• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

ಇದು ಆರಂಭದ ಗೆಲುವು ಖಂಡಿತ ` ಈ ಸಲ ಕಪ್ ನಮ್ದೇ’ : ಆರ್.ಸಿ.ಬಿ ಅಭಿಮಾನಿಗಳ ಘೋಷಣೆ!

Mohan Shetty by Mohan Shetty
in Sports
rcb
0
SHARES
0
VIEWS
Share on FacebookShare on Twitter

ರಾಯಲ್ ಚಾಲೆಂಜರ್ಸ್ ಬೆಂಗಳೂರು(RoyalChallengersBengaluru) ತಂಡದ ಅಭಿಮಾನಿಗಳೇ ಹಾಗೇ, ಆರು ಸಲ ಸೋತ್ರುನೂ ಆರ್.ಸಿ.ಬಿ(RCB) ನೇ, 60 ಸಲ ಸೋತ್ರುನೂ ಆರ್.ಸಿ.ಬಿನೇ ಎಂದು ಕೂಗಿ ಹೇಳುವ ಹುಚ್ಚು ಅಭಿಮಾನಿಗಳು. ಎಷ್ಟೇ ಪಂದ್ಯ ಸೋತರು, ಐಪಿಎಲ್ ಟ್ರೋಫಿ(IPL Trophy) ಎತ್ತಿ ಹಿಡಿಯದಿದ್ದರೂ ತಂಡದ ಮೇಲೆ ಎಂದಿಗೂ ಬೇಸರ ಮಾಡಿಕೊಳ್ಳದೇ, ಅನ್ಯ ತಂಡದಂತೆ ತಮ್ಮ ತಂಡಕ್ಕೆ ಗೆದ್ದರೇ ಮಾತ್ರ ಪ್ರೋತ್ಸಾಹ ನೀಡುವುದು, ಇಲ್ಲದಿದ್ದರೇ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸುವಂತ ತಂಡವಲ್ಲ!

RCB

ಇದೊಂದು ಅಪಾರ ಗೌರವ, ಪ್ರೀತಿ, ಪ್ರೋತ್ಸಾಹ ಕೊಡುವಂತ ಏಕೈಕ ಅಭಿಮಾನಿಗಳ ತಂಡವಾಗಿದೆ! ಸತತ ಸೋಲನ್ನು ನೋಡಿಕೊಂಡು ಬಂದಿರುವ ಆರ್.ಸಿ.ಬಿ ತಂಡವನ್ನು ನೆಚ್ಚಿನ ಅಭಿಮಾನಿಗಳು ಇಂದಿನವರೆಗೂ ಸತತವಾಗಿ ಬೆಂಬಲ ನೀಡುತ್ತಲೇ ಬಂದಿದ್ದಾರೆ. ತಂಡ ಸೋತರೇ ಕುಗ್ಗದೇ ಚೀರಾಡುತ್ತಾರೇ ಅಂದ್ರೆ ಗೆದ್ದಾಗ ಆ ಸಂಭ್ರಮ ಯಾವ ಮಟ್ಟಕ್ಕೆ ತಲುಪಬಹುದು ಎಂಬುದನ್ನು ನೀವು ಈಗಾಗಲೇ ನೋಡಿದ್ದೀರಿ. ಆರ್.ಸಿ.ಬಿ ತಂಡಕ್ಕೆ ಅವರ ಅಭಿಮಾನಿಗಳು ಒಂದು ರೀತಿ ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಯಂತೆ.

