• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಗೋಮೂತ್ರ ಬಹಳ ಪವಿತ್ರವಾದದ್ದು ಎಂದು ಹೇಳಿದವರೇ ನೀವೇ ಕುಡಿದು ಪವಿತ್ರವಾಗಿರಿ : ಪ್ರಕಾಶ್ ರೈ

Pankaja by Pankaja
in ರಾಜಕೀಯ
ಗೋಮೂತ್ರ ಬಹಳ ಪವಿತ್ರವಾದದ್ದು ಎಂದು ಹೇಳಿದವರೇ ನೀವೇ ಕುಡಿದು ಪವಿತ್ರವಾಗಿರಿ : ಪ್ರಕಾಶ್ ರೈ
0
SHARES
116
VIEWS
Share on FacebookShare on Twitter

Mysore : ಜೈ ಭೀಮ್ ಕೋರೆಗಾಂವ್(Jai Bheem Koregaon) ವಿಜಯೋತ್ಸವ ಸಮಿತಿ ವತಿಯಿಂದ ಭೀಮ ಕೋರೆಗಾಂವ್ 20ನೇ ವರ್ಷದ ಸಂಭ್ರಮಾಚರಣೆಯನ್ನು ಅಶೋಕ ಪುರಂ, ಜಯನಗರ ರೈಲ್ವೆ ಗೇಟ್ ಹತ್ತಿರ ಏರ್ಪಡಿಸಿದ್ದ 20ನೇ ವರ್ಷದ ಭೀಮ್ ಕೋರೆಗಾಂವ್ ಸಂಭ್ರಮಾಚರಣೆದ ಜೊತೆಗೆ ದಲಿತರ ಸ್ವಾಭಿಮಾನ ಜಾಗೃತಿ ದಿನ ಕಾರ್ಯಕ್ರಮ ಉದ್ಘಟಿಸಿ ಮಾತನಾಡಿದ ಪ್ರಕಾಶ್ ರೈ(Prakash Rai Statement) ರವರು,

Prakash Rai Statement

ಬಿಜೆಪಿ(BJP) ನಾಯಕರು ಹಾಗೂ ಆರ್ ಎಸ್ ಎಸ್(RSS) ವಿರುದ್ಧ ಪರೋಕ್ಷವಾಗಿ ಭಾಷಣ ಮಾಡಿದ ನಟ ಪ್ರಕಾಶ್ ರೈ ರವರು,

ದೇಶಕ್ಕೆ ಇತಿಹಾಸ ಬಹಳ ಮುಖ್ಯ ಎಂಬುದು ಇಂದಿನ ಆಳುವ ಎಡಬಿಡಂಗಿಗಳಿಗೆ ಚೆನ್ನಾಗಿ ಗೊತ್ತಿರುವುದರಿಂದಲೇ ಸಾಮಾಜಿಕ ಜಾಣತಾಣಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಾ ನಿಜ ಚರಿತ್ರೆಯನ್ನು ತಿರುಚುವ ಹುನ್ನಾರ ಮಾಡುತ್ತಿದ್ದಾರೆ ಎಂದು ಪ್ರಕಾಶ್ ರೈ ಆಕ್ರೋಶ ಹೊರಹಾಕಿದ್ದಾರೆ.

ದೇಶಕ್ಕೆ ಒಂದು ಸಮಾಜಕ್ಕೆ ಹಾಗೂ ಮನುಕುಲಕ್ಕೂ ಇವರು ಬಹಳ ಡೇಂಜರಸ್ಸಿಂದ ಬಹಿಷ್ಕಾರ ಮಾಡಿರುವಂಥದ್ದು ಅವರು ನಮ್ಮ ನಿಮ್ಮೆಲ್ಲರ ತೆರಿಗೆಯ ಹಣದಿಂದ 3000 ಕೋಟಿಗೆ ಅದೇ ಪಟೇಲರ ಒಂದು ಶಿಲೆಯನ್ನು ನೆನೆಸಿ ಸೆಲ್ಫಿ ತೆಗೆಯೋ ಜಾತಿಯವರು,

