• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಥಗ್ ಲೈಫ್ ಬಿಡುಗಡೆಗೆ ಸುಪ್ರೀಂ ಆದೇಶ: ಕರ್ನಾಟಕದಲ್ಲಿ ಕನ್ನಡಿಗರ ಕೆಣಕಿ ಪಾರಾದ ಕಮಲ್ ಹಾಸನ್

Neha M by Neha M
in ಮನರಂಜನೆ, ವಿಜಯ ಟೈಮ್ಸ್‌, ಸಿನಿಮಾ
ಥಗ್ ಲೈಫ್ ಬಿಡುಗಡೆಗೆ ಸುಪ್ರೀಂ ಆದೇಶ: ಕರ್ನಾಟಕದಲ್ಲಿ ಕನ್ನಡಿಗರ ಕೆಣಕಿ ಪಾರಾದ ಕಮಲ್ ಹಾಸನ್

Indian actor Kamal Haasan attends the press conference for his upcoming Indian Hindi-Tamil-language gangster action-drama film ‘Thug Life’ in Mumbai on May 20, 2025. (Photo by SUJIT JAISWAL / AFP)

0
SHARES
22
VIEWS
Share on FacebookShare on Twitter
  • ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್
  • ಥಗ್ ಲೈಫ್’ ಚಿತ್ರ ಬಿಡುಗಡೆಗೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ. (Supreme Court orders release of Thug Life)
  • ಸಿನಿಮಾ ಬಿಡುಗಡೆ ಸದ್ಯ ಯಾವುದೇ ಪ್ಲ್ಯಾನಿಂಗ್ ಇಲ್ಲವೆಂದ ವಿತರಕರು

Bengaluru: ಕಮಲ್ ಹಾಸನ್ ನಟನೆಯ, ಮಣಿರತ್ನಂ ನಿರ್ದೇಶನದ ಥಗ್ ಲೈಫ್ (Thug Life) ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ (Karnataka) ವಿರೋಧ ವ್ಯಕ್ತವಾಗಿತ್ತು. ಆದರೆ, ಚಿತ್ರತಂಡ ಕೋರ್ಟ್‌ಗೆ ಹೋಗಿತ್ತು.

ಇದೀಗ ಸುಪ್ರೀಂ ಕೋರ್ಟ್ ಸಿನಿಮಾವನ್ನು ಬಿಡುಗಡೆ ಮಾಡಲು ಅನುಮತಿ ನೀಡಿದ್ದು, ಸೂಕ್ತ ಭದ್ರತೆ ಒದಗಿಸಲು ಸರ್ಕಾರಕ್ಕೆ ಸೂಚಿಸಿದೆ.

ಕಮಲ್ ಹಾಸನ್ (Kamal Haasan) ನೀಡಿದ ಕನ್ನಡ ವಿರೋಧಿ ಹೇಳಿಕೆಯಿಂದಾಗಿ ಅವರ ಥಗ್‌ ಲೈಫ್ ಸಿನಿಮಾವನ್ನು (movie) ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ.

ರಾಜ್ಯಾದ್ಯಂತ ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಥಗ್ ಲೈಫ್ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡಪರ ಹೋರಾಟಗಾರರು ಪ್ರತಿಭಟಿಸಿದ್ದರು.

ಸದ್ಯ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಕಮಲ್ ಹಾಸನ್‌ಗೆ ಜಯ ಸಿಕ್ಕಿದೆ. ರಾಜ್ಯದಲ್ಲಿ ಥಗ್ ಲೈಫ್ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಸೂಚಿಸಿದೆ.

