
ಇಳಯರಾಜ ಅವರಿಗೆ ಸಮನ್ಸ್ ನೀಡಿದ ಚೆನ್ನೈ ಜಿಎಸ್ಟಿ ಅಧಿಕಾರಿಗಳು!
ಇಳಯರಾಜ(Illayaraja) ಅವರಿಗೆ ಚೆನ್ನೈ ತೆರಿಗೆ ಅಧಿಕಾರಿಗಳು(Chennai Tax Officers) ತೆರಿಗೆ ಪಾವತಿಸಿಲ್ಲ ಎಂದು ಸಮನ್ಸ್(Summons) ಜಾರಿ ಮಾಡಿದ್ದಾರೆ.
ಇಳಯರಾಜ(Illayaraja) ಅವರಿಗೆ ಚೆನ್ನೈ ತೆರಿಗೆ ಅಧಿಕಾರಿಗಳು(Chennai Tax Officers) ತೆರಿಗೆ ಪಾವತಿಸಿಲ್ಲ ಎಂದು ಸಮನ್ಸ್(Summons) ಜಾರಿ ಮಾಡಿದ್ದಾರೆ.
ಬಿಪಿಎಲ್(BPL) ಕಾರ್ಡ್(Card) ಮಾಡಿಕೊಡಲು ಬಡವರನ್ನು, ರೈತರನ್ನು ಸುತ್ತಾಡಿಸುತ್ತಿದ್ದಾರೆ ಭ್ರಷ್ಟಅಧಿಕಾರಿಗಳು. BPL ಕಾರ್ಡ್ಗಾಗಿ ಬಡವರನ್ನುಅಲೆದಾಡಿಸುತ್ತಿದ್ದಾರೆ.
ಯರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ. ಸರ್ಕಾರಿ ಕಾರು ಖಾಸಗಿ ದರ್ಬಾರು.
ಬೆಂಗಳೂರಿನ ಯಲಹಂಕದ ಥಣಿಸಂದ್ರದಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ ಅನ್ನು ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿಯುವ ಮುಖೇನ ಅಂತ್ಯ ಹಾಡಿದ್ದಾರೆ.
ರವಿ ಡಿ ಚನ್ನಣ್ಣನವರ್ ಅವರನ್ನು ಸಿಐಡಿ ಎಸ್ಪಿ ಹುದ್ದೆಯಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಶಡ್ಯೂಲ್ ಟ್ರೈಬ್ ಡೆವಲಪ್ಮೆಂಟ್ ಕಾರ್ಪೊರೇಷನ್ ಎಂಡಿ ಆಗಿ ನೇಮಿಸಲಾಗಿದೆ. ಸಿಐಡಿ ಎಸ್ಪಿಯಾಗಿದ್ದ ಐಪಿಎಸ್ ಅಧಿಕಾರಿ ಭೀಮಾಶಂಕರ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅಬ್ದುಲ್ ಅಹ್ಮದ್ ಅವರನ್ನು ಎಸಿಬಿ ಎಸ್ಪಿಯಿಂದ ಕೆಎಸ್ಆರ್ಟಿಸಿ ನಿರ್ದೇಶಕರ ಸ್ಥಾನಕ್ಕೆ ವರ್ಗಾಯಿಸಲಾಗಿದೆ.