ರೋಚಕ ಕದನಕ್ಕೆ ಕ್ಷಣಗಣನೆ
Sports

ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್: ಭಾರತ-ಆಸ್ಟ್ರೇಲಿಯಾ ನಡುವೆ ರೋಚಕ ಕದನಕ್ಕೆ ಕ್ಷಣಗಣನೆ

June 8, 2023
ICC ವಿಶ್ವ ಚಾಂಪಿಯನ್‌ಶಿಪ್ : ಭಾರತ-ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ
Sports

ICC ವಿಶ್ವ ಚಾಂಪಿಯನ್‌ಶಿಪ್ : ಭಾರತ-ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ

June 6, 2023
ಪಾಕ್‌ ಮಣಿಸಿ ಏಷ್ಯಾಕಪ್ ಗೆದ್ದ ಭಾರತದ ಜೂನಿಯರ್ ಹಾಕಿ ತಂಡ
Sports

ಪಾಕ್‌ ಮಣಿಸಿ ಏಷ್ಯಾಕಪ್ ಗೆದ್ದ ಭಾರತದ ಜೂನಿಯರ್ ಹಾಕಿ ತಂಡ

June 2, 2023
ಒಂದು ಕಪ್ ಗೆಲ್ಲೋದೇ ಕಷ್ಟ, 5 ಕಪ್ ಗೆಲ್ಲುವುದು ಎಂದರೆ ಅಸಾಧಾರಣ ಸಾಧನೆ : ಪರೋಕ್ಷವಾಗಿ ಆರ್‌ಸಿಬಿ ಮತ್ತು ಕೊಹ್ಲಿ ಕಾಲೆಳೆದ ಗೌತಮ್ ಗಂಭೀರ್!
Sports

ಒಂದು ಕಪ್ ಗೆಲ್ಲೋದೇ ಕಷ್ಟ, 5 ಕಪ್ ಗೆಲ್ಲುವುದು ಎಂದರೆ ಅಸಾಧಾರಣ ಸಾಧನೆ : ಪರೋಕ್ಷವಾಗಿ ಆರ್‌ಸಿಬಿ ಮತ್ತು ಕೊಹ್ಲಿ ಕಾಲೆಳೆದ ಗೌತಮ್ ಗಂಭೀರ್!

June 2, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.