ಅಷ್ಟೇ ಅಲ್ಲದೆ, ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರ ಬಿಡುಗಡೆಯಾದ ವೇಳೆ ಗಲಾಟೆ, ಪ್ರತಿಭಟನೆ ನಡೆದರೆ ರಾಜ್ಯ ಕಾನೂನು (State law) ಅಡಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

Supreme Court
Supreme Court No Ban on Kamal Haasan

ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ ವಕೀಲರು (Lawyers), ನಾವು ಥಗ್‌ ಲೈಫ್ ಸಿನಿಮಾದ ಬಿಡುಗಡೆಗೆ ನಿಷೇಧ ಹೇರಿಲ್ಲ. ಚಿತ್ರ ಬಿಡುಗಡೆ ವೇಳೆ ಭದ್ರತೆಯನ್ನು ನೀಡಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಧೀಶರು (ನ್ಯಾಯಾಧೀಶರು), ಸಿನಿಮಾ ಬಿಡುಗಡೆಯಾದರೆ ಚಿತ್ರಮಂದಿರಕ್ಕೆ (movie theater) ಬೆಂಕಿ ಇಟ್ಟು ಸುಟ್ಟು ಹಾಕುವ ಬೆದರಿಕೆ ಹಾಕಲಾಗುತ್ತಿದೆ. ಹೀಗೆ ಭಯದಲ್ಲಿ ನಿರ್ಮಾಪಕರು (Producers) ಚಿತ್ರವನ್ನು ಹೇಗೆ ಬಿಡುಗಡೆ ಮಾಡ್ತಾರೆ? ಸಿನಿಮಾ ಬಿಡುಗಡೆ ವೇಳೆ ಭದ್ರತೆ ನೀಡುವುದು ರಾಜ್ಯದ ಕರ್ತವ್ಯ ಎಂದು ಸೂಚಿಸಿದ್ದಾರೆ.

ಈಗಾಗಲೇ ಥಗ್ ಲೈಫ್ ರಿಲಿಸ್‌ ಆಗಿ ಎರಡು ವಾರ ಕಳೆದಿವೆ. ಎಲ್ಲೆಡೆ ಕಡೆಯೂ ಚಿತ್ರವು ಕಳಪೆ ಪ್ರದರ್ಶನ ಕಾಣುತ್ತಿದೆ,

ಗಳಿಕೆ ಕೂಡ ಕುಸಿಯುತ್ತಿದೆ ಹಾಗೂ ಮಲ್ಟಿಪ್ಲೆಕ್ಸ್‌ಗಳು (Multiplex) ಈ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಉತ್ಸಾಹ ತೋರುತ್ತಿಲ್ಲ ಎಂಬುದು ವಿತರಕರ ವಾದವಾಗಿದೆ.

ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ (Green signal) ನೀಡಿರುವುದರಿಂದ ನಿರ್ಮಾಣ ಸಂಸ್ಥೆಯೇ ನೇರವಾಗಿ ಕರ್ನಾಟದಲ್ಲಿ ಸಿನಿಮಾ ಬಿಡುಗಡೆ ಮಾಡಬೇಕೆಂದರೆ, ಬೇರೊಬ್ಬ ವಿತರಕರನ್ನು (distributor) ಆಶ್ರಯಿಸಬೇಕಿದೆ.

ಆದರೆ ಈಗಾಗಲೇ ಹಕ್ಕುಗಳನ್ನು ವೆಂಕಟೇಶ್ (Venkatesh) ಅವರಿಂದ ಅನುಮತಿ ಪಡೆಯಬೇಕು.

ವಿತರಕ ವೆಂಕಟೇಶ್ ಅವರ ಅನುಮತಿ ಇಲ್ಲದೇ ರಿಲೀಸ್ (Release) ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.

ಕರ್ನಾಟಕದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಬಗ್ಗೆ ನಿರ್ಮಾಪಕರಾಗಲಿ ಅಥವಾ ಮಲ್ಟಿಪ್ಲೆಕ್ಸ್ ಕಡೆಯಿಂದಾಗಲಿ ಯಾವುದೇ ಮಾಹಿತಿ ಬಂದಿಲ್ಲ.

