• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕೊನೆಗೂ ಕ್ಷಮಿಸು ಕರ್ನಾಟಕ ಎಂದ ಸೋನು ನಿಗಮ್

Neha M by Neha M
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಕೊನೆಗೂ ಕ್ಷಮಿಸು ಕರ್ನಾಟಕ ಎಂದ ಸೋನು ನಿಗಮ್
0
SHARES
12
VIEWS
Share on FacebookShare on Twitter
  • ಕೊನೆಗೂ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್
  • ಕನ್ನಡ ಚಲನಚಿತ್ರದಿಂದ ಸೋನು ನಿಗಮ್ ಬ್ಯಾನ್
  • ನಿಷೇಧದ ಬಳಿಕವೂ ತೇಪೆ ಹಚ್ಚಲು ಪ್ರಯತ್ನ

Mumbai: ಬೆಂಗಳೂರಿನಲ್ಲಿ ಕನ್ನಡ ಹಾಡು (Kannada song) ಹಾಡಿ ಅಂದಿದ್ದಕ್ಕೆ ಇದಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಾಗಿದ್ದು (Sonu Nigam apologize kannadigas) ಎಂದು ಹೇಳಿದ್ದ ಗಾಯಕ ಸೋನು ನಿಗಮ್ ಕೊನೆಗೂ ಕನ್ನಡಿಗರ ಆಕ್ರೋಶಕ್ಕೆ ಮಣಿದಿದ್ದಾರೆ. ಸೋನು ನಿಗಮ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದರೂ ನಾನು ತಪ್ಪೇ ಮಾಡಿಲ್ಲ, ಕಾರ್ಯಕ್ರಮದಲ್ಲಿ ಕೆಲವರು ಕೆರಳಿಸಿದ್ದಕ್ಕೆ ಆ ರೀತಿ ಉತ್ತರ ಕೊಟ್ಟಿದ್ದೆ (Answered) ಎಂದು ತೇಪೆ ಹಾಕಲು ಪ್ರಯತ್ನಿಸಿದ್ದರು.

ಸೋನು ನಿಗಮ್ (Sonu Nigam) ಉದ್ಧಟತನದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸೋಮವಾರ ಕರ್ನಾಟಕ ಚಲನಚಿತ್ರ (Carnatic movie) ವಾಣಿಜ್ಯ ಮಂಡಳಿ ಸಭೆ ನಡೆಸಿ ಸೋನು ನಿಗಮ್ ಅವರನ್ನು ಕನ್ನಡ ಚಲನಚಿತ್ರದಿಂದ ಬ್ಯಾನ್ ಮಾಡಲು ನಿರ್ಧಾರ ಮಾಡಲಾಯಿತು. ಕರ್ನಾಟಕದಲ್ಲಿ ಕಾರ್ಯಕ್ರಮ (program in Karnataka) ಕೂಡ ನಡೆಸುವಂತಿಲ್ಲ ಎಂದು ತೀರ್ಮಾನಿಸಲಾಗಿತ್ತು.

ಇನ್ನು ನಿಷೇಧದ ಬಳಿಕ ಕೂಡ ಉದ್ದನೆ ಪೋಸ್ಟ್ (Post) ಹಾಕಿದ್ದ ಸೋನು ನಿಗಮ್ ತಾನು ತಪ್ಪೇ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ತಮ್ಮ ಪೋಸ್ಟ್‌ನಲ್ಲಿ “ನಾನು ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲದೆ ಜಗತ್ತಿನ ಬೇರೆಡೆಯೂ ಭಾಷೆ, ಸಂಸ್ಕೃತಿ, ಸಂಗೀತ, (culture, music,) ಸಂಗೀತಗಾರರು, ರಾಜ್ಯ ಮತ್ತು ಜನರಿಗೆ ಅಭೂತಪೂರ್ವ ಪ್ರೀತಿಯನ್ನು ನೀಡಿದ್ದೇನೆ.