https://vijayatimes.com/prakash-raj-hits-the-tweeter

ಹೌದು, ಸೋತಾಗ ಬೈಗುಳ ನೀಡದೇ ತಾಳ್ಮೆಯಿಂದ ಬೆಂಬಲ ನೀಡುವ ಅಭಿಮಾನಿಗಳು. ಒಂದು ಪಂದ್ಯ ಗೆದ್ದರೇ ದೇವರಿಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಹಬ್ಬದೂಟ ಹಾಕಿಸುತ್ತಾರೇ ಅಂದ್ರೆ ನೀವೇ ಊಹಿಸಿಕೊಳ್ಳಿ ಇನ್ನು ಫೈನಲ್ ಪ್ರವೇಶಿಸಿ ಐಪಿಎಲ್ ಟ್ರೋಫಿ ಗೆದ್ದರೇ ಸಂಭ್ರಮಾಚರಣೆ ಯಾವ ಹಂತಕ್ಕೆ ತಲುಪಬಹುದು ಎಂಬುದನ್ನು? ಸದ್ಯ ಟಾಟಾ ಐಪಿಎಲ್ 15ನೇ ಆವೃತ್ತಿ ಪ್ರಾರಂಭಗೊಂಡು 3 ವಾರಗಳನ್ನು ಕಳೆದಿದೆ. ಈ ನಡುವೆ ಆರ್.ಸಿ.ಬಿ ತಂಡ ಇಲ್ಲಿಯವರೆಗೂ 5 ಪಂದ್ಯಗಳನ್ನು ಆಡಿ, 3 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ!

ROYAL CHALLENGERS BENGALURU

3 ಪಂದ್ಯಗಳನ್ನು ಗೆದ್ದು ಅಭಿಮಾನಿಗಳಲ್ಲಿ ವಿಶೇಷ ಭರವಸೆ ಮೂಡಿಸಿದ್ದು, ಮುಂದಿನ ಪಂದ್ಯಗಳನ್ನು ಗೆಲ್ಲುವ ಭರವಸೆ ಮತ್ತಷ್ಟು ಗಟ್ಟಿಯಾಗಿಸಿದೆ ಎಂದೇ ಹೇಳಬಹುದು. ಆದ್ರೆ ಕಳೆದ ಪಂದ್ಯ ತಮ್ಮ ಕಟ್ಟಾ ಎದುರಾಳಿ ತಂಡವಾದ ಚೆನೈ ಸೂಪರ್ ಕಿಂಗ್ಸ್(Chennai Super Kings) ಮೇಲೆ ದೊಡ್ಡ ಮಟ್ಟದ ಸೋಲನ್ನು ಕಂಡಿತು. ಇದೊಂದು ಆರ್.ಸಿ.ಬಿ ತಂಡಕ್ಕೆ ಬೇಸರ ಮೂಡಿಸಿದ ಸಂಗತಿ! ಕಾರಣ, ತಮ್ಮ ಬಹು ವರ್ಷಗಳ ಎದುರಾಳಿಯ ಮೇಲೆ ಸೋತಿದ್ದು, ಆರ್.ಸಿ.ಬಿ ತಂಡದ ಅಭಿಮಾನಿಗಳಿಗೆ ಕೊಂಚ ಬೇಸರವಾಗಿದೆ.

https://vijayatimes.com/batteryless-mobile-phone

ಈ ಬಾರಿ ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟ್ಸ್ಮನ್ ಆಗಿ ಪ್ರತಿ ಪಂದ್ಯದಲ್ಲಿ ತಂಡದ ಗೆಲುವಿಗೆ ಶ್ರಮಿಸುತ್ತಿರುವುದು ಅಭಿಮಾನಿಗಳಿಗೆ `ಈ ಸಲ ಕಪ್ ನಮ್ದೇ' ಎಂಬ ವೇದವಾಕ್ಯ ಈಡೇರುವಂತೆ ಕಾಣಿಸುತ್ತಿದೆ ಎಂಬುದು ಅಭಿಮಾನಿಗಳ ಕ್ರೇಜ್ನಿಂದಲೇ ತಿಳಿಯಬಹುದಾಗಿದೆ. ದಿನೇಶ್ ಕಾರ್ತಿಕ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಆರ್.ಸಿ.ಬಿ ಗೆಲುವಿಗೆ ಪ್ರಮುಖ ಕಾರಣ ಎಂದು ಒಂದಿಷ್ಟು ಅಭಿಮಾನಿಗಳು ಹೇಳಿದರೆ, ಮತ್ತೊಂದಿಷ್ಟು ಅಭಿಮಾನಿಗಳು ನಾಯಕ ಫಾಫ್ ದೂ ಪ್ಲೆಸಿಸ್, ಮಾಜಿ ನಾಯಕ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವೈಖರಿ...