ಅಲ್ಲದೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮಗೆ ರಿಲೀಸ್ ಮಾಡಲು ಆಸಕ್ತಿ ಇಲ್ಲ ಎಂದು ವೆಂಕಟೇಶ್ ತಿಳಿಸಿದ್ದಾರೆ. (Supreme Court orders release of Thug Life)

ಇದನ್ನು ಓದಿ :  ಬೆಂಗಳೂರಿನಲ್ಲಿ ಮರ ಬಿದ್ದು ವ್ಯಕ್ತಿ ಸಾ*: ಈ ಬೆನ್ನಲ್ಲೆ ಹೊಸ ಬದಲಾವಣೆ ಆದೇಶ ಹೊರಡಿಸಿದ ಬಿಬಿಎಂಪಿ

ಹೀಗೆ ಥಗ್ ಲೈಫ್‌ ಸಿನಿಮಾಕ್ಕೆ ಸುಪ್ರೀಂನಿಂದ ಗ್ರೀನ್‌ ಸಿಗ್ನಲ್ ಸಿಕ್ಕರೂ, ಬಿಡುಗಡೆ ವಿಚಾರದಲ್ಲಿ ಸಂಕಷ್ಟ (trouble) ತಪ್ಪಿಲ್ಲ ಎನ್ನಬಹುದು.

Tags: moviesupremecourtಕಮಲ್ಹಾಸನ್ಕರ್ನಾಟಕಥಗ್ಲೈಫ್

Related News

ಗಗನಕ್ಕೇರಿದ ಕಾಫಿ ದರ: ಇನ್ಮುಂದೆ ನಾಲಿಗೆ ಮಾತ್ರವಲ್ಲ ಜೇಬಿಗೂ ತಟ್ಟಲಿದೆ ಬಿಸಿ
ರಾಜಕೀಯ

ಗಗನಕ್ಕೇರಿದ ಕಾಫಿ ದರ: ಇನ್ಮುಂದೆ ನಾಲಿಗೆ ಮಾತ್ರವಲ್ಲ ಜೇಬಿಗೂ ತಟ್ಟಲಿದೆ ಬಿಸಿ

November 11, 2025
ದೆಹಲಿಯಲ್ಲಿ ಕಾರ್ ಸ್ಪೋಟ: ಕರ್ನಾಟಕದಲ್ಲಿ ಹೈ-ಅಲರ್ಟ್​, ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ
ದೇಶ-ವಿದೇಶ

ದೆಹಲಿಯಲ್ಲಿ ಕಾರ್ ಸ್ಪೋಟ: ಕರ್ನಾಟಕದಲ್ಲಿ ಹೈ-ಅಲರ್ಟ್​, ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ

November 11, 2025
ಕೆಂಪು ಕೋಟೆ ಬಳಿ ಕಾರು ಸ್ಫೋಟ: ಪುಲ್ವಾಮಾ ವೈದ್ಯನಿಂದ ಕಾರು ಚಾಲನೆ, ಉಗ್ರರ ಕೈವಾಡ ಶಂಕೆ
ದೇಶ-ವಿದೇಶ

ಕೆಂಪು ಕೋಟೆ ಬಳಿ ಕಾರು ಸ್ಫೋಟ: ಪುಲ್ವಾಮಾ ವೈದ್ಯನಿಂದ ಕಾರು ಚಾಲನೆ, ಉಗ್ರರ ಕೈವಾಡ ಶಂಕೆ

November 11, 2025
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ : ಮೂವರು ಅಧಿಕಾರಿಗಳು ಅಮಾನತು, ಹೊಸ ಸಮಿತಿ ರಚನೆ ಮಾಡಿದ ಸರ್ಕಾರ
ಪ್ರಮುಖ ಸುದ್ದಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ : ಮೂವರು ಅಧಿಕಾರಿಗಳು ಅಮಾನತು, ಹೊಸ ಸಮಿತಿ ರಚನೆ ಮಾಡಿದ ಸರ್ಕಾರ

November 10, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.