ಇದನ್ನೂ ಓದಿ : https://vijayatimes.com/nalinkumar-tweeted-against-congress/

ದೇಶಕ್ಕೆ , ಸಮಾಜಕ್ಕೆ ಹಾಗೂ ಮನುಕುಲಕ್ಕೂಇಂತಹ ಸಂಘಟನೆಗಳು(Prakash Rai Statement) ಅಪಾಯಕಾರಿ,

ಆದರಿಂದಲೇ ಇಂತಹ ಸಂಘಣೆಗಳನ್ನು ಬಹಿಷ್ಕಾರ ಮಾಡಿರುವಂಥದ್ದು. ಅವರು ನಮ್ಮ ನಿಮ್ಮೆಲ್ಲರ ತೆರಿಗೆಯ ಹಣದಿಂದನೇ 3000 ಕೋಟಿ ವೆಚ್ಚದಲ್ಲಿಅದೇ ಪಟೇಲರ ಒಂದು ಪ್ರತಿಮೆ ನಿರ್ಮಾಣ ಮಾಡಿ ಸೆಲ್ಫಿ ತೆಗೆಯೋ ಜಾತಿಯವರು.

ಇವರ ಮೋಸದ ಕಥೆಗಳನ್ನು ಜನರು ಎಂದಿಗೂ ನಂಬುವುದಿಲ್ಲ.

ಗೋಮೂತ್ರ ಕುಡಿದರೆ ಪವಿತ್ರವಾಗುತ್ತಾರೆ ಎಂದು ಹೇಳುವವರು ಕುಡಿದು ತೋರಿಸಲಿ ಜೈ ಭೀಮ್(Jai Bheem) ಆಸ್ಮಿತೆಯುಳ್ಳವರನ್ನು ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿಯೇ RSS ಮತ್ತು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/dinesh-gundurao-criticized-bjp/

ಕಳೆದುಕೊಳ್ಳುವ ಶ್ರೀಮಂತ ನಾನು, ಹೊರತು ಬಚ್ಚಿಟ್ಟುಕೊಳ್ಳುವ ದರಿದ್ರ ತನ ನನಗಿಂದು ಬಂದಿಲ್ಲ. ನನ್ನ ಶ್ರೀಮಂತಿಕೆಯೇ ನನ್ನ ಅಂಬೇಡ್ಕರ್,

ಕುವೆಂಪು, ಲಂಕೇಶ್, ನನ್ನ ತೇಜಸ್ವಿ, ಶ್ರೀಮಂತನಿಗೂ ಬಡವನಿಗೂ ಇರುವುದು ಒಂದೇ ಕೆಂಪು ರಕ್ತ ಆದರೆ ರಕ್ತದಿಂದ ಪಾಠ ಕಲಿಯದ ಇವರು ದೇಶಕ್ಕಾಗಿ ಏನು ಮಾಡುತ್ತಾರೆ ? ಎಂದು ಪ್ರಶ್ನಿಸಿದರು.

ಇತಿಹಾಸ ಇಲ್ಲದವರಿಗೆ, ಭವಿಷ್ಯ ಇರಲ್ಲ ಹಾಗಾಗಿ ಪ್ರಪಂಚದ ಬಲಪಂಥೀಯರಿಗೆ ಇತಿಹಾಸವೇ ಇಲ್ಲ .

ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂಬ ಡಾ. ಬಿಆರ್ ಅಂಬೇಡ್ಕರ್ ಅವರ ಮಾತು ಸತ್ಯ.

ಸುಳ್ಳು ಎಂಬುದು ಒಂದು ತರ ಆಯಸ್ಕಾಂತ ವಿದ್ದಂತೆ ಅದರಿಂದಲೇ ಜನಬೇಗ ಸುಳ್ಳನ್ನು ನಂಬುತ್ತಾರೆ ಹೊರತು ಸತ್ಯ ನಂಬುವುದಿಲ್ಲ.

actor

ಆದರೆ ಒಂದಲ್ಲ ಒಂದು ದಿನ ಸತ್ಯ ಬೆಳಕಿಗೆ ಬಂದೆ ಬರಲಿದೆ. ಎಲ್ಲರೂ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡೋದು ನನಗೆ ಅನಿವಾರ್ಯ ಕರ್ಮ .

