• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

ಡಕ್‍ಔಟ್ ಆದ ವಿರಾಟ್ ; ಕೊಹ್ಲಿಗೆ ಸೂಕ್ತ ವಿಶ್ರಾಂತಿ ಅಗತ್ಯವಿದೆ : ರವಿಶಾಸ್ತ್ರಿ!

Mohan Shetty by Mohan Shetty
in Sports
virat kohli
0
SHARES
11
VIEWS
Share on FacebookShare on Twitter

ಕೋವಿಡ್ -19(Covid 19) ಸಾಂಕ್ರಾಮಿಕದ ನಿರ್ಬಂಧಗಳ ಮಧ್ಯೆಯೂ ಕೂಡ ಐಪಿಎಲ್ 15ರ(Tata IPL) ಆವೃತ್ತಿ ಯಶಸ್ವಿಯಾಗಿ ಸಾಗುತ್ತಿದೆ. ಈ ನಡುವೆ ಮಂಗಳವಾರ ನಡೆದ ಕೆ.ಎಲ್ ರಾಹುಲ್(KL Rahul) ನಾಯಕತ್ವದ ಲಕ್ನೊ ಸೂಪರ್ ಜೈಂಟ್ಸ್(Luknow Super Giants) ತಂಡ ಮತ್ತು ಫಾಫ್ ಡೂ ಪ್ಲೆಸಿಸ್(Faf Du Plesis) ನಾಯಕತ್ವದ ಆರ್.ಸಿಬಿ(RCB) ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಿತು.

virat kohli

ಈ ಕಾಳಗದಲ್ಲಿ ರೋಚಕವಾಗಿ ಆರ್.ಸಿ.ಬಿ ತಂಡ ಗೆಲುವಿನ ಪತಾಕೆಯನ್ನು ಹಿಡಿದು ಸಂಭ್ರಮಿಸಿತು. ಆದ್ರೆ, ಮಾಜಿ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli) ಕ್ರೀಡಾಂಗಣಕ್ಕೆ ಬಂದಿಳಿದ ಮೊದಲ ಎಸತಕ್ಕೆ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಹಾದಿ ನೋಡಿದರು. ವಿರಾಟ್ ಕೊಹ್ಲಿ ಆಟವನ್ನು ಗಮನಿಸಿದ ರವಿಶಾಸ್ತ್ರಿ, ಸ್ಪರ್ಧೆಯನ್ನು ಉತ್ತಮವಾಗಿ ಮುನ್ನೆಡೆಸುವ ಕ್ರಮದಿಂದ ವಿರಾಟ್ ವಿಶ್ರಾಂತಿ ತೆಗೆದುಕೊಳ್ಳುವುದು ಸೂಕ್ತ ಎಂದು ಹೇಳಿದ್ದಾರೆ.

virat kohli

ಐಪಿಎಲ್ 2022 ರಲ್ಲಿ ವಿರಾಟ್ ಕೊಹ್ಲಿ ಲೀನ್ ಪ್ಯಾಚ್ ರೀತಿ ಅನುಸರಿಸುತ್ತಿದ್ದಾರೆ. ಭಾರತದ ಮಾಜಿ ನಾಯಕನ ಕೈನಲ್ಲಿ ಇನ್ನೂ 6-7 ವರ್ಷಗಳ ಕ್ರಿಕೆಟ್ ಉಳಿದಿದೆ ಮತ್ತು ಭಾರತವು ಅವರನ್ನು ಬಲಿಷ್ಠ ಆಟಗಾರ ಎಂದು ಇಂದಿಗೂ ಎದುರುನೋಡುತ್ತಿದೆ. ಇದನ್ನು ವಿರಾಟ್ ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು, ಅದನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಭಾರತದ ಇಂಗ್ಲೆಂಡ್ ಮುಂದಿನ ಪ್ರವಾಸಕ್ಕೂ ಮುನ್ನ ಕೊಹ್ಲಿ ವಿರಾಮ ತೆಗೆದುಕೊಳ್ಳುವುದು ಅಗತ್ಯ ಎಂದು ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

Tags: IPLIPL2022ravishastrircbviratkohli

Related News

ಮಳೆಯಿಂದ ರದ್ದಾದ ಕೆಕೆಆರ್-ಪಂಜಾಬ್ ಪಂದ್ಯ: ಉಭಯ ತಂಡಗಳಿಗೆ ತಲಾ 1 ಅಂಕ
Sports

ಮಳೆಯಿಂದ ರದ್ದಾದ ಕೆಕೆಆರ್-ಪಂಜಾಬ್ ಪಂದ್ಯ: ಉಭಯ ತಂಡಗಳಿಗೆ ತಲಾ 1 ಅಂಕ

April 7, 2026
17 ಸಾವಿರ ಕೋಟಿಗೆ ಆರ್‌ಸಿಬಿ ಮಾರಾಟ : ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ
Sports

17 ಸಾವಿರ ಕೋಟಿಗೆ ಆರ್‌ಸಿಬಿ ಮಾರಾಟ : ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ

March 25, 2026
ಟಿ20 ವಿಶ್ವಕಪ್ 2026: ನ್ಯೂಜಿಲೆಂಡ್ ಮಣಿಸಿ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆದ ಭಾರತ
Sports

ಟಿ20 ವಿಶ್ವಕಪ್ 2026: ನ್ಯೂಜಿಲೆಂಡ್ ಮಣಿಸಿ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆದ ಭಾರತ

March 9, 2026
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಗಳಿಗೆ ಅನುಮತಿ: ಆರು ಷರತ್ತುಗಳೊಂದಿಗೆ ಸರ್ಕಾರದ ಗ್ರೀನ್ ಸಿಗ್ನಲ್
Sports

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಗಳಿಗೆ ಅನುಮತಿ: ಆರು ಷರತ್ತುಗಳೊಂದಿಗೆ ಸರ್ಕಾರದ ಗ್ರೀನ್ ಸಿಗ್ನಲ್

March 4, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.