• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಬಸವಕಲ್ಯಾಣದಿಂದ ಸಿದ್ದು ಯಾತ್ರೆ ; ಬಸವಣ್ಣನವರಿಗೆ ಮಾಡುವ ಅವಮಾನ ಅಲ್ಲವೇ : ಬಿಜೆಪಿ ವ್ಯಂಗ್ಯ

Rashmitha Anish by Rashmitha Anish
in ರಾಜಕೀಯ, ರಾಜ್ಯ
ಬಸವಕಲ್ಯಾಣದಿಂದ ಸಿದ್ದು ಯಾತ್ರೆ ; ಬಸವಣ್ಣನವರಿಗೆ ಮಾಡುವ ಅವಮಾನ ಅಲ್ಲವೇ : ಬಿಜೆಪಿ ವ್ಯಂಗ್ಯ
0
SHARES
41
VIEWS
Share on FacebookShare on Twitter

Karnataka: ಜಾತಿ ಧರ್ಮಗಳ ಹೆಸರಿನಲ್ಲಿ ವಿಷ ಬೀಜ ಬಿತ್ತುವ  ಸಿದ್ದರಾಮಯ್ಯ(Siddaramaiah) ಅವರು ಭಾವ್ಯಕತೆಯನ್ನು ಸಾರುವ ಪುಣ್ಯ ಭೂಮಿ ಬಸವಕಲ್ಯಾಣದಿಂದ ಯಾತ್ರೆ ಆರಂಭಿಸುತ್ತಿರುವುದು ಬಸವಣ್ಣನವರಿಗೆ (Siddhu Yatra from Basavakalyan) ಮಾಡುವ ಅವಮಾನ ಅಲ್ಲವೇ?  ಕಾಂಗ್ರೆಸ್‌(Congress) ಇದಕ್ಕೆ ಉತ್ತರಿಸಲಿ  ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.

Siddhu Yatra from Basavakalyan

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ, ಕಡೇ ಪಕ್ಷ ತೋರಿಕೆಗಾದರೂ ವರ್ತನೆ ಬದಲಿಸಿಕೊಳ್ಳುವಂತೆ ನಿಮ್ಮವರೇ ನಿಮಗೆ ಹೇಳಿದ್ದರು ಅಂತ ಸುದ್ದಿ ಇತ್ತು.

ಈಗ “ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ” ಎಂದ ಮಹನೀಯರ ನಾಡಿಂದ ಹೊರಟ ಯಾತ್ರೆಯ ಭಾಷಣಗಳಲ್ಲಾದರೂ ‘ಮನೆಹಾಳ’ ಎಂಬ ಪದ ಪ್ರಯೋಗ ಮಾಡದಿರಿ  ಸಿದ್ದರಾಮಯ್ಯ ಅವರೇ.

ಭಾರತೀಯ  ಸಂಪ್ರದಾಯಗಳ ವಿರೋಧ ಮಾಡುವ ನಾಸ್ತಿಕ ಸಿದ್ದರಾಮಯ್ಯನವರೆ, ಬಸವಕಲ್ಯಾಣದಲ್ಲಿ(Basava Kalyana) ಅಕ್ಕ ನಾಗಮ್ಮ – ನೀಲಮ್ಮನವರ ಗವಿಗಳಿವೆ.

ಮಹಾಮಹಿಮರು ಆಧ್ಯಾತ್ಮಿಕ ಸಾಧನೆ ಮಾಡಿದ ಸ್ಥಳ ಇದೀಗ ಚುನಾವಣೆಗೋಸ್ಕರ ಪುಣ್ಯ ಸ್ಥಳವಾಗಿ ಬದಲಾಯಿತೇ?  ತಮಗೆ ಪಾಪ-ಪುಣ್ಯದಲ್ಲಿ ನಂಬಿಕೆ ಇಲ್ಲ ಅಲ್ಲವೇ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: 2019 ರಿಂದ ಪ್ರಧಾನಿ ಮೋದಿಯ 21 ವಿದೇಶ ಪ್ರವಾಸಗಳಿಗೆ ಖರ್ಚು ಮಾಡಿದ ಹಣ 22.76 ಕೋಟಿ ರೂ!

ಇನ್ನೊಂದು ಟ್ವೀಟ್‌ನಲ್ಲಿ, ಕೊನೆಗೂ ಡಿ.ಕೆ.ಶಿವಕುಮಾರ(DK Shiva Kumar) ಅವರಿಂದ ಪ್ರತ್ಯೇಕವಾಗಿ ಏಕಚಕ್ರಾಧಿಪತಿಯಂತೆ ಯಾತ್ರೆ ಮಾಡಬೇಕು ಎಂಬ ಸಿದ್ದರಾಮಯ್ಯ ಅವರ ಬಯಕೆ ಈಡೇರಿದೆ.