rcb fans

ನಮಗೆ 'ಈ ಸಲ ಕಪ್ ನಮ್ದೇ' ಎಂದು ಕೂಗಲು ಮತ್ತಷ್ಟು ಭರವಸೆ ನೀಡುತ್ತಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಆರ್.ಸಿ.ಬಿ ತಂಡ ಇದೇ ರೀತಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯಗಳನ್ನು ಗೆದ್ದರೇ, ಈ ಬಾರಿಯಾದರೂ ಅಭಿಮಾನಿಗಳ ಆಶಯದಂತೆ `ಈ ಸಲ ಕಪ್ ನಮ್ದೇ’ ಎಂಬುದು ಖಚಿತವಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ!

  • ಮೋಹನ್ ಶೆಟ್ಟಿ
Tags: CrciketIPL2022Karnatakarcbroyalchallengersbengaluru

Related News

ಎಂ.ಎಸ್‌ ಧೋನಿ ಅವರಿಗೆ ನಿಜವಾದ ವಯಸ್ಸು41. ಧೋನಿ ಅವರ ಬೈಸಿಪ್ ಕಂಡು ಫಿದಾ ಆದ ನೆಟ್ಟಿಗರು
Sports

ಎಂ.ಎಸ್‌ ಧೋನಿ ಅವರಿಗೆ ನಿಜವಾದ ವಯಸ್ಸು41. ಧೋನಿ ಅವರ ಬೈಸಿಪ್ ಕಂಡು ಫಿದಾ ಆದ ನೆಟ್ಟಿಗರು

March 17, 2023
ಐಪಿಎಲ್‌ ಪಂದ್ಯಗಳಿಗೂ ಮುನ್ನವೇ ಪ್ರ್ಯಾಕ್ಟಿಸ್‌ನಲ್ಲಿ ಅಬ್ಬರಿಸಿದ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ ; ವೀಡಿಯೋ ವೈರಲ್
Sports

ಐಪಿಎಲ್‌ ಪಂದ್ಯಗಳಿಗೂ ಮುನ್ನವೇ ಪ್ರ್ಯಾಕ್ಟಿಸ್‌ನಲ್ಲಿ ಅಬ್ಬರಿಸಿದ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ ; ವೀಡಿಯೋ ವೈರಲ್

March 13, 2023
ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಪೃಥ್ವಿ ಶಾ ವಿರುದ್ಧ ಕೇಸ್‌ ದಾಖಲಿಸಿದ ಸಪ್ನಾ ಗಿಲ್!
Sports

ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಪೃಥ್ವಿ ಶಾ ವಿರುದ್ಧ ಕೇಸ್‌ ದಾಖಲಿಸಿದ ಸಪ್ನಾ ಗಿಲ್!

February 21, 2023
ರೋಹಿತ್‌-ಧೋನಿ ಇಬ್ಬರಲ್ಲಿ ಐಪಿಎಲ್‌ನ ಅತ್ಯುತ್ತಮ ನಾಯಕ ಯಾರು? ಎಂಬ ಪ್ರಶ್ನೆಗೆ ಸೆಹ್ವಾಗ್ ಕೊಟ್ಟ ಉತ್ತರ ಶಾಕಿಂಗ್!
Sports

ರೋಹಿತ್‌-ಧೋನಿ ಇಬ್ಬರಲ್ಲಿ ಐಪಿಎಲ್‌ನ ಅತ್ಯುತ್ತಮ ನಾಯಕ ಯಾರು? ಎಂಬ ಪ್ರಶ್ನೆಗೆ ಸೆಹ್ವಾಗ್ ಕೊಟ್ಟ ಉತ್ತರ ಶಾಕಿಂಗ್!

February 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.