ವಾಸ್ತವವಾಗಿ, ಹಿಂದಿ ಸೇರಿದಂತೆ (including Hindi) ಇತರ ಭಾಷೆಗಳ ಹಾಡುಗಳಿಗಿಂತ ನನ್ನ ಕನ್ನಡ ಹಾಡುಗಳನ್ನು (Kannada songs) ನಾನು ಹೆಚ್ಚು ಗೌರವಿಸಿದ್ದೇನೆ. ಇದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಮಾಧ್ಯಮದಲ್ಲಿ 100 ಕ್ಕೂ ಹೆಚ್ಚು (More than 100) ವೀಡಿಯೊಗಳು ಪ್ರಸಾರವಾಗುತ್ತಿವೆ. ಕರ್ನಾಟಕದಲ್ಲಿ ಪ್ರತಿ ಸಂಗೀತ ಕಚೇರಿಗೆ ನಾನು ಸಿದ್ಧಪಡಿಸುವ ಕನ್ನಡ ಹಾಡುಗಳು ನನ್ನ ಬಳಿ ಇವೆ.

ಯಾರಿಂದಲೂ ಅವಮಾನವನ್ನು ಸಹಿಸಿಕೊಳ್ಳುವವನು ನಾನಲ್ಲ. ನನಗೆ 51 ವರ್ಷ, (51 Years) ನನ್ನ ಜೀವನದ ದ್ವಿತೀಯಾರ್ಧ ಮತ್ತು ನನ್ನ ಮಗನಂತಹ ಚಿಕ್ಕವನು ಭಾಷೆಯ ಹೆಸರಿನಲ್ಲಿ (Name of language) ಸಾವಿರಾರು ಜನರ ಮುಂದೆ ನೇರವಾಗಿ ನನ್ನನ್ನು ಬೆದರಿಸಿದ್ದಕ್ಕಾಗಿ (Bullying) ಕೋಪಗೊಳ್ಳುವ ಹಕ್ಕಿದೆ. ಇದು ನನ್ನ ಮೊದಲ ಹಾಡು ಮತ್ತು ನಾನು ಅವರನ್ನು ನಿರಾಸೆಗೊಳಿಸುವುದಿಲ್ಲ (Disappoint) ಎಂದು ಹೇಳಿದೆ, ಆದರೆ ನಾನು ಯೋಜಿಸಿದ ರೀತಿಯಲ್ಲಿ (Planned) ಅವರು ಸಂಗೀತ ಕಚೇರಿಯನ್ನು ಮುಂದುವರಿಸಲು ನನಗೆ ಅವಕಾಶ ನೀಡಬೇಕು.

ಪ್ರತಿಯೊಬ್ಬ ಕಲಾವಿದರು ಹಾಡಿನ ಪಟ್ಟಿಯನ್ನು ಸಿದ್ಧಪಡಿಸಿರುತ್ತಾರೆ ಆದ್ದರಿಂದ ಸಂಗೀತಗಾರರು ಮತ್ತು ತಂತ್ರಜ್ಞರು ಸಿಂಕ್ ಆಗಿರುತ್ತಾರೆ. ಆದರೆ ಅವರು ಗದ್ದಲ ಸೃಷ್ಟಿಸಲು ಮತ್ತು ನನ್ನನ್ನು ಹುಚ್ಚುಚ್ಚಾಗಿ ಬೆದರಿಸಲು ಹಠ ಹಿಡಿದಿದ್ದರು. ತಪ್ಪು ಯಾರದು ಎಂದು ಕೇಳಿದ್ದರು.ಕನ್ನಡ ಹಾಡು (Kannada song) ಕೇಳಿದ್ದಕ್ಕೆ ಆಮೇಲೆ ಹಾಡುತ್ತೇನೆ ಎನ್ನುವುದು ಸರಿ, ಅವರು ಗೂಂಡಾಗಳಂತೆ (Hooligans) ವರ್ತಿಸಿದ್ದರೆ ಅವರಿಗೆ ಬುದ್ದಿ ಹೇಳುವುದು ಸರಿ.

ಇದನ್ನು ಓದಿ :  http://ಯತ್ನಾಳ್ ಸವಾಲ್‌ ಗೆ ಟಕ್ಕರ್ : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವಾನಂದ ಪಾಟೀಲ್

ಆದರೆ ಕನ್ನಡ ಹಾಡು ಕೇಳಿದ್ದಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಾಯಿತು (Terrorist attack) ಎಂದು ಹೇಳುವುದು ಯಾವ ಲಾಜಿಕ್ ಎಂದು ಜನ (Sonu Nigam apologize kannadigas) ಪ್ರಶ್ನಿಸಿದ ಬೆನ್ನಲ್ಲೇ ಸೋನು ನಿಗಮ್ ಕೊನೆಗೂ ಕ್ಷಮೆ ಕೇಳಿದ್ದಾರೆ. ಕ್ಷಮಿಸು ಕರ್ನಾಟಕ, ನಿಮ್ಮ ಮೇಲಿನ ಪ್ರೀತಿ, ನನ್ನ ಅಹಂಗಿಂತ ದೊಡ್ಡದು, ಯಾವಾಗಲೂ ಪ್ರೀತಿಸುತ್ತೇನೆ ಎಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.