ಲಿಂಗಾಯತರು ಹಾಗೂ ವೀರಶೈವರ ನಡುವೆ ಸಂಚು ರೂಪಿಸಿದ ಪ್ರತ್ಯೇಕತಾವಾದಿ ಈ ಏಕತೆಯ ಸಾಕಾರರೂಪ ಬಸವಣ್ಣನವರ(Basavanna) ಪಾವನ

ಮಣ್ಣಿನಿಂದ ಯಾತ್ರೆ ಹೊರಡುತ್ತಿರುವುದು ದೊಡ್ಡ ವಿಪರ್ಯಾಸ ಎಂದು ವ್ಯಂಗ್ಯವಾಡಿದೆ.

Siddhu Yatra from Basavakalyan

ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಬೀದರ(Bidar) ಜಿಲ್ಲೆಯ ಬಸವಕಲ್ಯಾಣದಿಂದ ಚುನಾವಣಾ ಯಾತ್ರೆ ಆರಂಭಿಸಲು ಸಿದ್ದತೆ ನಡೆಸಿದ್ದಾರೆ. ಈಗಾಗಲೇ ರಾಜ್ಯ ಕಾಂಗ್ರೆಸ್‌“ಪ್ರಜಾಧ್ವನಿ” ಯಾತ್ರೆಗಳನ್ನು ರಾಜ್ಯದ(Siddhu Yatra from Basavakalyan) ಅನೇಕ ವಿಧಾನಸಭಾ  ಕ್ಷೇತ್ರಗಳಲ್ಲಿ ನಡೆಸಿದೆ.

ಮುಂಬರುವ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾದರೆ, ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ ಅಗತ್ಯ. 

ಈ ನಿಟ್ಟಿನಲ್ಲಿ ಲಿಂಗಾಯತ ಮತಗಳನ್ನು ಸೆಳೆಯುವ ದೃಷ್ಟಿಯಿಂದ ಬಸವ ಕಲ್ಯಾಣದಿಂದಲೇ ಯಾತ್ರೆ ಆರಂಭಿಸಲು ಸಿದ್ದು ಅಂಡ್‌ ಟೀಮ್‌ತಯಾರಿ ಆರಂಭಿಸಿದೆ.

ಉತ್ತರ ಕರ್ನಾಟಕ(Uthar Karnataka) ಭಾಗದಲ್ಲಿ ಬಿಜೆಪಿ ಪ್ರಬಲ ನೆಲೆ ಹೊಂದಿದೆ. ಹೀಗಾಗಿ ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಚಾರ ನಡೆಸಬೇಕೆಂದು ಕಾಂಗ್ರೆಸ್‌ತಂತ್ರ ಹೆಣೆದಿದೆ. ಅದರ ಭಾಗವಾಗಿ ಅನೇಕ ಯಾತ್ರೆಗಳನ್ನು ಈ ಭಾಗದಲ್ಲೇ ನಡೆಸಲು ತಂತ್ರ ರೂಪಿಸಲಾಗಿದೆ. 

Tags: bjppoliticsSiddaramaiah

Related News

ಜಾಮೀನು ಅರ್ಜಿ ವಜಾ ; ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಕ್ಷಣಗಣನೆ
ರಾಜಕೀಯ

ಜಾಮೀನು ಅರ್ಜಿ ವಜಾ ; ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಕ್ಷಣಗಣನೆ

March 27, 2023
ಕರ್ನಾಟಕದಲ್ಲಿ ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ್ದು ಎಷ್ಟು ಸರಿ? : ಅಸಾದುದ್ದೀನ್ ಓವೈಸಿ
ರಾಜಕೀಯ

ಕರ್ನಾಟಕದಲ್ಲಿ ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ್ದು ಎಷ್ಟು ಸರಿ? : ಅಸಾದುದ್ದೀನ್ ಓವೈಸಿ

March 27, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 27, 2023
ಬಿಎಸ್‌ವೈ ಮನೆ ಮೇಲೆ ಚಪ್ಪಲಿ ! ಒಳಮೀಸಲಾತಿ ವಿರೋಧಿಸಿ ಬಂಜಾರರ ಆಕ್ರೋಶ
ರಾಜಕೀಯ

ಬಿಎಸ್‌ವೈ ಮನೆ ಮೇಲೆ ಚಪ್ಪಲಿ ! ಒಳಮೀಸಲಾತಿ ವಿರೋಧಿಸಿ ಬಂಜಾರರ ಆಕ್ರೋಶ

March 27, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.