• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಟಿಪ್ಪು ದೀವಟಿಗೆ ಆರತಿ ರದ್ದುಗೊಳಿಸಿ, ಹಿನ್ನೆಲೆ ; ಮೇಲುಕೋಟೆಯ ಟಿಪ್ಪು ದೀವಟಿಗೂ ಹಾಕಿ ಬ್ರೇಕ್ ಡಿಸಿಗೆ ಮನವಿ!

Mohan Shetty by Mohan Shetty
in ರಾಜ್ಯ
melkote
0
SHARES
6
VIEWS
Share on FacebookShare on Twitter

ಮಂಡ್ಯ ಜಿಲ್ಲೆಯ(Mandya District) ಪಾಂಡವಪುರ(Pandavapura) ತಾಲೂಕಿನ ಮೇಲುಕೋಟೆಯ(Melkote) ಚೆಲುವರಾಯಸ್ವಾಮಿಗೆ(Cheluvarayaswamy) ಇಷ್ಟು ದಿನಗಳವರೆಗೂ ಪಾಲಿಸಿಕೊಂಡು ಬಂದಿರುವ ದೀವಟಿಗೆ ಸಲಾಂ ಆರತಿ ನಿಲ್ಲಿಸುವಂತೆ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ನವೀನ್ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹೌದು, ಈ ಹಿಂದೆ ಕೊಲ್ಲೂರಿನಲ್ಲಿ ಸಲಾಂ ಆರತಿಯ ವಿರುದ್ಧ ಕೇಳಿಬಂದಿದ್ದ ಮಾತಿನ ಆಧಾರದ ಮೇಲೆ ಇದೀಗ ಮಂಡ್ಯದಲ್ಲಿಯೂ ಅದೇ ರೀತಿಯ ಕೂಗು ಕೇಳಿಬಂದಿದೆ.

cheluvanaryana swamy

ಪ್ರತಿನಿತ್ಯ ಸಂಜೆ 7 ಗಂಟೆಯ ಸಮಯಕ್ಕೆ ಸರಿಯಾಗಿ ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಲಾಯದಲ್ಲಿ ದೀವಟಿಗೆ ಸಲಾಂ ಆರತಿ ಮಾಡಲಾಗುತ್ತದೆ. ಈ ಒಂದು ಪ್ರಕ್ರಿಯೇ ಎಂದಿನಂತೆ ನಡೆದುಕೊಂಡು ಬಂದಿರಬಹುದು. ಆದ್ರೆ ಇದು ಟಿಪ್ಪು ಸಲ್ತಾನ್ ಆದೇಶದ ಮೇರೆಗೆ ಮಾಡುತ್ತಿರುವ ಆರತಿಯಾಗಿದೆ. ಈ ಪ್ರಮುಖ ಕಾರಣದಿಂದ ಈ ಆಚರಣೆಯನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ನವೀನ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ವಿಚಾರಿಸಿದ ಕೆಲವರು ತಿಳಿದು ಹೇಳಿದ್ದು, ಟಿಪ್ಪು ಸುಲ್ತಾನ್ ಅವರ ಆಳ್ವಿಕೆಯ ಸಮಯದಲ್ಲಿ ತಮ್ಮ ಆಸ್ಥಾನದಲ್ಲಿ ಆನೆಗಳ ಸಾವು ನಡೆಯುತ್ತಲೇ ಇತ್ತು. ಈ ವೇಳೆ ಟಿಪ್ಪು ಗುರುಗಳು ಚೆಲುವರಾಯಸ್ವಾಮಿಗೆ ಕೊಡುಗೆ ಅರ್ಪಿಸಿ ಎಂದು ತಿಳಿಸುತ್ತಾರೆ. ಈ ಕಾರಣದಿಂದ ಚಲುವರಾಯಸ್ವಾಮಿಗೆ ಚಿನ್ನದ ಆಭರಣ, ವೈಡುರ್ಯಗಳನ್ನು ಉಡುಗೊರೆಯ ರೂಪದಲ್ಲಿ ನೀಡುತ್ತಾರೆ. ಇದೇ ಸಂಗತಿಯನ್ನು ನೆನೆದು ಇಲ್ಲಿ ದೀವಟಿಗೆ ಸಲಾಂ ಆರತಿ ಮಾಡಬೇಕು ಎಂಬ ಆದೇಶವನ್ನು ಹೊರಡಿಸುತ್ತಾರೆ.

melkote

ಇದೊಂದು ಕಾರಣದಿಂದ ಪ್ರತಿದಿನ ಚೆಲುವರಾಯಸ್ವಾಮಿಗೆ ನಡೆಯುತ್ತಿದ್ದ ಸಂಧ್ಯಾರತಿಯನ್ನಾ ದೀವಟಿಗೆ ಸಲಾಂ ಆರತಿ ಎಂದು ಪರಿವರ್ತಿಸಿಲಾಯಿತು ಎಂದು ಹೇಳಲಾಗುತ್ತದೆ. ಆದ್ರೆ, ಮೂಲಗಳ ಪ್ರಕಾರ ಇದಕ್ಕೆ ಯಾವುದೇ ಪುರಾವೆಗಳು ಇಲ್ಲ. ಈ ಬಗ್ಗೆ ಇತಿಹಾಸ ತಜÐರು ಮಾತ್ರ ತಿಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Tags: cheluvanarayanswamyKarnatakamelkotetemple

Related News

ಹೈಕೋರ್ಟ್ ರಿಲೀಫ್: ನಾನು ತಪ್ಪು ಮಾಡಿಲ್ಲ ಎಂದ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕರು ಏನಂದ್ರು?
ಪ್ರಮುಖ ಸುದ್ದಿ

ಹೈಕೋರ್ಟ್ ರಿಲೀಫ್: ನಾನು ತಪ್ಪು ಮಾಡಿಲ್ಲ ಎಂದ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕರು ಏನಂದ್ರು?

November 29, 2023
ರೇಷ್ಮೆ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ
ಜಾಬ್ ನ್ಯೂಸ್

ರೇಷ್ಮೆ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

November 29, 2023
ಬಿ.ಆರ್​.ಪಾಟೀಲ್ ಪತ್ರ ವಾರ್: ರಾಜ್ಯದಲ್ಲಿ ಕಾಂಗ್ರೆಸ್​ ಒಡೆದ ಮನೆ ಎಂದ ಆರ್.ಅಶೋಕ್
ದೇಶ-ವಿದೇಶ

ಬಿ.ಆರ್​.ಪಾಟೀಲ್ ಪತ್ರ ವಾರ್: ರಾಜ್ಯದಲ್ಲಿ ಕಾಂಗ್ರೆಸ್​ ಒಡೆದ ಮನೆ ಎಂದ ಆರ್.ಅಶೋಕ್

November 29, 2023
ರಾಜ್ಯದಲ್ಲಿನ ಉದ್ಯೋಗಿಗಳಿಗೆ 62 ಯೋಜನೆಗಳಿಂದ 10,755 ಉದ್ಯೋಗ ಸೃಷ್ಟಿ
ಪ್ರಮುಖ ಸುದ್ದಿ

ರಾಜ್ಯದಲ್ಲಿನ ಉದ್ಯೋಗಿಗಳಿಗೆ 62 ಯೋಜನೆಗಳಿಂದ 10,755 ಉದ್ಯೋಗ ಸೃಷ್ಟಿ

November 29, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.