• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಧರ್ಮದ ಹೆಸರಿನಲ್ಲಿ ನಡೆಯುವ ಕೃತ್ಯಗಳಿಗೆ ಧರ್ಮ ಹೊಣೆಯಲ್ಲ!

Mohan Shetty by Mohan Shetty
in ದೇಶ-ವಿದೇಶ
Protest
0
SHARES
1
VIEWS
Share on FacebookShare on Twitter

ಶುಕ್ರವಾರದ ಪವಿತ್ರ ಪ್ರಾರ್ಥನೆಯ ನಂತರ ದೇಶಾದ್ಯಂತ ಕಲ್ಲು ತೂರಾಟ ಮತ್ತು ಹಿಂಸಾಚಾರ ನಡೆದಿದೆ. ದೇಶದ ಅನೇಕ ಕಡೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚುವ ಮೂಲಕ ಮತಾಂಧ ಮನಸ್ಥಿತಿಗಳು, ದೇಶದ ಆಂತರಿಕ ಭದ್ರತೆಗೆ ಸವಾಲು ಹಾಕಿದ್ದಾರೆ.

Kanpur


ಧರ್ಮದ ಮತಾಂಧತೆ ದೇಶವನ್ನೇ ಸುಡುವ ಅಪಾಯಕ್ಕೆ ಈ ರೀತಿಯ ಘಟನೆಗಳು ಮುನ್ನುಡಿ ಬರೆಯುವ ಸಾಧ್ಯತೆ ಇದೆ. ಮನೆಯೊಳಗಿರಬೇಕಿದ್ದ ಧರ್ಮ ಬೀದಿಗೆ ಬಿದ್ದಿದೆ. ಕಲ್ಲು ತೂರಾಟಕ್ಕೆ ಪ್ರಚೋದಿಸುವ ಮೂಲಕ ಮತಾಂಧರನ್ನು ಸೃಷ್ಟಿಸುತ್ತಿದೆ. ಶಾಂತಿ-ಸಹಬಾಳ್ವೆಯ ಧರ್ಮವೊಂದು ದಾರಿ ತಪ್ಪುತ್ತಿದೆ. ಪ್ರಾರ್ಥನೆಯ ನಂತರ ಶಾಂತಿ ನೆಲೆಸಬೇಕಾದ ಮನದಲ್ಲಿ ಬೆಂಕಿ ಹಚ್ಚುವ ವಿಕೃತ ಸೃಷ್ಟಿಯಾದದ್ದು ಹೇಗೆ..? ಸಹಬಾಳ್ವೆಯ ತತ್ವ ಬೋಧಿಸಬೇಕಾದ ತಾಣಗಳು, ಬೆಂಕಿ ಹಚ್ಚಲು ಪ್ರಚೋದಿಸುವ ಕೇಂದ್ರಗಳಾಗುತ್ತಿರುವು ಹೇಗೆ..? ಎಂಬ ಪ್ರಶ್ನೆ ಮೂಡುತ್ತದೆ.

https://fb.watch/dA2PHgc3u7/

ದೇಶಕ್ಕಿಂತ ಧರ್ಮದ ಹೆಸರಿನ ಮತಾಂಧತೆ ಏನೆಲ್ಲವನ್ನೂ ಮಾಡಿಸುತ್ತದೆ ಎಂಬುದಕ್ಕೆ ಶುಕ್ರವಾರ ನಡೆದ ಹಿಂಸಾಚಾರ ಸಾಕ್ಷಿಯಾಗಿ ನಿಲ್ಲುತ್ತದೆ. ದೇಶ ಉಳಿದರೆ ಮಾತ್ರ ಧರ್ಮ ಉಳಿಯುತ್ತದೆ. ‘ನೀವಿರುವ ನೆಲವನ್ನು ಪ್ರೀತಿಸಿ, ಆ ನೆಲದ ಕಾನೂನಿಗೆ ಗೌರವ ನೀಡುವುದು ನಿಮ್ಮ ಕರ್ತವ್ಯ’ ಎಂದು ಪ್ರವಾದಿಗಳೇ ಹೇಳಿರುವ ಮಾತು ಮತಾಂಧ ಮನಸ್ಥಿತಿಗಳಿಗೆ ಮನವರಿಕೆಯಾಗಿಲ್ಲ.

Nupur Sharma

ಧರ್ಮದ ಹೆಸರಿನಲ್ಲಿ ನಡೆಯುವ ಕೃತ್ಯಗಳಿಗೆ ಧರ್ಮ ಹೊಣೆಯಲ್ಲ. ಆದರೆ ಧರ್ಮದ ಹೆಸರಿನಲ್ಲಿ ನಡೆಯುವ ಕೃತ್ಯಗಳನ್ನು ಆ ಧರ್ಮದ ನಿಷ್ಠಾವಂತರೇ ಖಂಡಿಸಬೇಕು.

Tags: controversyimpactIndiaNupur Sharmastatement

Related News

ರವೀಂದ್ರ ಮ್ಹಾತ್ರೆ ಹಂತಕ ಯಾರು? ನ್ಯೂಸ್ 9 ಪ್ಲಸ್‌ನ ತನಿಖಾ ಸಾಕ್ಷ್ಯಚಿತ್ರ ಬಿಚ್ಚಿಟ್ಟ ಸತ್ಯಗಳು
ದೇಶ-ವಿದೇಶ

ರವೀಂದ್ರ ಮ್ಹಾತ್ರೆ ಹಂತಕ ಯಾರು? ನ್ಯೂಸ್ 9 ಪ್ಲಸ್‌ನ ತನಿಖಾ ಸಾಕ್ಷ್ಯಚಿತ್ರ ಬಿಚ್ಚಿಟ್ಟ ಸತ್ಯಗಳು

December 9, 2023
ಕಾಂಗ್ರೆಸ್ ಗ್ಯಾರಂಟಿ: ಇಂದಿನಿಂದ ತೆಲಂಗಾಣದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ
ದೇಶ-ವಿದೇಶ

ಕಾಂಗ್ರೆಸ್ ಗ್ಯಾರಂಟಿ: ಇಂದಿನಿಂದ ತೆಲಂಗಾಣದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ

December 9, 2023
ದಲಿತ ದೌರ್ಜನ್ಯ ಪ್ರಕರಣಗಳ ಹೆಚ್ಚಳ: ಎನ್.ಸಿ.ಆರ್.ಬಿ ವರದಿ ಪ್ರಕಾರ ನಂ.1 ಸ್ಥಾನದಲ್ಲಿರುವ ಉತ್ತರ ಪ್ರದೇಶ
ದೇಶ-ವಿದೇಶ

ದಲಿತ ದೌರ್ಜನ್ಯ ಪ್ರಕರಣಗಳ ಹೆಚ್ಚಳ: ಎನ್.ಸಿ.ಆರ್.ಬಿ ವರದಿ ಪ್ರಕಾರ ನಂ.1 ಸ್ಥಾನದಲ್ಲಿರುವ ಉತ್ತರ ಪ್ರದೇಶ

December 9, 2023
ಶಾಲೆಗೆ ಹೋಗದಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ನಂ.7ನೇ ಸ್ಥಾನದಲ್ಲಿದೆ.
ದೇಶ-ವಿದೇಶ

ಶಾಲೆಗೆ ಹೋಗದಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ನಂ.7ನೇ ಸ್ಥಾನದಲ್ಲಿದೆ.

December 9, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.