Tags: HooligansKannada songKarnatakasonu nigam

Related News

ಇ-ಕಾಮರ್ಸ್‌ ತಾಣಗಳಲ್ಲಿ ಪಾಕಿಸ್ತಾನದ ಸರಕುಗಳ ಮಾರಾಟಮಾಡುವಂತಿಲ್ಲ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾರ್ನಿಂಗ್
ದೇಶ-ವಿದೇಶ

ಇ-ಕಾಮರ್ಸ್‌ ತಾಣಗಳಲ್ಲಿ ಪಾಕಿಸ್ತಾನದ ಸರಕುಗಳ ಮಾರಾಟಮಾಡುವಂತಿಲ್ಲ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾರ್ನಿಂಗ್

May 15, 2025
ಪಾಕಿಸ್ತಾನ ವಶದಲ್ಲಿದ್ದ ಬಿಎಸ್‌ಎಫ್‌ಯೋಧ ಬಿಡುಗಡೆ: ಅಟ್ಟಾರಿ ಚೆಕ್‌ಪೋಸ್ಟ್‌ನಲ್ಲಿ ಭಾರತಕ್ಕೆ ಹಸ್ತಾಂತರ
ಪ್ರಮುಖ ಸುದ್ದಿ

ಪಾಕಿಸ್ತಾನ ವಶದಲ್ಲಿದ್ದ ಬಿಎಸ್‌ಎಫ್‌ಯೋಧ ಬಿಡುಗಡೆ: ಅಟ್ಟಾರಿ ಚೆಕ್‌ಪೋಸ್ಟ್‌ನಲ್ಲಿ ಭಾರತಕ್ಕೆ ಹಸ್ತಾಂತರ

May 14, 2025
ಕಾಶ್ಮೀರ ವಿಚಾರದಲ್ಲಿ ಯಾರ ಮಧ್ಯಸ್ಥಿಕೆಯೂ ಬೇಕಾಗಿಲ್ಲ : ಕದನ ವಿರಾಮದ ಕುರಿತಾದ ಡೊನಾಲ್ಡ್ ಟ್ರಂಪ್ ಹೇಳಿಕೆ ತಿರಸ್ಕರಿಸಿದ ಭಾರತ
ದೇಶ-ವಿದೇಶ

ಕಾಶ್ಮೀರ ವಿಚಾರದಲ್ಲಿ ಯಾರ ಮಧ್ಯಸ್ಥಿಕೆಯೂ ಬೇಕಾಗಿಲ್ಲ : ಕದನ ವಿರಾಮದ ಕುರಿತಾದ ಡೊನಾಲ್ಡ್ ಟ್ರಂಪ್ ಹೇಳಿಕೆ ತಿರಸ್ಕರಿಸಿದ ಭಾರತ

May 14, 2025
ಅರುಣಾಚಲ ಪ್ರದೇಶದ ಹಲವು ಸ್ಥಳಗಳಿಗೆ ಚೀನಾದಿಂದ ಮರುನಾಮಕರಣ : ವ್ಯರ್ಥ ಮತ್ತು ಅಸಂಬದ್ಧ ಪ್ರಯತ್ನಗಳನ್ನು ನಿಲ್ಲಿಸುವಂತೆ ಎಚ್ಚರಿಸಿದ ಭಾರತ
ದೇಶ-ವಿದೇಶ

ಅರುಣಾಚಲ ಪ್ರದೇಶದ ಹಲವು ಸ್ಥಳಗಳಿಗೆ ಚೀನಾದಿಂದ ಮರುನಾಮಕರಣ : ವ್ಯರ್ಥ ಮತ್ತು ಅಸಂಬದ್ಧ ಪ್ರಯತ್ನಗಳನ್ನು ನಿಲ್ಲಿಸುವಂತೆ ಎಚ್ಚರಿಸಿದ ಭಾರತ

May 14, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.