ಅದರಂತೆ ಕರ್ಮದ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ ಎಂದು ಹೇಳಿಕೆ ನೀಡುವುದರ ಜೊತೆಗೆ,

ಮಹಾರಾಷ್ಟ್ರದಲ್ಲಿ(Maharashtra) ಭೀಮ ಕೋರಿಂಗಾವ್ ವಿಜಯೋತ್ಸವ ಸಂಭ್ರಮದ ಆಯೋಜಿಸಿದ್ದಕ್ಕೆ ಸಾಮಾಜಿಕ ಹೋರಾಟಗಾರ ಸ್ಟ್ರಾಂಗ್ ಸ್ವಾಮಿ(Strong Swami) ಅವರನ್ನು ಬಂಧಿಸಲಾಯಿತು.

ಸಮಾಜದ ಅವ್ಯವಸ್ಥೆಯನ್ನು ಪ್ರಶ್ನಿಸುವುದು ತಪ್ಪೇ? ಇವರು ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ ಹೊರತು ಸಮಾಜದ ಯೋಚನೆ ಇವರಿಗಿಲ್ಲ ಎಂದು ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದರು.

  • ಪಂಕಜಾ.ಎಸ್
Tags: Karnatakapoliticsprakashraj

Related News

ಕಾಂಗ್ರೆಸ್ ಸರ್ಕಾರದ ಢೋಂಗಿತನ ಮತ್ತೊಮ್ಮೆ ಬಯಲಾಗಿದೆ ; ಸುಪ್ರೀಂ ತೀರ್ಪಿನ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಬಿಜೆಪಿ
ಪ್ರಮುಖ ಸುದ್ದಿ

ಕಾಂಗ್ರೆಸ್ ಸರ್ಕಾರದ ಢೋಂಗಿತನ ಮತ್ತೊಮ್ಮೆ ಬಯಲಾಗಿದೆ ; ಸುಪ್ರೀಂ ತೀರ್ಪಿನ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಬಿಜೆಪಿ

September 21, 2023
ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ನಾಳೆ ವಿವರವಾಗಿ ಹೇಳುತ್ತೇನೆ: ಹೆಚ್ ಡಿ ಕುಮಾರಸ್ವಾಮಿ
ಪ್ರಮುಖ ಸುದ್ದಿ

ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ನಾಳೆ ವಿವರವಾಗಿ ಹೇಳುತ್ತೇನೆ: ಹೆಚ್ ಡಿ ಕುಮಾರಸ್ವಾಮಿ

September 21, 2023
ಕಾವೇರಿ ಕಿಚ್ಚು : ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕಕ್ಕೆ ಭಾರೀ ಹಿನ್ನಡೆ, 5 ಸಾವಿರ ಕ್ಯೂಸೆಕ್ಸ್‌ ನೀರು ಬಿಡಲು ಆದೇಶ !
ದೇಶ-ವಿದೇಶ

ಕಾವೇರಿ ಕಿಚ್ಚು : ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕಕ್ಕೆ ಭಾರೀ ಹಿನ್ನಡೆ, 5 ಸಾವಿರ ಕ್ಯೂಸೆಕ್ಸ್‌ ನೀರು ಬಿಡಲು ಆದೇಶ !

September 21, 2023
ಕಾವೇರಿ ಕಿಚ್ಚು: ಕಾವೇರಿ ಹೋರಾಟಕ್ಕೆ ಸುದೀಪ್, ದರ್ಶನ್, ಶಿವರಾಜ್‌ಕುಮಾರ್‌ ಸೇರಿ ಸ್ಟಾರ್ ನಟರಿಂದ ಬೆಂಬಲ
ಪ್ರಮುಖ ಸುದ್ದಿ

ಕಾವೇರಿ ಕಿಚ್ಚು: ಕಾವೇರಿ ಹೋರಾಟಕ್ಕೆ ಸುದೀಪ್, ದರ್ಶನ್, ಶಿವರಾಜ್‌ಕುಮಾರ್‌ ಸೇರಿ ಸ್ಟಾರ್ ನಟರಿಂದ ಬೆಂಬಲ

September 21, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.